ಗುರುವಾರದ ದಿನ ಇದೊಂದು ಕೆಲಸವನ್ನು ಮಾಡಿಕೊಳ್ಳಿ ಚಮತ್ಕಾರವನ್ನು ನೀವೇ ನೋಡಿ
ಗುರುವಾರ ಗುರು ಪುಷ್ಯ ಯೋಗ ಇದೆ. ಗುರುವಾರ ಹುಣ್ಣಿಮೆ ಆಗಿರೋದು ವಿಶೇಷ. ಅದರ ಜೊತೆಗೆ ಗುರು ಪುಷ್ಯ ಯೋಗ ಬಂದಿರೋದು ಕೂಡ ಇನ್ನೂ ವಿಶೇಷ. ಅದರಲ್ಲೂ ಗುರುವಾರ ಗುರು ಪುಷ್ಯ ಯೋಗ ಬಂದಿರುವುದು ಬಹಳ ವಿಶೇಷ. ಈ ಸಮಯದಲ್ಲಿ ನೀವು ಯಾವುದೇ ಒಂದು ಕೋರಿಕೆ ಇತ್ತು. ಈ ಹುಣ್ಣಿಮೆಯ ಗುರುವಾರ ಈ ಗುರು ಪುಷ್ಯ ಯೋಗದಲ್ಲಿ ಅದು ಫಲ ಕೊಟ್ಟೇ ಕೊಡುತ್ತೇನೆ ಇದ್ದರೆ ನೀವು ಯಾವುದೇ ಒಂದು ದಾನ ಮಾಡಿ ಅಕ್ಷಯವಾಗುತ್ತೆ. ಯಾವುದೇ ಒಂದು ಮನೆಗೆ ತೆರಳಿದ್ದು ಕೂಡ ಅಕ್ಷಯವಾಗುತ್ತೆ ಅಂತ ಹೇಳಿ ಪ್ರತೀತಿ ಇದೆ. ಹಾಗಾಗಿ ಈ ದಿನ ಬಹಳ ವಿಶೇಷ ಸ್ನೇಹಿತರೆ ಈ ಗುರು ಪುಷ್ಯ ಯೋಗದಲ್ಲಿ ನೀವು ಮಾಡುವ ದಾನವಾಗಲಿ ನೀವು ಮಾಡುವ ಒಂದು ಸೇವೆ ಆಗಲಿ ಅನ್ನದಾನದ ಸೇವೆ ಆಗಿರಬಹುದು.
ಯಾವುದೋ ಒಂದು ಒಳ್ಳೆಯ ಕೆಲಸ ಇರುತ್ತಲ್ಲ. ಅದು ಅತ್ಯಧಿಕ ಪುಣ್ಯವನ್ನು ಕೊಡುತ್ತದೆ. ಹಾಗಾಗಿ ನಿಮ್ಮ ಮನದ ಇಚ್ಛೆ ಬಹಳ ದಿನಗಳಿಂದ ಯಾವುದೋ ಒಂದು ಇಚ್ಛೆಯನ್ನು ಮನಸ್ಸಿನಲ್ಲಿ ಇಟ್ಕೊಂಡಿದ್ದೀರಾ ಅದು ಪರಿಪೂರ್ಣ ಗೊಳ್ಳುತ್ತಿಲ್ಲ, ಪರಿಪೂರ್ಣ ಗೊತ್ತಿಲ್ಲ ತುಂಬಾ ಅಡ್ಡಿ ಆತಂಕಗಳು ಅದರಲ್ಲಿ ಬರ್ತಾ ಇದೆ ಮನೆ ಕಟ್ಟೋ ಕೆಲಸ ಆಗಿರೋದು ಯಾಕೆ ಅಡೆತಡೆಯಾಗಿ ನಿಂತಿದೆ. ಹಾಗೆ ವಿದ್ಯಾಭ್ಯಾಸದ ಆಗಿರಬಹುದು. ಬುದ್ಧಿಯ ಜ್ಞಾನದ ಬಲ ಬರುತ್ತೆ. ಈ ಸಮಯದಲ್ಲಿ ಈ ಒಂದು ಕೆಲಸ ಮಾಡೋದ್ರಿಂದ ಯಾವುದೋ ಒಂದು ಕೆಲಸಕ್ಕೆ ಬಹಳ ಪ್ರಯತ್ನ ಪಡ್ತಾ ಇದ್ದೀನಿ.

ಆ ಕೆಲಸ ಸಿಗುತ್ತಾ ಇಲ್ಲ ಅನ್ನೋದು ಕೂಡ ಈ ರೀತಿಯಾದ ಒಂದು ಸಣ್ಣ ಪರಿಹಾರವನ್ನು ಮಾಡಿಕೊಂಡರೆ ಅದು ಈ ದಿನ ಗುರುವಾರ ಗುರು ಪುಷ್ಯ ಯೋಗ ದಿನ ಈ ಒಂದು ಸಣ್ಣ ಪರಿಹಾರ ಮಾಡ್ಕೊಂಡ್ರೆ ಅದ್ಭುತವಾಗಿ ನಿಮ್ಮ ಜೀವನ ಬದಲಾಗುತ್ತೆ. ಸ್ನೇಹಿತರೆ ನೀವು ನಾಳೆ ಬಾಬಾನಿಗೆ ಪೂಜೆ, ಅಭಿಷೇಕ ಎಲ್ಲ ಮಾಡಿದ ಮೇಲೆ ನಿಮ್ಮ ಮನೆ ಪೂಜೆ ಎಲ್ಲ ಮಾಡಿದ ಮೇಲೆ ಸ್ನೇಹಿತೆ ಒಂದು ಸಣ್ಣದಾದ ಒಂದು ಈ ಪರಿಹಾರ ಮಾಡ್ಕೊಳ್ಳಿದರೆ ಒಂದು ಕಾಟನ್ ಬಿಳಿ ಬಟ್ಟೆಯನ್ನ ತಗೊಳ್ಳಿ ಸಣ್ಣದಾದ ಚೌಕಾಕಾರದ ಬಟ್ಟೆಯನ್ನು ತಗೊಂಡು ಅದನ್ನ ಅರಿಶಿನದ ನೀರಿನಲ್ಲಿ ಹಾಕಿ ಒಣಗಿಸಿಕೊಳ್ಳಿ. ಹಿಂದಿನ ದಿನ ಬೇಕಾದ ತಯಾರಿ ಮಾಡಿಕೊಳ್ಳಬಹುದು.
ಹೀಗೆ ನಾಳೆ ಬಾಬಾನ ಪೂಜೆ ಎಲ್ಲ ಆದಮೇಲೆ ಸ್ನೇಹಿತೆ ಗುರುವಾರ ಗುರು ಪುಷ್ಯ ಯೋಗದಲ್ಲಿ ನೀವು ಪೂಜೆ ಮಾಡಿದ ಎಲ್ಲ ಆದ್ಮೇಲೆ ನೀವು ಒಂಬತ್ತು ನಾಣ್ಯಗಳನ್ನು ತಗೋಬೇಕು. ಸ್ನೇಹಿತೆ ₹1 ಒಂಬತ್ತು ನಾಲ್ಕುಗಳನ್ನು ತಗೊಂಡು ಈ ಹಳದಿ ವಸ್ತ್ರದಲ್ಲಿ ಹಾಕಬೇಕು ಅಂತ ಹಚ್ಚಿ ಒಂದು ತುಳಸಿಯನ್ನ ಇಟ್ಟು ಒಂದು ಸ್ವಲ್ಪ ಅಕ್ಷತೆಯನ್ನು ಇಟ್ಟು ಈ ಗಂಡನ ಕೈಯಲ್ಲಿ ಹಿಡ್ಕೊಬೇಕು. ಅಂಗೈಯಲ್ಲಿ ಕೈ ಇಟ್ಟು ಕೈಯನ್ನು ಮುಂದೆ ಚಾಚಿದ ಭಾವನೆಗಳಿಗೆ ಕೈಯನ್ನು ಚಾಚಿ ನಿಮ್ಮ ಮನದ ಸಂಕಲ್ಪ ಯಾವುದು ಇದೆಯಲ್ಲ ಅದನ್ನು ಹೇಳ್ಕೋಬೇಕು.
ಯಾವುದಾದರೂ 1 ದಿನ ಹೇಳಿದ್ರೆ ನಿಮಗೆ ತುರ್ತಾಗಿ ಯಾವ ಕೆಲಸ ಆಗಬೇಕು. ಆ ಇಚ್ಛೆಯನ್ನ ಕೇಳಿದ್ರೆ ಹೇಳಿಕೊಂಡು ಪರಿ ಪರಿಯಾಗಿ ನಿಮ್ಮದೇ ಆದ ರೀತಿಯಲ್ಲಿ ಒಂದು ಸಂಕಲ್ಪ ಮಾಡಿಕೊಂಡೆ. ಪ್ರಾರ್ಥನೆ ಮಾಡಿಕೊಳ್ಳಿ ಈ ಯೋಗದಲ್ಲಿ ಗುರು ಪುಷ್ಯ ಅಮೃತ ಯೋಗದಲ್ಲಿ ನೀವು ಮಾಡುವ ಈ ಪ್ರಾರ್ಥನೆಗೆ ಫಲ ಖಂಡಿತವಾಗಿ ಸಿಗುತ್ತೆ. ಸ್ನೇಹಿತರೆ ನಂತರ ಇದನ್ನ ಕಟ್ಟಿ ಬಾಬಾನ ಪಾದಗಳ ಎದುರಿಗೆ ಇಟ್ಟುಬಿಡಿ. ಹುಟ್ಟು ಉತ್ಪತ್ತಿಯಿಂದ ಬೆಳಗ್ಗೆ ಎದ್ರೆ ದೀಪಗಳನ್ನು ಸಹ ಬಳಸಬಹುದು. ಹಾಗೆ ಸ್ನೇಹಿತ ಈ ರೀತಿ 9 ದಿನ ನೀವು ಮಾಡಬೇಕು 9 ದಿನ ನಿಮಗೆ ಸಂಜೆಯಾದರೂ ಸಮಯ ಸಿಕ್ಕರೆ ಸಂಜೆ ಮಾಡಿ. ಬೆಳಿಗ್ಗೆ ಏನಾದ್ರೂ ಮಾಡಿ ಆದ್ರೆ ಶುರು ಮಾತ್ರ ನಾಳೆ ಗುರು ಪುಷ್ಯ ಯೋಗದ ಹುಣ್ಣಿಮೆಯಲ್ಲಿ ಶುರು ಮಾಡಬೇಕು.
ಸ್ನೇಹಿತರೆ ನಿಮಗೆ ಬೇಗ ಬೇಗ ಫಲ ಸಿಗಬೇಕು ಅಂದ್ರೆ ನಾಳೆನೇ ಶುರು ಮಾಡಬೇಕು. ಬಾಬಾನಿಗೆ ಮೂರು ಕಟ್ಟೋದು ಅಂತ ಹೇಳ್ತಾರೆ. ಬಾಬಾನಿಗೆ ಈ ರೀತಿ ಮೂಗು ಕಟ್ಟಿದರೆ ಖಂಡಿತವಾಗಿಯೂ ನಿಮಗೆ ಯಾವುದೋ ಒಂದು ಕೆಲಸದಲ್ಲಿ ಯಶಸ್ಸು ಯಾವುದೋ ಒಂದು ಕೆಲಸದಲ್ಲಿ ಬೇಗನೇ ಆ ಕೆಲಸ ಆಗಬೇಕು. ಇಚ್ಛೆ ಇರುತ್ತಲ್ಲ ಅದು ಖಂಡಿತವಾಗಿ ಡೇಟ್ ಕೊಡ್ತಾರೆ. ಭಾವನೆ ಇದ್ದರೆ ನಾನು ಕೂಡ ಈ ರೀತಿ 949 ಮೂರುವನ್ನ ಕಟ್ಟಿದೆ. ಖಂಡಿತವಾಗಿಯೂ ನನಗೆ ಅದ್ಭುತವಾದ ಪರಿಹಾರ ಸಿಕ್ಕಿದೆ ಸ್ನೇಹಿತರೆ ಕೆಲವೊಂದು ವಿಚಾರಗಳನ್ನ ನಾನು ಅನುಭವಿಸಿದ ಮೇಲೆ ನನಗೆ ಅದು ಅನುಭೂತಿಗೆ ಬಂದ ಮೇಲೆ ನನಗೆ ಅದರ ಫಲ ಸಿಕ್ಕ ಮೇಲೆ ನಾನು ಮಾತ್ರ ಶೇರ್ ಮಾಡುತ್ತಿದ್ದರೆ ಅಲ್ಲಿವರೆಗೂ ನಾನು ಹೇಳೋಕೆ ಇಷ್ಟ ಪಡಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.