ಜನವರಿ 7 ಸಫಲ ಏಕಾದಶಿಯ ದಿನ ಈ ಒಂದು ದಾನವನ್ನು ಮಾಡಿದರೆ ಜೀವನವೇ ಬದಲಾಗುತ್ತೆ

WhatsApp Group Join Now
Telegram Group Join Now

ಶುಭ ಸಮಾಚಾರ ಅಂದ್ರೆ ಇದೇ ತಿಂಗಳು ಜನವರಿ ಏಳನೆಯ ತಾರೀ ಕಿಗೆ ಅತ್ಯಂತ ಪವರ್‌ಫುಲ್ ಸಫಲ ಏಕಾದಶಿ ಇದೆ ಈ ಸಫಲ ಏಕಾದಶಿ ನೋಡಿ ಹೆಸರಲ್ಲೇ ಸಫಲತೆ ಹೆಸರಲ್ಲೇ ಜಯಾ ಹೆಸರಲ್ಲೇ ವಿಜಯ ಹೆಸರಲ್ಲೇ ಸಕ್ಸೆಸ್ ಹೌದು ಈ ಸಫಲ ಏಕಾದಶಿಯ ದಿನ ಈಗ ನಾನು ಲೇಖನದಲ್ಲಿ ಹೇಳುವಂತಹ ಈ ಒಂದೇ ಒಂದು ವಸ್ತುವನ್ನು ದಾನ ಮಾಡುವುದರಿಂದ ಖಡಾಖಂಡಿತವಾಗಿ ಯಾವ ಡೌಟ್ ಇಲ್ಲ ಯಾವ ಸಂದೇಹ ಇಲ್ಲ. ಫಾರ್ಚುನ್ ಅದೃಷ್ಟವೇ ಬದಲಾಗುತ್ತೆ. ರಾತ್ರೋರಾತ್ರಿ ಅದೃಷ್ಟ ಖುಲಾಯಿಸ್ತು ಅಂತ ಹೇಳ್ತಾರಲ್ಲ.

ಆ ರೀತಿ ಒಂದು ಪರಿಣಾಮ ಕೊಡುವಂತಹ ಪವರ್‌ಫುಲ್ ಏಕಾದಶಿ. ಈ ಏಕಾದಶಿ ದಿವಸ ಸ್ವತಃ ಶ್ರೀಮನ್ನಾರಾಯಣ ಹೇಳಿದ ಪ್ರಕಾರ ಯಾರು ಸಫಲ ಏಕಾದಶಿಯ ದಿವಸ ಈ ವಸ್ತುವನ್ನು ದಾನ ಮಾಡುತ್ತಾರೆ. ಅಂತಹಭಕ್ತರಿಗೆ ನಾನು ಸಕ್ಸೆಸ್ ಜಯ ವಿಜಯ ಕೊಡ್ತೀನಿ ಪ್ರಾಸ್ಪೆರಿಟಿ ಅಂದ್ರೆ ಅದ್ಭುತವಾದಂತಹ ಏಳಿಗೆ ಕೊಡ್ತೀನಿ ಫೋರಂ ಲಾಕ್ ಅದೃಷ್ಟ ಬದಲಾಗುತ್ತೆ ಅಬಂಡನ್ಸ್ ಅಂದ್ರೆ ನಿಮಗೆ ಅಪಾರ ಪ್ರಮಾಣದಲ್ಲಿ ಹಣ ಯಶಸ್ಸು, ಕೀರ್ತಿ ಸಂಪತ್ತು ವೃತ್ತಿಯಲ್ಲಿ ಏಳಿಗೆ ನೀವು ಬಯಸಿದ್ದೆಲ್ಲ ಬರುತ್ತೆ ಅಂತದನ್ನ ಕೊಡುವಂತಹ ಏಕಾದಶಿ ಸಫಲಾ ಏಕಾದಶಿ ಇದು ಯಾವಾಗಿದೆ ಬರುವ ಜನವರಿ ಏಳನೇ ತಾರೀಖು ಭಾನುವಾರ ಇದೆ.

ಏನು ಮಾಡಬೇಕು ಆ ದಿವಸ ಅಂತ ಅಂದ್ರೆ ಬೆಳಗ್ಗೆ ಎದ್ದು ಶುಚಿರ್ಭೂತರಾಗಿ ಸ್ನಾನ ಮಾಡಿ ದೇವರ ಮನೆಗೆ ಬಂದು ನಮಸ್ಕಾರ ಮಾಡಿ ದೀಪ ಧೂಪಗಳನ್ನು ಬೆಳಗಿ ಆ ದಿನ ಸದೃಢವಾಗಿರುವವರು ಆರೋಗ್ಯವಂತರಾಗಿರುವರು ಏಕಾದಶಿ ವ್ರತವನ್ನು ಮಾಡಬಹುದು ಅಂದ್ರೆ ಅವತ್ತು ಅನ್ನ ಊಟ ಮಾಡುವ ಹಾಗಿಲ್ಲ. ಸದೃಢವಾಗಿದ್ದರೆ ಆರೋಗ್ಯವಂತರಾಗಿದ್ದೀವಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ನಾವು ಯಾವುದೇ ಮಾತ್ರೆಯನ್ನು ಕೂಡ ತೆಗೆದುಕೊಳ್ತಾ ಇಲ್ಲ. ಏನು ತೊಂದ್ರೆ ಇಲ್ಲ ಅಂದ್ರೆ. ಅನ್ನ ವನ್ನ ಸೇವನೆ ಮಾಡಿದೆ. ಹಣ್ಣು, ಹಾಲು. ಸಬ್ಬಕ್ಕಿ ಅಂದ್ರೆ ಸಾಬೂದಾಣಿ ಖಿಚಡಿ. ಇಂತದು ಅನ್ನ ಸೇವನೆ ಮಾಡುತ್ತ ಪೂರ್ತಿದಿನ ಉಪವಾಸವಿದ್ದು ಮರುದಿನ ದ್ವಾದಶಿ ಎಂಟನೇ ತಾರೀಖು ಬೆಳಗ್ಗೆ ಅವತ್ತು ಏಕಾದಶಿ ವ್ರತವನಂತೆ ಮಾಡಿ ದ್ವಾದಶಿಯಂದು ಪಾಯಸವನ್ನ ಮಾಡ ಬೇಕಾಗುತ್ತೆ ಅಂತ ಊಟ ವನ್ನ ಸೇವನೆ ಮಾಡಬಹುದು.

ನಾವು ಕೆಲವೊಂದು ಕಾಯಿಲೆ ಆರೋಗ್ಯದ ಸಮಸ್ಯೆ ಇದೆ. ಮಾತ್ರೆ ತೆಗೆದುಕೊಳ್ತಿದ್ದೀವಿ. ಉಪವಾಸ ಮಾಡೋಕೆ ಆಗೋದೇ ಇಲ್ಲ ಅನ್ನುವ ವರು ಕೂಡ ಈ ಒಂದು ವಿಡಿಯೋದಲ್ಲಿ ನಾನು ಹೇಳಿದೀನಿ ಯಾರು ಬೇಕಾದ್ರು ಮಾಡಬಹುದು? ನಮಗೆ ಯಾವುದೇ ಆರೋಗ್ಯದ ತೊಂದರೆ ಇಲ್ಲ. ಏಕಾದಶಿ ದಿನ ಉಪವಾಸ ಮಾಡಿಕೊಂಡು ಹಣ್ಣು, ಹಾಲು, ಫಲಾಹಾರಗಳನ್ನು ತೆಗೆದುಕೊಂಡು ವೃತವನ್ನು ಮಾಡಿ ಈ ಒಂದು ವಸ್ತುವನ್ನು ದಾನ ಮಾಡಿ ನಮಗೆ ಆಗೋದಿಲ್ಲ. ಮಾತ್ರೆ ತಗೋ ತೀವಿ. ನಮಗೆ ಆರೋಗ್ಯದ ಸಮಸ್ಯೆ ಇದೆ ಅನ್ನೋದು ನಿಮಗೆ ಏನು ಇರುತ್ತೆ. ಊಟ, ಉಪಹಾರ, ಉಪಚಾರ ಅದನ್ನು ಮಾಡಿಕೊಂಡು ಈ ವಸ್ತುವನ್ನು ದಾನ ಕೂಡ ಮಾಡಬಹುದು.

ಎರಡು ರೀತಿಯಾಗಿ ನಾನು ಹೇಳಿದ್ದೀನಿ ಅದನ್ನ ಈಗ ನಾನು ವಿವರ ವಾಗಿ ಹೇಳ್ತೀನಿ, ನಿಮಗೆ ಏನು ಮಾಡಿ ಅಂದ್ರೆ ಏಕಾದಶಿಯ ದಿವಸ ಬೆಳಿಗ್ಗೆ ಸ್ನಾನ ವನ್ನು ಮಾಡಿ ದೇವರ ಮನೆಗೆ ಹೋಗಿ ದೀಪವನ್ನು ಬೆಳಗಿ ಧೂಪ ದೀಪ ಬೆಳಗ್ಗೆ ನಮಸ್ಕಾರ ಮಾಡಿ. ವಿಷ್ಣುವಿನ ಸ್ಮರಣೆಯನ್ನು ಮಾಡತಾ ಈ ಎರಡು ಮಂತ್ರಗಳಲ್ಲಿ ಒಂದು ಮಂತ್ರವನ್ನು ಪಠಣೆ ಮಾಡಬಹುದು. ಯಾವುದಪ್ಪಾ ಅಂದ್ರೆ ಓಂ ನಮೋ ನಾರಾಯಣಾಯ ನಮಃ ಅಥವಾ ಓಂ ನಮೋ ನಾರಾಯಣಾಯ ಇದನ್ನ ನೂರಾ ಎಂಟು ಸಲ ಪಠಣ ಮಾಡಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god