ಇಲ್ಲಿದೆ ಕಟು ಸತ್ಯ..ಅಪೂರ್ಣ ರಾಮಮಂದಿರ ದೊಡ್ಡ ತಪ್ಪು ನಡಿತಿದ್ಯಾ…? ಏನಾಗ್ತಿದೆ ನೋಡಿ ಇಲ್ಲಿದೆ ನೋಡಿ ಕಟು ಸತ್ಯ ಅಪೂರ್ಣ ರಾಮ ಮಂದಿರ ದೊಡ್ಡ ತಪ್ಪು ನಡಿತಿದಿಯಾ… ಅಪೂರ್ಣ ಮಂದಿರವನ್ನು ಉದ್ಘಾಟನೆ ಮಾಡಬಾರದ ಅಪೂರ್ಣ ಮಂದಿರನ ರಾಮಮಂದಿರ ಮಾಡಿದರೆ ಏನಾಗುತ್ತದೆ ಇದರಲ್ಲಿ ರಾಜಕೀಯ ಸಿಕ್ಕಿಹಾಕಿಕೊಂಡಿರುವುದು ಯಾಕೆ ತರಾತುರಿಯಲ್ಲಿ ರಾಮಮಂದಿರ ತೆಗೆದರೆ ಕಾಂಗ್ರೆಸ್ ಕಾಗುವ ನಷ್ಟ ಏನು ಬಿಜೆಪಿಗೆ ಆಗುವ ಲಾಭ ಏನು ಎಲ್ಲವನ್ನು ಈ.

WhatsApp Group Join Now
Telegram Group Join Now

ವಿಡಿಯೋದಲ್ಲಿ ಚರ್ಚೆ ಮಾಡುತ್ತಾ ಹೋಗೋಣ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಮಾಡುತ್ತಾ ಇದ್ದಾರ ಅದಕ್ಕೆ ಒಂದು ದೊಡ್ಡ ಉತ್ತರವಿದೆ ಅದನ್ನು ಆನಂತರ ತಿಳಿಸುತ್ತೇನೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಯಾಗುತ್ತಾ ಇದ್ದು ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಇದೇ ಇದಕ್ಕಾಗಿ ಸಾಕಷ್ಟು ಗಣ್ಯರಿಗೆ ಇನ್ವಿಟೇಶನ್.

ಅನ್ನು ಕೊಡಲಾಗಿದೆ ದೇಶದಾದ್ಯಂತ ಜಾತಿ ಮೀರಿ ಹಿಂದುಪರ ಸಂಘಟನೆಗಳು ಮಂತ್ರಾಕ್ಷತೆಯನ್ನು ಕೊಡುತ್ತಾ ಇದ್ದಾರೆ ಒಟ್ಟಾರೆಯಾಗಿ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅತಿದೊಡ್ಡ ಇವೆಂಟ್ ಆಗುತ್ತಾ ಇದೆ ಧಾರ್ಮಿಕ ಇವೆಂಟ್ ಆಗುತ್ತಾ ಇದೆ ಪ್ರಾಣ ಪ್ರತಿಷ್ಠಾಪನ ವಿಚಾರ ರಾಮಮಂದಿರದ ಉದ್ಘಾಟನೆ ಅಲ್ಲ ಇದು ರಾಮಮಂದಿರದ.

ಪ್ರಾಣ ಪ್ರತಿಷ್ಠಾಪನೆ ಅಂದರೆ ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಠಾಪನೆ ಗುಡಿಯೊಳಗೆ ಆಗುವುದು ಈ ಮಂದಿರದಲ್ಲಿ ರಾಮ ಅವರ ಪ್ರಾಣ ಪ್ರತಿಷ್ಠಾಪನೆಗೆ ದೇಶದಲ್ಲಿ ಪ್ರಮುಖ ರಾಜಕೀಯ ಮುಖ ವಾಗಿರುವ ದೇಶವನ್ನು ದಶಕಗಳ ಕಾಲ ಆಳಿದ ಕಾಂಗ್ರೆಸ್ ನಾವು ಬರುವುದಿಲ್ಲ ಎಂದು ಹೇಳಿದೆ ಇವರ ಜೊತೆಗೆ ದೇಶದಲ್ಲಿ ಪ್ರತಿಷ್ಠಿತ ಮಠಗಳು ಎಂದು ಕರೆಸಿಕೊಂಡಿರುವ ಆದಿ ಶಂಕರರು.

ಕಟ್ಟಿರುವ ಗೋವರ್ಧನ ಮಠ ಹಾಗೂ ಜ್ಯೋತಿರ್ ಮಠಗಳು ಕೂಡ ನಾವು ಬರುವುದಿಲ್ಲ ಎಂದು ಹೇಳುತ್ತಾ ಇವೆ ಅದಕ್ಕೆ ಅವರು ಕೊಡುತ್ತಿರುವ ಕಾರಣ ಮಂದಿರ ಅಪೂರ್ಣ ಎಂದು ಜೊತೆಗೆ ಮೋದಿ ಮುಟ್ಟುತ್ತಾರೆ ಮೋದಿ ಗರ್ಭಗುಡಿಗೆ ಹೋಗುತ್ತಾರೆ ನಿರ್ಮಾಣದಲ್ಲಿ ಬಂದು ಜೊತೆಗೆ ಇದನ್ನು ಮಾಡುತ್ತಿರುವುದು ಬಿಜೆಪಿಯರು ರಾಜಕೀಯಕ್ಕೆ ಎಂದು.

ಹೇಳಿದ್ದಾರೆ ಅದರಲ್ಲಿಯೂ ಗೋವರ್ಧನ ಪೀಠದ ಶ್ರೀಗಳಂತೂ ಮೋದಿ ಇದನ್ನು ಮಾಡುತ್ತಿದ್ದಾರೆ ಪ್ರಾಣ ಪ್ರತಿಷ್ಠಾಪನೆ ಹೀಗಾಗಿ ಇದು ಶಾಸ್ತ್ರ ಅಲ್ಲ ಎನ್ನುವ ಮಟ್ಟಿಗೆ ಹೋಗಿದ್ದಾರೆ ಇದೆ ಅಂಶ ರಾಜಕೀಯ ವಿಚಾರದಲ್ಲಿ ಕೆಸರಿನ ಎರೆಚಟವನ್ನು ಸಾಕಷ್ಟು ಜಾಸ್ತಿ ಮಾಡಿದೆ ಈ ಸಬ್ಜೆಕ್ಟ್ ನಲ್ಲಿ ಮುಂದುವರೆಯುವುದಕ್ಕಿಂತ ಮೊದಲು ಒಂದು ಕ್ಲಿಯರ್ ಡಿಫರೆನ್ಸ್ ಅನ್ನ ಅರ್ಥ.

ಮಾಡಿಕೊಳ್ಳಬೇಕು. ಉದ್ಘಾಟನೆ ಇದು ಪ್ರಾಣ ಪ್ರತಿಷ್ಠಾಪನೆ ರಾಮಮಂದಿರದ ಉದ್ಘಾಟನೆ ಅಲ್ಲ ಗರ್ಭಗುಡಿಯ ಒಳಗಡೆ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಇಲ್ಲಿ ರಾಜಕೀಯದ ಬಗ್ಗೆ ಆ ನಂತರ ಚರ್ಚೆ ಮಾಡೋಣ ದೊಡ್ಡದೊಂದು ಉತ್ತರವಿದೆ ಎಂದು ಹೇಳಿದವಲ್ಲ ಬಿಜೆಪಿ ಮತ್ತು ಕಾಂಗ್ರೆಸ್ ಅವರು ರಾಜಕೀಯ ಮಾಡುತ್ತಿದ್ದಾರೆ ಎರಡು ಪಾರ್ಟಿಯವರು ಅನ್ನುವ.

ಪ್ರಶ್ನೆಗೆ ಆನಂತರ ಉತ್ತರವನ್ನು ನೀಡುತ್ತೇವೆ ಮೊದಲಿಗೆ ಮಂದಿರ ಪೂರ್ಣ ಅನ್ನುವ ವಿಚಾರಕ್ಕೆ ಬರೋಣ ಒಂದಷ್ಟು ಸ್ವಾಮಿಗಳು ಹೇಳಿರುವ ಪ್ರಕಾರ ಕಾಂಗ್ರೆಸ್ನವರು ಹೇಳಿರುವ ಪ್ರಕಾರ ಇದು ಅಪೂರ್ಣ ಮಂದಿರ ಎಂದುಸ್ವಾಮೀಜಿಗಳು ಕೆಲವರು ಇದು ಶಾಸ್ತ್ರವಲ್ಲ ಎಂದು ಕೂಡ ಹೇಳಿಕೆಯನ್ನು ಕೊಟ್ಟಿದ್ದಾರೆ ಜೊತೆಗೆ ಈ ರೀತಿ ಮಾಡಿದರೆ ಮೂರ್ತಿಯ ಒಳಗೆ ಡಾಕಿನಿ ಶಾಕಿನಿಗಳು.

ಪ್ರವೇಶ ಪಡೆದುಕೊಳ್ಳುತ್ತವೆ ಇದೆಲ್ಲಾ ಆದರೆ ದೇಶಕ್ಕೆ ಕೆಟ್ಟದ್ದಾಗುತ್ತದೆ ಎಂದು ಹೇಳುತ್ತಾ ಇದ್ದಾರೆ ಆದರೆ ಗಮನಿಸಬೇಕಾದ ಅಂಶ ಎಂದರೆ ಈ ರೀತಿ ಆರೋಪ ಮಾಡುತ್ತಿರುವುದು ರಾಮಮಂದಿರವನ್ನು ಪೂಜೆ ಮಾಡುವ ಅರ್ಚಕರಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god