ಬಿಳಿ ಸೀರೆಯುಟ್ಟು ಬಂದ ಚಿಕ್ಕ ಹುಡುಗಿ ಆಕೆ ನೋಡಿ ಪ್ರಧಾನಿ ಮೋದಿ ಶಾಕ್..ಮದುವೆಯಾಗಿ 5 ತಿಂಗಳಿಗೆ ಆಕೆಗೆ ಆಗಿದ್ದೇನು ?

WhatsApp Group Join Now
Telegram Group Join Now

ಬಿಳಿ ಸೀರೆ ಉಟ್ಟು ಬಂದ ಚಿಕ್ಕ ಹುಡುಗಿ ಆಕೆ ನೋಡಿ ಪ್ರಧಾನಿ ಮೋದಿ ಶಾಕ್… ಒಬ್ಬ ಹೆಣ್ಣು ಮಗಳು 24 ರಿಂದ 25ರ ಆಸು ಪಾಸು ಬಿಳಿಸಿರಿಯನ್ನು ಹುಟ್ಟು ಅ ಕಾರ್ಯಕ್ರಮಕ್ಕೆ ಆಗಮಿಸುತ್ತಾಳೆ ಉಮ್ಮಲಿಸಿ ಬರುವಂತಹ ದುಃಖವನ್ನು ಕಳೆದುಕೊಂಡಿದ್ದಾರೆ ಆದರೆ ಮುಖದಲ್ಲಿ ಗರ್ವ ಇದೆ ಹೆಮ್ಮೆಯಿದೆ ಆ ಹೆಣ್ಣು ಮಗಳು ಆ ಕಾರ್ಯಕ್ರಮಕ್ಕೆ ಆ ಚಿಕ್ಕವಯಸ್ಸಿನಲ್ಲಿ ಬಿಳಿ ಸೀರೆ ಹುಟ್ಟು ಬರುತ್ತಿದ್ದ ಹಾಗೆ ಅಲ್ಲಿದ್ದ ಗಣ್ಯರೆಲ್ಲರೂ ಕೂಡ ಅರೆಕ್ಷಣ ಗಾಬರಿಗೊಳ್ಳುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಶಾಕಿಂಗ್ ರಿಯಾಕ್ಷನ್ ಕೊಟ್ಟರೆ ಸಚಿವ ಆಗಿರುವಂತಹ ರಾಜನಾಥ ಸಿಂಗ್ ಬಾಹುಕರಾಗುತ್ತಾರೆ ರಾಷ್ಟ್ರಪತಿ ದ್ರೌಪದಿ ಮುರುಗು ಶಿಷ್ಟಾಚಾರ ಎಲ್ಲವನ್ನೂ ಕೂಡ ಬದಿಗೆ ಒತ್ತಿ ಆ ಹೆಣ್ಣು ಮಗುವಿಗೆ ಸಾಂತ್ವಾನ ಹೇಳುವಂತಹ ಕೆಲಸವನ್ನು ಮಾಡುತ್ತಾ ಇದ್ದಾರೆ ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಸದ್ಯಕ್ಕೆ ಪ್ರತಿಯೊಬ್ಬರೂ ಕೂಡ ಭಾವುಕರಾಗುತ್ತಿದ್ದಾರೆ.

ಹೆಮ್ಮೆಯಿಂದ ಗರ್ವದಿಂದ ಪ್ರತಿಯೊಬ್ಬರೂ ಕೂಡ ಈ ವಿಡಿಯೋ ಶೇರ್ ಮಾಡುತ್ತಾ ಇದ್ದಾರೆ ಈ ವಿಡಿಯೋ ಯಾವ ಕ್ಷಣದ್ದು ಎಂದು ಗಮನಿಸುತ್ತಾ ಹೋದರೆ ರಾಷ್ಟ್ರಪತಿ ಭವನದಲ್ಲಿ ವೀರ ಯೋಧರಿಗೆ ಕೀರ್ತಿ ಚಕ್ರ ಪ್ರಶಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅದರಲ್ಲಿ ಒಬ್ಬ ವೀರ ಯೋಧನಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಪ್ರಶಸ್ತಿಯನ್ನು ನೀಡಲಾಗುತ್ತ ಇತ್ತು.

ಆ ಯೋಧ ಬೇರೆ ಯಾರು ಅಲ್ಲ ಕ್ಯಾಪ್ಟನ್ ಅಜ್ಮಾನ್ ಸಿಂಗ್ ಈ ದೇಶಕ್ಕೋಸ್ಕರ ಹುತಾತ್ಮರಾಗಿ ಬಿಟ್ಟಿದ್ದರು ಅಜ್ಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಅನ್ನುವವರೇ ಈ ಚಿಕ್ಕ ವಯಸ್ಸಿನ ಹುಡುಗಿ ಸದ್ಯ ಈ ವಿಡಿಯೋ ಎಲ್ಲಾ ಕಡೆಗಳಲ್ಲಿಯೂ ಕೂಡ ವೈರಲ್ ಆಗುತ್ತಾ ಇದೆ ಆಪರಿಯಾಗಿ ಜನ ಭಾವಕರಾಗುವುದಕ್ಕೆ ಕಾರಣ ಅಥವಾ ಹೆಮ್ಮೆಯಿಂದ ಗರ್ವದಿಂದ ಆ ವಿಡಿಯೋವನ್ನು ಶೇರ್ ಮಾಡುವುದಕ್ಕೆ ಕಾರಣ ಏನು ಎಂದರೆ ಸ್ಮೃತಿ ಎನ್ನುವಂತಹ ಈ ಹೆಣ್ಣು ಮಗಳು.

ಸುದೀರ್ಘ ಎಂಟರಿಂದ ಒಂಬತ್ತು ವರ್ಷಗಳ ಕಾಲ ಅಜ್ಮಾನ್ ಅವರನ್ನ ಪ್ರೀತಿಸಿದ್ದರು ಪ್ರೀತಿಸಿ ಮದುವೆಯಾಗಿ ಕೇವಲ ಬರಿ ಇದೆ ಐದು ತಿಂಗಳಿಗೆ ತನ್ನ ಗಂಡನನ್ನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಆದರೂ ಕೂಡ ಆ ಹೆಣ್ಣು ಮಗಳು ಗರ್ವದಿಂದ ಹೆಮ್ಮೆಯಿಂದ ಹೇಳುತ್ತಾರೆ ನನ್ನ ಗಂಡ ಈ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಈ ಕಾರಣದಿಂದಾಗಿ.

ಈ ವಿಡಿಯೋ ಎಲ್ಲಾ ಕಡೆಗಳಲ್ಲಿಯೂ ವೈರಲ್ ಆಗುತ್ತಾ ಇದೆ ಇದು ಏನು ವಿಚಾರ ಎಂದು ನೀವೆಲ್ಲರೂ ಕೂಡ ತಿಳಿದುಕೊಳ್ಳಲೇಬೇಕು ಏಕೆಂದರೆ ಎಂಟರಿಂದ ಒಂಬತ್ತು ವರ್ಷ ಗಳ ಕಾಲ ಪರಸ್ಪರ ಪ್ರೀತಿಸಿದ್ದರೂ ಕೂಡ ಇವರಿಬ್ಬರು ಭೇಟಿಯಾಗಿದ್ದು ತೀರಾ ತೀರಾ ಕಡಿಮೆ ಮದುವೆಯಾದ 5 ತಿಂಗಳ ಆ ಸಮಯದಲ್ಲಿ ಕೂಡ ಭೇಟಿಯಾಗಿದ್ದು ತೀರಾ ಕಡಿಮೆ.

ಆದರೆ ಅಷ್ಟರಲ್ಲಾಗಲೇ ತಮ್ಮ ಗಂಡನನ್ನ ದೇಶಕ್ಕೋಸ್ಕರ ತ್ಯಾಗ ಮಾಡುವುದು ಅಥವಾ ಕಳೆದುಕೊಳ್ಳುವುದು ಇದೆಯಲ್ಲ ಇದು ಸುಲಭವಾದ ವಿಚಾರವಲ್ಲಇದಕ್ಕೆ ಮತ್ತೊಂದು ಕಾರಣ ಏನು ಎಂದರೆ ತಿಂದುಂಡು ಕೊಬ್ಬಿದಂತ ಸೈನಿಕರ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲದಂತಹ.

ಸೈನಿಕರ ಆ ಪರಿಸ್ಥಿತಿಯ ಬಗ್ಗೆ ಕಿಂಚಿತ್ತು ಕೂಡ ಯೋಚನೆಯೇ ಇಲ್ಲದಂತಹ ನಮ್ಮ ಒಂದಷ್ಟು ರಾಜಕಾರಣಿಗಳು ಆಗಾಗ ಹೇಳಿಕೆಯನ್ನು ಕೊಡುತ್ತಾ ಇರುತ್ತಾರೆ ಅಥವಾ ನಾಲಿಗೆಯನ್ನು ಅರಿಬಿಡುತ್ತಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god