ಬಾಲ್ಯದಲ್ಲಿ ಹೆತ್ತ ತಂದೆಯಿಂದಲೇ ನಟಿ ಖುಷ್ಬೂ ಮೇಲೆ ನಡೆದಿತ್ತು ಆ ಕೃತ್ಯ…ಅದೆಷ್ಟು ಹೆಣ್ಣು ಮಕ್ಕಳು ಬಾಲ್ಯದಲ್ಲೇ ಏನು ತಿಳಿಯದ ವಯಸ್ಸಿನಲ್ಲೇ ಆ ರೀತಿಯಾದಂತಹ ದೌರ್ಜನ್ಯವನ್ನು ಹೆದರಿಸಿರುತ್ತಾರೆ ತುಂಬಾ ಸಂದರ್ಭದಲ್ಲಿ ಹೊರಗಡೆಯವರಿಂದ ಆದೌರ್ಜನ್ಯವನ್ನು ಅನುಭವಿಸಿದ್ದಾರೆ ಇನ್ನೆಷ್ಟು ಸಂದರ್ಭದಲ್ಲಿ ಮನೆಯ ಒಳಗಿನವರಿಂದಲೇ ಈ ದೌರ್ಜನ್ಯವನ್ನು ಅವರು.

WhatsApp Group Join Now
Telegram Group Join Now

ಅನುಭವಿಸಿರುತ್ತಾರೆ ನಾನು ಬಿಡಿಸಿ ಹೇಳಬೇಕಾಗಿಲ್ಲ ಮನೆಯ ಒಳಗಿನವರಿಂದಲೆ ಅಂದರೆ ಯಾರಿಂದ ಎಂದು ಹೇಳಿ ಹೆಣ್ಣು ಮಕ್ಕಳ ಸ್ಥಿತಿ ಹೇಗಿರುತ್ತೆ ಎಂದರೆ ಯಾರ ಬಳಿ ಹೇಳಿಕೊಳ್ಳುವುದಕ್ಕೂ ಆಗುವುದಿಲ್ಲ ಬಿಡುವುದಕ್ಕೂ ಆಗುವುದಿಲ್ಲ ಏಕೆಂದರೆ ಯಾರು ನಂಬುವುದಕ್ಕೆ ತಯಾರಿರುವುದಿಲ್ಲ ಇಂತಹ ದೌರ್ಜನ್ಯವನ್ನು ಅವರು ಅನುಭವಿಸಿದ್ದಾರೆ ಎಂದು ಸ್ವತಹ ಹೆತ್ತ.

ತಾಯಿಯೇ ಈ ಪರಿಸ್ಥಿತಿಯನ್ನ ಅಥವಾ ಈ ರೀತಿ ಅದೊಂದು ನಡೆಯಿತು ಎಂದು ಹೇಳಿದರೆ ನಂಬುವುದಕ್ಕೆ ತಯಾರಿರುವುದಿಲ್ಲ ಹಾಗಾಗಿ ಆ ಹೆಣ್ಣು ಮಕ್ಕಳು ಎಲ್ಲವನ್ನು ಕೂಡ ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಿ ಬಿಡುತ್ತದೆ ಆಗ ಮನಸ್ಸಿಗೆ ಆಗುವಂತಹ ಆಘಾತ ನೋವು ಇದಿಯಲ್ಲ ಅದು ಸಾಮಾನ್ಯವಲ್ಲ ಜೀವನಪರ್ಯಂತ ಆ ಆಘಾತ ನೋವು.

ಕಾಡುತ್ತಿರುತ್ತದೆ ಏನು ತಿಳಿಯಲಾರದಂತಹ ವಯಸ್ಸಾದರೂ ಕೂಡ ಏನೋ ಆಗುತ್ತಿದೆ ಅನ್ನುವುದು ಮಾತ್ರ ಹೆಣ್ಣು ಮಕ್ಕಳ ಅರಿವಿಗೆ ಬಂದಿರುತ್ತದೆ ಅದೆಷ್ಟೋ ಜನ ಹೆಣ್ಣು ಮಕ್ಕಳು ಇಂತಹ ತಿಥಿಯನ್ನ ಅನುಭವಿಸಿರುತ್ತಾರೆ ಕೇವಲ ಒಂದೆರಡು ಉದಾಹರಣೆ ಸಿಗುವುದಿಲ್ಲ ನಮಗೆ ಸಾವಿರ ಸಾವಿರ ಉದಾಹರಣೆ ಸಿಗುತ್ತಾ ಹೋಗುತ್ತದೆ ಒಂದಷ್ಟು ಜನ ಹೇಳಿಕೊಂಡರೆ ಇನ್ನೊಂದಷ್ಟು ಜನ.

ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ ಯಾಕೆ ಈ ವಿಚಾರವನ್ನು ಪ್ರಸ್ತಾಪ ಮಾಡಿದೆ ಎಂದರೆ ನಟಿ ಖುಷ್ಬೂ ಕೂಡ ಇಂತಹ ಸ್ಥಿತಿಯನ್ನು ಎದುರಿಸಿದರು ಎಷ್ಟೋ ವರ್ಷಗಳಾದ ಬಳಿಕ ಖುಷ್ಬು ಇದೀಗ ಆ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಒಂದಷ್ಟು ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವ ಕಾರಣಕ್ಕಾಗಿ ಈ ವಿಚಾರವನ್ನು ಖುಷ್ಬೂ ಪ್ರಚಾರ ಮಾಡಿದ್ದಾರೆ ಖುಷ್ಬೂ ಇವತ್ತು ಯಶಸ್ಸಿನ.

ಉತ್ತುಂಗದಲ್ಲಿ ಇದ್ದಾರೆ ಅವರಿಗೋಸ್ಕರ ತಮಿಳುನಾಡಿನಲ್ಲಿ ದೇವಸ್ಥಾನವನ್ನು ಕೂಡ ಕಟ್ಟಲಾಗಿದೆ ಖುಷ್ಬೂ ಯಾವ ಸರಿಯಾಗಿ ಫೇಮಸ್ ಆಗಿದ್ದಾರೇನೋದು ನಮ್ಮೆಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರ ಆದರೆ ಈ ಪರಿಯಾಗಿ ಯಶಸ್ಸನ್ನ ಸಾಧಿಸಿದ್ದಾರೆ ಎಂದರೆ ಅದರ ಹಿಂದೆ ಕಣ್ಣೀರಿನ ಕಥೆ ಇದೆ ಏಕೆಂದರೆ ಹುಟ್ಟಿದ್ದು ಕಡು ಬಡತನದ ಕುಟುಂಬದಲ್ಲಿ ಯಾವ.

ವಯಸ್ಸಿನಲ್ಲಿ ಅಥವಾ ಯಾವ ಸಂದರ್ಭದಲ್ಲಿ ಕೈಹಿಡಿಯಬೇಕಿತ್ತು ಆ ಸಂದರ್ಭದಲ್ಲಿ ಅವರ ತಂದೆಯು ಕೂಡ ಬಿಟ್ಟು ಹೋಗಿ ಬಿಡುತ್ತಾರೆ ಏನೇನು ಪರಿಸ್ಥಿತಿಯನ್ನು ಅನುಭವಿಸಿದ್ದರು ಎಂದು ಹೇಳುತ್ತಾ ಹೋಗುತ್ತೇನೆ ಕೇಳಿ ಒಂದಷ್ಟು ಜನರಿಗೆ ಇದು ಸ್ಪೂರ್ತಿಯನ್ನು ಕೂಡ ತುಂಬಬಹುದು ಖುಷ್ಬೂ ಹುಟ್ಟಿದ್ದು 1970ರಲ್ಲಿ ಅವರು ಮೂಲತಃ ಮುಂಬೈ ನವರು ತುಂಬಾ ಜನ.

ಚೆನ್ನೈ ಅಥವಾ ತಮಿಳುನಾಡಿನವರು ಎಂದುಕೊಂಡಿದ್ದಾರೆ ಆದರೆ ಅವರು ಹುಟ್ಟಿದ್ದು ಮುಂಬೈನಲ್ಲಿ ಮುಸ್ಲಿಂ ಸಮುದಾಯದ ಕುಟುಂಬದಲ್ಲಿ ಜನಿಸಿದ್ದು ಮೂಲ ಹೆಸರು ನಖತ್ ಖಾನ್ ಎಂದು ಇರುತ್ತದೆ ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೆ ಖುಷ್ಬೂ ಎಂದು ಹೇಳಿ ಅವರ ಹೆಸರು ಬದಲಾಗುತ್ತದೆ ಕಡು ಬಡತನದ ಕುಟುಂಬ ಹೊತ್ತಿನ ತುತ್ತಿಗೂ ಕೂಡ ಕಷ್ಟ ಅನುಭವಿಸುವ ಪರಿಸ್ಥಿತಿಯವರ.

ಕುಟುಂಬದಲ್ಲಿ ಇರುತ್ತದೆ ಅವರ ತಂದೆಯ ಮನಸ್ಥಿತಿ ಹೇಗಿತ್ತು ಎಂದರೆ ಎಣ್ಣೆ ಹೊಡೆದುಕೊಂಡು ಬರುವುದು ಹೆಂಡತಿಗೆ ಮಗಳಿಗೆ ಒಡೆಯುವುದೇ ಕಾಯಕ ಎಂದುಕೊಂಡು ಬಿಟ್ಟಿದ್ದರು ಅದರ ಒರೆತಾಗಿ ಬೇರೆ ಕೆಲಸ ಮಾಡಬೇಕು ನನಗೂ ಜವಾಬ್ದಾರಿ ಇದೆ ಕುಟುಂಬದ ನಿರ್ವಹಣೆ ಮಾಡಬೇಕು ಇಂತಹ ಯಾವ ಯೋಚನೆಯು ಕೂಡ ಇರಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god