ಈ ಸಾಧು ಮಾತನ್ನು ಕೇಳಿ ಆ ಜಾಗವನ್ನು ಅಗಿದ ಸರ್ಕಾರಕ್ಕೆ ಎಂತ ಶಾಕ್ ಕಾದಿತ್ತು ಗೊತ್ತಾ
ಕನಕದಾಸ ವೃತ್ತಾಂತವನ್ನು ಕೇಳಿದ್ದೀರಾ? ದಾಸರಾಗುವ ಮುನ್ನ ವಿಜಯನಗರದ ಅರಸರ ಬಳಿ ಡಣಾಯಕ ರುಚಿಯಲ್ಲಿ ಇದು ಒಂದು. ಒಂದು ಸಾರಿ ಕನಸಿನಲ್ಲಿ ದೇವರು ಕಾಣಿಸಿ ಬಂಗಾರದ ನಿಧಿ ಇರುವ ಜಾಗವನ್ನ ಸೂಚಿಸುತ್ತೆ. ಆದರಿಂದ ಸೂಚನೆ ಮಾಡಿದ ಸ್ಥಳದಲ್ಲಿದ್ದು ಆಗ ಬಂಗಾರದಂತ ಕುಪ್ಪರಿಗೆ ಅವರಿಗೆ ಸಿಗ್ತದೆ . ಅವತ್ತಿನ ಇವರಿಗೆ ಕನಕ ನಾಯಕ ಎಂಬ ಹೆಸರು ಬರುತ್ತೆ ಮುಂದೆ ಅದೇ ದಿವಸ ಇವರು ಕನಕದಾಸರಾಗಿ ಪ್ರಸಿದ್ಧಿಯನ್ನ ಪಡೀತಾರೆ ಮಹಾತ್ಮರಿಗೆ ಇಂತಹ ಸೂಚನೆಗಳು ಸಿಗುವುದು ಸಹಜ. ಆದರೆ ಇವೆಲ್ಲ ಇಂದಿನ ಅದನ್ನು ಕೂಡ ನಡೆದ್ರೆ ಹೇಗಿರುತ್ತೆ?
ಅನೇಕರು ಇವತ್ತು ಇಂಥ ಘಟನೆಗಳನ್ನ ನಂಬೋಲ್ಲ. ಅವೆಲ್ಲ ಕಪೋಲಕಲ್ಪಿತ ಹಂತ ತಲುಪುತ್ತಾರೆ. ಆದ್ರೆ 2013 ರಲ್ಲಿ ಒಬ್ಬ ವ್ಯಕ್ತಿಗೆ ಈ ತರದ ಕನಸು ಬಿತ್ತು ಎಂಬ ಕಾರಣಕ್ಕೆ ಸರ್ಕಾರಿ ಆತನ ಮಾತನ್ನು ಕೇಳಿ 1000 ಟನ್ ಬಂಗಾರ ಸಿಗುತ್ತೆ ಅಂತ ನಂಬಿ ನೆಲವನ್ನ ಅಗೆದ ಘಟನೆ ವರದಿಯಾಗಿದೆ. ಬಗ್ಗೆ ನಿಮಗೆ ಗೊತ್ತೇ ಹೌದು, ಈ ಒಂದು ಅಪರೂಪದ ವಿಚಿತ್ರ ಘಟನೆ 2013 ರಲ್ಲಿ ನಮ್ಮ ದೇಶದಲ್ಲಿ ನಡೆದಿತ್ತು. ಹಲವರು ಈ ಬಗ್ಗೆ ಗೊತ್ತಿರಬಹುದು. ಈ ಸೂಚನೆ ಸಿಕ್ಕ ಆ ವ್ಯಕ್ತಿ ಯಾರು? ಆದ್ದರಿಂದ ಅವಶ್ಯ ಸರ್ಕಾರಕ್ಕೆ ತಿಳಿದ ಬಗೆಗೆ ಅವರು ಕೊಟ್ಟ ಸೂಚನೆ ಅನುಸಾರ ಅಲ್ಲಿದ್ದಾಗ ಸರ್ಕಾರದ ತಂಡಕ್ಕೆ ಸಿಕ್ಕಿದ್ದೇನು? ಇಡೀ ಘಟನೆಯ ಹಿನ್ನೆಲೆ ಹಾಗು ಅದರ ನಂತರ ನಡೆದಂತಹ ಹಲವು ಬೆಳವಣಿಗೆ ಸುತ್ತ ಇರುವ ಘಟನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಯೋಣ.
ಇದು ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಸಂಗ್ರಾಮ ಪುರದ ಬಳಿ ಈ ಒಂದು ಜಾಗವನ್ನು ಅಲ್ಲಿಯ ಜನ ದೋಣಿಯ ಕೇರ್ ಅಂತ ಕರೀತಾರೆ. ಹಿಂದೊಂದು ಕಾಲದಲ್ಲಿ ಅಲ್ಲಿ ಬಂಗಾರದ ಗಣಿ ಇತ್ತು. ಆ ಘಟನೆಗೆ ಪ್ರೇರಣೆ ಕೊಟ್ಟಂತಹ ಆ ಮುಖ್ಯ ವ್ಯಕ್ತಿ ಹೆಸರು ಶೋಭನ ಸರಕಾರ್. ಈತನಿಗೆ ವಿರಕ್ತನಂದ ಸರಸ್ವತಿ, ಸೂರ್ಯ ಭಾನ್ ತಿವಾರಿ ಹೀಗೆ ಮುಂತಾದ ಹೆಸರುಗಳಿವೆ. ಕಾನ್ಪುರದ ಸುತ್ತಮುತ್ತ ಈತನ ಮಹಾ ನ್ ಸಾಧು ಆಧ್ಯಾತ್ಮಿಕ ವ್ಯಕ್ತಿ ಅಂತ ಜನ ಕರಿತಾ ಇದ್ರು.
ದೊಡ್ಡ ಕೆರೆ ಸ್ಥಳ, ಇತಿಹಾಸ ಪ್ರಸಿದ್ಧ ವಾದಂತಹವು ಇಲ್ಲಿ ಹಲವು ರಾಜ ಮನೆತನಗಳು ಈ ಹಿಂದೆ ಆಳ್ವಿಕೆ ನಡೆಸಿದ ಬಗ್ಗೆ ಕುರುಹುಗಳು ಸಿಗುತ್ತ ವೆ. ಒಮ್ಮೆ ಇದ್ದಕ್ಕಿದ್ದ ಹಾಗೆ ಈ ಶೋಭನ್ ಸರ್ಕಾರ್ ಗೆ ತಾನು ಮಲಗಿದ್ದಾಗ ಒಂದು ವಿಚಿತ್ರ ಅಂತ ಕನಸು ಬೀಳುತ್ತೆ ಅದರಲ್ಲಿ ದೋಣಿಯ ಕಾರಣ ಗ್ರಾಮದ ಒಂದು ಕಡೆ ಇರುವಂತ ಶಿಥಿಲಗೊಂಡ ಹಳೆಯ ಅರಮನೆಯ ಅವಶೇಷ ಗಳಡಿಯಲ್ಲಿ 1000 ಟನ್ ನಷ್ಟು ಪ್ರಮಾಣದ ಬಂಗಾರದ ನಿಧಿ ಅಡಗಿದೆ ಎಂಬ ಸೂಚನೆ ಅವರಿಗೆ ಸಿಗುತ್ತೆ.
ಇದು ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಆಡುತ್ತಿದ್ದಂತಹ ರಾಮ್ ಭಕ್ಷ ಸಿಂಗ್ ಎಂಬ ರಾಜನಿಗೆ ಸಂಬಂಧಪಟ್ಟ ನೀಡಿ ಇದನ್ನು ಆತ ಇದ್ದ ತನ್ನ ಕೋಟೆ ಕೆಳಗೆ ಹೋಗುತ್ತಿದ್ದಾನೆ ಅಂತ ಸ್ವತಃ ಆತನ ಆತ್ಮ ಬಂದು ಈ ಶೋಭನ್ ಸರ್ಕಾರ್ ಬಳಿ ಬಂದು ಈ ರೀತಿ ಹೇಳಿದೆ ಅಂತ ಸರ್ಕಾರ ಒಂದು ವಿಷಯವನ್ನು ತಕ್ಷಣ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದರು. ಆಗ ದಿವಂಗತ ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿ ಗಳಾಗಿದ್ದರು. ಈ ಊರಿನ ಐತಿಹಾಸಿಕ ಹಿನ್ನೆಲೆ ಬಗ್ಗೆ ತಿಳಿಯುವುದಾದರೆ ಈ ಸಂಗ್ರಹ ಅಪೂರ್ಣ ಈ ಹಿಂದೆ ದಂಡ ಯಾಕೆ ಅಂತ ಕರೀತಿದ್ರು ಅಲ್ಲಿಯ ಉನ್ನಾವೊ ಜಿಲ್ಲೆಯಲ್ಲಿ ಇರುವಂತಹ ಇದು ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿದೆ 2000 ಹನ್ನೊಂದರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಇಲ್ಲಿ 470 ಮನೆಗಳಿದ್ದು ಸುಮಾರು 2000 ಆರ್ನೂರ 72 ಮಂದಿ ವಾಸವಿದ್ದರು. ಇನ್ನೂ ಹೆಚ್ಚುವ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.