ಮರಣದ ನಂತರ ಏನಾಗುತ್ತೆ?..ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಗೆ ಜನನ ಮರಣ ಎಂಬುದು ಸರ್ವೇ ಸಹಜ ಆದರೆ ಯಾವ ಜೀವಿಯು ಕೂಡ ಈ ಜನನ ಮತ್ತು ಮರಣದ ಬಗ್ಗೆ ಯೋಚನೆ ಮಾಡುವುದಿಲ್ಲ ಒಬ್ಬ ಮನುಷ್ಯ ನನ್ನ ಬಿಟ್ಟು ಮರಣದ ಬಗ್ಗೆ ಯಾವ ಜೀವಿಯು ಕೂಡ ಮಾಡದಷ್ಟು ಯೋಚನೆ ಮನುಷ್ಯ ಮಾಡುತ್ತಾರೆ ಕೆಲವು ದಶಕಗಳಿಂದ ಮನುಷ್ಯರು ನಿಜಕ್ಕೂ ಪ್ರಾಣ.

WhatsApp Group Join Now
Telegram Group Join Now

ಹೇಗೆ ಬರುತ್ತದೆ ಎಂಬುದನ್ನ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ ಓದುವ ಕಾಲದಿಂದ ಹಿಡಿದು ಇಂದಿನ ಆಧುನಿಕ ಪ್ರಪಂಚದವರೆಗೆ ಬಹಳಷ್ಟು ಜನರಿಗೆ ಮರಣದ ಬಗ್ಗೆ ವಿಚಿತ್ರವಾದ ಆಚರಣೆಗಳಿವೆ ನಂಬಿಕೆಗಳಿವೆ ಹಾಗಾದರೆ ಮರಣದ ನಂತರ ಆತ್ಮ ಏನಾಗುತ್ತದೆ ಎಲ್ಲಿಗೆ ಹೋಗುತ್ತದೆ ಮರಣಿಸಿದ ಪ್ರತಿಜೀವಿಗೆ ಮತ್ತೆ ಪುನರ್ಜನ್ಮ ಇರುತ್ತದೆಯಾ ನಿಜಕ್ಕೂ ಗರುಡ.


ಪುರಾಣದಲ್ಲಿ ಏನಿದೆ ಮರಣದ ಬಗ್ಗೆ ನಮ್ಮ ಹಿಂದೂ ಗ್ರಂಥಗಳು ಏನು ಹೇಳುತ್ತವೆ ಮತ್ತು ವಿಜ್ಞಾನ ಏನು ಹೇಳುತ್ತಿದೆ ಎನ್ನುವ ಎಲ್ಲಾ ವಿಷಯಗಳ ಬಗ್ಗೆ ಫ್ಯೂಚರ್ ಹಾಗೂ ಸೈಂಟಿಫಿಕ್ ಆಗಿ ಇವತ್ತು ನಾವು ಈ ವಿಡಿಯೋದಲ್ಲಿ ತಿಳಿಸಲಿದ್ದೇವೆ ಇನ್ನೊಂದು ಮುಖ್ಯ ವಿಷಯವೇನೆಂದರೆ ಈ ವಿಡಿಯೋದಲ್ಲಿ ಮರಣದ ಬಗ್ಗೆ ನನ್ನ ರಿಸರ್ಚ್ ನಲ್ಲಿ ನಾನು ತಿಳಿದುಕೊಂಡಿರುವ ವಿಷಯವನ್ನ ಮತ್ತು.

ಮರಣದ ಮೇಲೆ ನನಗಿರುವ ಆಲೋಚನೆಗಳನ್ನ ಮಾತ್ರವೇ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಅವುಗಳನ್ನ ನೀವು ನಂಬುತ್ತಿರೋ ಇಲ್ಲವೋ ಅದು ನಿಮ್ಮ ಇಷ್ಟ ಆದರೆ ಕಾಂಟ್ರವರ್ಸಿಸ್ ಬೇಡ.ನಮ್ಮ ಭೂಮಿಯ ಮೇಲೆ ಪ್ರತಿದಿನ 1,50,000 ಕ್ಕಿಂತ ಅನೇಕ ಜನ ಸತ್ತು ಹೋಗುತ್ತಿರುತ್ತಾರೆ ಮರಣವ ಇಲ್ಲದ ಜೀವಿಯೇ ಇಲ್ಲ ಎಂದು ನಮ್ಮೆಲ್ಲರಿಗೂ.

ಗೊತ್ತಿರುವ ಸಂಗತಿ ಆದರೆ ಹೈಡ್ರೋಜೋವನ್ ಟುರಿಟ್ ಆಫೀಸ್ ದೋಣಿ ಎಂಬ ಒಂದು ಜಲ್ಲಿ ಫಿಶ್ ಗೆ ಎಷ್ಟು ವಯಸ್ಸಾದರೂ ಕೂಡ ಮರಣ ಬರುವುದಿಲ್ಲ ಅಂದರೆ ನಾವು ಅದನ್ನು ಹಿಡಿದುಕೊಂಡು ಅಥವಾ ಯಾವುದಾದರೂ ಪ್ರಾಣಿ ಸಾಯಿಸುವವರೆಗೆ ಅದಕ್ಕೆ ಮರಣವೇ ಇರುವುದಿಲ್ಲ ಮೊದಲು ಮರಣದ ಬಗ್ಗೆ ನಮ್ಮ ಹಿಂದೂ ಪುರಾಣಗಳಲ್ಲಿ ಏನಿದೆಯೋ.

ತಿಳಿದುಕೊಳ್ಳೋಣ ನಮ್ಮ ಶರೀರದಲ್ಲಿ ಆತ್ಮ ಯಾವಾಗಲೂ ವೈಬ್ರೇಟ್ ಆಗುತ್ರುತ್ತದೆ ಆತ್ಮವನ್ನೇ ನಾವು ಕಾನ್ಶಿಯಸ್ನೆಸ್ ಎಂದು ಕರೆಯುತ್ತೇವೆ ಯಾವಾಗ ನಮ್ಮ ಶರೀರ ಆತ್ಮವನ್ನು ಓಲ್ಡ್ ಮಾಡುವ ಕೆಪ್ಯಾಸಿಟಿಯನ್ನ ಕಳೆದುಕೊಳ್ಳುತ್ತದೆಯೋ ಆಗ ಆ ಆತ್ಮ ನಮ್ಮ ದೇಹದಿಂದ ಹೊರಗೆ ಬಂದುಬಿಡುತ್ತದೆ ಅದು ವಯಸ್ಸಾಗುವುದರಿಂದ ಆಗಿರಬಹುದು ಅಥವಾ ಆಕ್ಸಿಡೆಂಟ್.

ಸುಸೈಡ್ ಮರ್ಡರ್ ಯಾವುದೇ ರೀತಿಯಲ್ಲಿ ನಮ್ಮ ಶರೀರ ಫೇಲ್ ಆದರೆ ನಮಗೆ ಮರಣ ಸಂಭವಿಸುತ್ತದೆ ಬದುಕಿದ್ದಾಗ ನೀನು ಎಂದರೆ ನಿನ್ನ ಆಲೋಚನೆಗಳು ನೀನು ಸಕ್ಸಸ್ ಫುಲ್ಲಾಗಿ ಜೀವಿಸೋಕೆ ನಿನ್ನ ಆಲೋಚನೆಗಳೇ ನಿನಗೆ ಸಹಾಯವಾಗುತ್ತದೆ ಅದೇ ರೀತಿ ಸತ್ತ ನಂತರ ನೀನು ಎಂದರೆ ನಿನ್ನ ಆಲೋಚನೆಗಳಲ್ಲ.

ನಿನ್ನ ಕರ್ಮಗಳು ಅವು ಒಳ್ಳೆಯ ಕರ್ಮಗಳಾದರೂ ಆಗಿರಬಹುದು ಕೆಟ್ಟ ಕರ್ಮಗಳಾದರೂ ಆಗಿರಬಹುದು ಮರದ ನಂತರ ಏನಾಗುತ್ತದೆ ಎಂಬುವುದು ನಿನ್ನ ಕರ್ಮದ ಮೇಲೆ ಆಧಾರವಾಗಿರುತ್ತದೆ ಮರಣದಲ್ಲಿ ನಾಲ್ಕು ವಿಧಗಳಿವೆ ಅದರಲ್ಲಿ ಮೊದಲನೆಯದು ಸಕಾಲ ಮರಣ ಭಗವದ್ಗೀತೆಯಲ್ಲಿ ಶ್ರೀಕೃಷ್ಣ.

ಮರಣದ ಬಗ್ಗೆ ಈ ರೀತಿ ಹೇಳಿದ್ದಾನೆ ನೀನು ಪ್ರತಿದಿನ ಉಡುವ ಬಟ್ಟೆಗಳನ್ನ ಹಾಗೆಯೇ ಬಿಟ್ಟರೆ ಹೇಗೆ ಆಳಾಗಿ ಹೋಗುತ್ತದೆಯೋ ಅದೇ ರೀತಿ ವಯಸ್ಸಾದ ನಂತರ ಶರೀರ ಜೀವಿಸೋಕೆ ಅನುಕೂಲಕವಾಗಿರುವುದಿಲ್ಲ ಆಗ ಮರಣ ಸಂಭವಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god