ಅಕ್ಕನಿಗೆ ಚೊಚ್ಚಲ ಹೆರಿಗೆ ಆದಾಗ ಅವಳು ಬಾಣಂತನಕ್ಕೆ ಬಂದಳು. ಆದರೆ ಅಲ್ಲಿ ಭಾವನೆಗೆ ಅಡುಗೆ ಮಾಡಲು ಯಾರೂ ಇಲ್ಲ ಅಂತ ನನ್ನನ್ನು ಬಲವಂತವಾಗಿ ಅಕ್ಕನ ಮನೆಗೆ ಕಳಿಸಿದರು. ನನಗೆ ಮುಜುಗರ ಭಾವನ ಜೊತೆ ಮನೆಯಲ್ಲಿರಲು ಆದರೂ ಕೂಡ ಅಕ್ಕನಿಗೆ ಬೇಸರ ಮಾಡಬಾರದು ಅಂತ ಹೋದೆ. ಆದರೆ ಅಲ್ಲಿ ಯಾರು ಮಾಡಬಾರದ ಕೆಲಸವನ್ನು ನನ್ನ ಭಾವ ನನ್ನ ಜೊತೆ ಮಾಡಿದರು.
ನನ್ನ ಕಣ್ಣಿಗೆ ಹೇಗೆ ಮುಖವನ್ನು ತೋರಿಸಲಿ ಅಯ್ಯೋ ನನ್ನ ಹೆಸರು ಕಾವ್ಯ ಬಿ ಎಸ್ ಸಿ ಓದುತ್ತಿದ್ದೇನೆ. ಮುಂದಿನ ತಿಂಗಳು ಎಕ್ಸಾಮ್ ಇದೆ. ಅದಾದ ಮೇಲೆ ಯಾವುದಾದರೂ ಸಣ್ಣ ಪುಟ್ಟ ಕೆಲಸವನ್ನು ನೋಡಬೇಕು. ಎಂ ಎಸ್ ಮಾಡಲು ದುಡ್ಡನ್ನು ನಾನು ಸಂಪಾದಿಸಬೇಕು. ಅಪ್ಪನಿಗೆ ತುಂಬಾ ಕಷ್ಟವಿದೆ. ಈಗ ನನ್ನಕ್ಕ ಭವ್ಯ ಕೂಡ ಇಲ್ಲಿಗೆ ಬರುತ್ತಾಳೆ. ಅಪ್ಪ ಅವಳ ಬಾಣಂತನವನ್ನು ಮಾಡಬೇಕು. ಇಬ್ಬರಿಗೂ ಖರ್ಚು ಮಾಡಲು ಅಪ್ಪ ಅಮ್ಮನಿಗೆ ತುಂಬಾ ಇಕ್ಕಟ್ಟಾಗುತ್ತದೆ. ಅಂತ ನಾನು ಯೋಚಿಸುತ್ತಿರಬೇಕಾದರೆ ಆ ಕಡೆಯಿಂದ ಭಾವ ಫೋನ್ ಮಾಡಿದ್ದರು. ನಿಮ್ಮ ಅಕ್ಕನಿಗೆ ಹೆರಿಗೆ ನೋವು ಇದೆ. ನೀನು ಮತ್ತು ನಿಮ್ಮಮ್ಮ ಇಬ್ಬರು ಬನ್ನಿ. ಈಗಿಂದ ಈಗಲೇ ಅಂತ ಕರೆದರು.
ನಮ್ಮೂರು ಮದ್ದೂರು, ಮಂಡ್ಯಕ್ಕೆ ಸುಮಾರು ಅರ್ಧಗಂಟೆ ಜನ ಅಷ್ಟೇ. ನಮ್ಮಕ್ಕ ಮಂಡ್ಯದಲ್ಲಿದ್ದಾಳೆ. ನಾವು ಮದ್ದೂರಿನಲ್ಲಿ ಇದ್ದೇವೆ. ನನ್ನ ಭಾವನೆಗೆ ಅಪ್ಪ ಅಮ್ಮ ಇಬ್ಬರೂ ಇಲ್ಲ. ಆದರೆ ತಮ್ಮ ಒಬ್ಬ ಇದ್ದಾನೆ. ಅವನು ನನಗಿಂತ ಸ್ವಲ್ಪ ದುಡ್ಡು ಸೋಂಬೇರಿ ಅವನಿಗೆ ಏನೂ ಮಾಡಲು ಬರುವುದಿಲ್ಲ. ಆದರೆ ನನ್ನ ಭಾವ ತುಂಬಾ ಜವಾಬ್ದಾರಿಯುತವಾದ ಮನುಷ್ಯ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ ಅಡುಗೆ ಮಾಡಲು ಸರಿಯಾಗಿ ಬರುವುದಿಲ್ಲ ಅದಕ್ಕೆ ಅಕ್ಕನನ್ನು ಡೆಲಿವರಿಗೆ ತವರು ಮನೆಗೆ ಕಳಿಸುವುದು ಬೇಡ ಅನ್ನುವುದು ಭಾವನಾ ಉದ್ದೇಶವಾಗಿತ್ತು.
ಆದರೆ ಊರಿನ ಜನ ಮಗಳಿಗೆ ಬಾಣಂತನ ಮಾಡಿದೆ. ಅಪ್ಪ ಅಮ್ಮ ಮಕ್ಕಳನ್ನು ಹೆತ್ತರೆ ಎನು ಇಲ್ಲದಿದ್ದರೆ ಏನಾಗುತ್ತಿತ್ತು ಅಂತ ಹಾಡಿಕೊಳ್ಳುತ್ತಾರೆ. ಅದಕ್ಕಾದರೂ ಸ್ವಲ್ಪ ದಿನ ಅಕ್ಕ ಮತ್ತು ಅಕ್ಕನ ಮಗುವನ್ನು ಕರೆದುಕೊಂಡು ಬರಬೇಕು ಅಂತ ಯೋಚಿಸುತ್ತಿದ್ದರೆ. ನಾನು ಮತ್ತು ಅಮ್ಮ ಬಹಳ ಬೇಗ ಭಾವ ಹೇಳಿದ ಹಾಸ್ಪಿಟಲ್ ಹತ್ತಿರ ಹೋದೆವು. ಅಕ್ಕನಿಗೆ ನಾರ್ಮಲ್ ಡೆಲಿವರಿ ಆಗೋದು ಅಸಾಧ್ಯ ಮಾಡಬೇಕು ಅಂತ ಡಾಕ್ಟರ್ ಭಾವನ ಹತ್ತಿರ ಸೈನ್ ಮಾಡಿಸಿಕೊಳ್ಳುತ್ತಿದ್ದರು. ಕಾರಣ ಕೇಳಿದಾಗ ನಿಮ್ಮ ಅಕ್ಕನಿಗೆ ಹೊಟ್ಟೆನೋವು ಬಂದು ತುಂಬಾ ಸಮಯವಾಗಿದೆ.
ಇನ್ನೂ ಜಾಸ್ತಿ ಸಮಯವಾದರೆ ಮಗುವಿಗೆ ಉಸಿರು ಕಟ್ಟುತ್ತದೆ ಅಂತಡುತ್ತಿದ್ದಾರೆ. ಮಗುವಿನ ಹಾರ್ಟ್ ಬೀಟ್ ಕಡಿಮೆ ಆಗುತ್ತಿದೆ. ಅದಕ್ಕಾಗಿ ಸೀಜ್ ಮಾಡ ಬೇಕಂತೆ ಅಂತ ಭಾವ ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡು ಹೇಳಿದರು. ಅವರುಷ್ಟು ಭಾವುಕವಾಗಿ ಏರುತ್ತಿರುವುದನ್ನು ನೋಡಿ ನಾನು ಮತ್ತು ಅಮ್ಮ ಅಳಲು ಶುರುಮಾಡಿದೆವು. ಕಂಡ ಕಂಡ ದೇವರನ್ನು ಹರಿಕೆ ಮಾಡಿಕೊಂಡು ನನ್ನ ಅಕ್ಕ ಮತ್ತು ಅವಳ ಮಗು ಆರೋಗ್ಯವಾಗಿ ಇರಲಿ ಅಂತ ಭಾವ ತುಂಬಾ ಭಯದಿಂದ ಇದ್ದರು. ಅವರಿಗೆ ಅಕ್ಕ ಎಂದರೆ ಪ್ರಾಣ. ತುಂಬಾ ಸಮಯವಾಯಿತು. ಆಪರೇಷನ್ ಥಿಯೇಟರ್ಗೆ ಹೋಗಿ ಮಗುವಿಗೆ ಆಗಲೇ ಅಕ್ಕನಿಗೆ ಆಗಲಿ ಏನೇ ಆದರೂ ನಾವು ಕೇಳುವ ರೀತಿ ಇರಲಿಲ್ಲ.
ಏಕೆಂದರೆ ಆಗಲೇ ಸೈನ್ ಮಾಡಿ ಆಗಿತ್ತುಸ್ ಮಾಡಬೇಕಾದರೆ ಹೇಳಿದರು ನಿಮ್ಮ ಹೆಂಡತಿಯ ಕಂಡು ತುಂಬಾ ಕ್ರಿಟಿಕಲ್ ಆಗಿದೆ. ಒಬ್ಬರನ್ನು ಬದುಕಿಸಬೇಕು ಎಂದರೆ ಯಾರನ್ನು ಅಂತ ಕೇಳಿದಾಗ ಭಾವ ತುಂಬಾ ಬೇಸರದಿಂದ ಹೇಳಿದರು. ಹಿರಿಯ ಜೀವವನ್ನು ಬದುಕಿಸಿ ನನ್ನ ಹೆಂಡತಿ ಇದ್ದರೆ ಇನ್ನು ಮಕ್ಕಳು ಆಗುತ್ತವೆ. ಆದರೆ ಅಂತ ಏನೋ ಹೇಳಲು ಬಾಯಿ ತೆಗೆದು ಅಳಲು ಶುರುಮಾಡಿದರು. ನಾನು ಮತ್ತು ಅಮ್ಮ ಅವರನ್ನು ಸಮಾಧಾನ ಮಾಡಿದ್ದೆವು. ಭಾವ ಅಕ್ಕನನ್ನು ಯಾವುದೋ ದೇವಸ್ಥಾನದಲ್ಲಿ ನೋಡಿ ಇಷ್ಟಪಟ್ಟು ಮದುವೆ ಆಗಿದ್ದರು. ಮದುವೆ ಆದರೆ ಅದೇ ಹುಡುಗಿಯನ್ನು ಮದುವೆ ಆಗಬೇಕು ಅಂತ ಅಕ್ಕ ತುಂಬಾ ಸೌಂದರ್ಯವತಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು
ಜ್ಯೋತಿಷ್ಯ ವಿದ್ವಾನ್ : ಪಂಡಿತ್ ಕೃಷ್ಣ ಕುಮಾರ್
ಕಲ್ಕತ್ತದ ಮಹಾಕಾಳಿ ಹಾಗೂ ಕೇರಳದ ಗುಪ್ತ ವಿದ್ಯೆಯಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ 11 ದಿನಗಳಲ್ಲಿ ಶೀಘ್ರ ಹಾಗೂ ಶಾಶ್ವತ ಪರಿಹಾರ ಶತಃ ಸಿದ್ಧ 9448895570
ನಿಮ್ಮ ಗುಪ್ತ ಸಮಸ್ಯೆ,ಶತ್ರುಕಾಟ,ಎಷ್ಟೇ ಸಂಪತ್ತಿದ್ದರೂ ಮನಃಶಾಂತಿ ಕೊರತೆ,ಗಂಡ ಹೆಂಡತಿ, ಮಾಟಮಂತ್ರ,ವ್ಯಾಪಾರ ಲಾಭ ನಷ್ಟ,ವಿವಾಹಕ್ಕೆ ಕರೆ ಮಾಡಿ 9448895570