ಕರಗ 2023 | ಕರಗದ ರಹಸ್ಯ ಗೊತ್ತಾದರೆ ಇಂತಹ ಅನಾಹುತ ಖಚಿತ…ಕರಗ ಹುಟ್ಟಿದ್ದಲ್ಲಿ ಕರಗ ಅಂದರೆ ಏನು ಕರಗದಲ್ಲಿ ಯಾವ ದೇವಿಯನ್ನು ಪೂಜಿಸುತ್ತಾರೆ ಈ ಎಲ್ಲ ಮಾಹಿತಿಯನ್ನು ತಿಳಿಯಬೇಕೆಂದರೆ ಈ ವಿಡಿಯೋವನ್ನು ನೀವು ಕೊನೆಯವರೆಗೂ ನೋಡಲೇಬೇಕು.ಕರಗ ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದೆ ಈ ಸಂದರ್ಭದಲ್ಲಿ ಆದಿಶಕ್ತಿ ದ್ರೌಪದಿಯನ್ನ.

WhatsApp Group Join Now
Telegram Group Join Now

ವೈನಾಕ್ಷತ್ರಿಯರು ಅಂದರೆ ದಿಗಳ ಕ್ಷತ್ರಿಯ ಜನಾಂಗದವರು ಕುಲದೇವತೆಯಾಗಿ ಆರಾಧಿಸಿ ಪೂಜಿಸುತ್ತಾರೆ ಶತಶತಮಾನದ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಕರ್ಗಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯದಲ್ಲಿ ಕರಗ ಮಹೋತ್ಸವ ತುಂಬಾನೇ ಪ್ರಸಿದ್ಧಿ ಕರಗ ಅಥವಾ ಕರಕ ಎಂಬುವ ಮಾತಿಗೆ ಕುಂಭ ಎಂಬ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಅರ್ಥವಿದೆ ಕರಗದ ಒಂದೊಂದು ಅಕ್ಷರಕ್ಕೂ ಒಂದೊಂದು ಹೊಂದಿದೆ ಎನ್ನುವ ಪ್ರತೀತಿಇದೆ ಕ ಯೆಂದರೆ ಕೈಯಿಂದ ಮುಟ್ಟದೆ ರ ಎಂದರೆ ವೃಂಡದ ಮೇಲೆ ಧರಿಸಿ ಗ ಎಂದರೆ ಗತಿಸುವುದು ಅಥವಾ ತಿರುಗುವುದು ಎನ್ನುವ ಅರ್ಥ ವಿವರಣೆ ಈ ಕರಗದ ಬಳಕೆಯಲ್ಲಿದೆ,ವೈನಿಕುಲ ಎಂದರೆ ದ್ವಿಗುಳ ಕ್ಷತ್ರಿಯ ಜನಾಂಗದವರು ಕಳಸ ಒತ್ತು ನೃತ್ಯ ಮಾಡುತ್ತಾ ದೇವರಹರಕೆ.

ಒಪ್ಪಿಸುವ ಆಚರಣೆ ಈ ಕರಗವಾಗಿದೆ ಪ್ರತಿ ವರ್ಷದ ಏಪ್ರಿಲ್ ತಿಂಗಳ ಚೈತ್ರ ಹುಣ್ಣಿಮೆ ಎಂದು ಕರಗವನ್ನ ಆಚರಿಸಲಾಗುತ್ತದೆ ಕರಗ ಹಬ್ಬದ ಆಚರಣೆ ಹಿಂದೂ ತೂಗುದೀತಿಯಾ ಕ್ಯಾಲೆಂಡರ್ ಸಪ್ತಮಿ ಇಂದ ಶುರುವಾಗಿ 11 ದಿನಗಳ ಕಾಲ ನಡೆಯುತ್ತದೆ ಆ 11 ದಿನದ ಗಡುವಿನಲ್ಲಿ ಮೂರು ದಿನಗಳ ಕಾಲ ತಾಯಿ ದ್ರೌಪತಿ ತಮ್ಮೊಂದಿಗೆ ಇರುತ್ತಾಳೆ ಎಂದು ದ್ವಿಗಳರ ನಂಬಿಕೆಯಾಗಿದೆ.

ಕರಗವನ್ನು ರೂಪಿಸಿ ವರುವ ವೈನಿಕುಲ ಕ್ಷತ್ರಿಯ ಮನೆತನದ ಹಿರಿಯ ಪೂಜಾರಿಗಳು ಈ ಆಚರಣೆಯ ಮೂಲ ರಹಸ್ಯವನ್ನ ಗೌಪ್ಯವಾಗಿ ಇಟ್ಟಿದ್ದಾರೆ ಎನ್ನಲಾಗಿದೆ ದೈಹಿಕ ಆಚರಣೆಯ ಗುಟ್ಟನ್ನು ಬಹಿರಂಗ ಪಡಿಸುವುದು ಕುಲಕ್ಕೆ ಕೇಡು ದೇಶಕ್ಕೆ ಹಾನಿ ಎಂಬುವುದು ಅವರ ನಿಲುವಾಗಿದೆ ಕರಗ ಆಚರಣೆಯ ಮೂಲವನ್ನು ಹೇಳುವ ಒಂದು ಐತಿಹಾ ಹೀಗಿದೆ ಕುರುಕ್ಷೇತ್ರ.

ಸಮಯದ ನಂತರ ಪಾಂಡವರು ಸ್ವರ್ಗ ಆರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಚೆ ಹೋಗಿ ಬಿಡುತ್ತಾಳೆ, ದ್ರೌಪದಿ ಮೂರ್ಚಳಾಗಿ ಬಿದ್ದಿದ್ದು ಪಾಂಡವರಿಗೆ ತಿಳಿಯದೆ ಅವರು ಮುಂದೆ ನಡೆಯುತ್ತಾರೆ ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ ಆಗ ದ್ರೌಪದಿ ಆದಿಶಕ್ತಿ ರೂಪವನ್ನು ತೋರುತ್ತ ತಿಮಿರಾಸುರನನ್ನು ಸದೆಬಡಿಯುತ್ತಾಳೆ.

ತನ್ನ ತಲೆಯಿಂದ ಯಜಮಾನರನ್ನ ಹಣೆಯಿಂದ ಗ್ರಹಣ ಚಾರಿಯನ್ನ ಕಿವಿಯಿಂದ ಗೌಡರನ್ನ ಬಾಯಿಂದ ಗಂಟೆ ಪೂಜಾರಿಗಳನ್ನ ಮತ್ತು ಹೆಗಲಿನಿಂದ ವೀರ ಕುಮಾರಣ್ಣ ಸೃಷ್ಟಿಸುತ್ತಾಳೆ ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ರಾಕ್ಷಸರ ವಿರುದ್ಧ ಹೋರಾಡಿ ಗೆಲ್ಲುತ್ತಾರೆ ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ.

ಆದಿಶಕ್ತಿಯಾಗಿ ಮತ್ತೆ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಆ ಮಕ್ಕಳಿಗೆ ದುಗುಡ ಉಂಟಾ ಮಾಡುತ್ತದೆ ಕೃಷ್ಣನಿಗೆ ಅವರ ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿಳಿದುಕೊಳ್ಳುತ್ತಾರೆ ನಮಗೆ ನೀನಿಲ್ಲದೆ ಇನ್ಯಾರು ದಿಕ್ಕು ಹೋಗಬೇಡ.

ತಾಯಿ ಎಂದು ಆ ಮಕ್ಕಳು ಅವಳಲ್ಲಿ ಬೇಡಿಕೊಳ್ಳುತ್ತಾರೆ ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರ್ಷ ಮೂರು ದಿನ ಭೂಮಿಗೆ ಬಂದು ಮಕ್ಕಳೊಡನೆ ಇರುತ್ತೇನೆ ಎಂದು ಮಾತು ನೀಡುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god