ವಿನೋದ್ ರಾಜ್ ಮಾಡಿದ ಆ ಹೂಡಿಕೆ ಯಾವುದು… ನಿಮಗೆ ಫೈನಾನ್ಸಿಯಲಿ ಡಿಸಿಶನ್ ಕೆಲವೊಂದು ಅಷ್ಟು ಜನ ಡಿಗ್ರಿ ಮುಗಿಸಿರುತ್ತಾರೆ ಕೆಲಸಕ್ಕೆ ಹೋಗಿರುತ್ತಾರೆ ಆದರೆ ಅವರಿಗೆ ಫೈನಾನ್ಸಿಯಲಿ ಡಿಸಿಶನ್ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಆದರೆ ನಿಮಗೆ ಯಾವಾಗ ಶುರುವಾಯಿತು? ಯಾವಾಗ ಇದರ ಬಗ್ಗೆ ಎಲ್ಲ ನೀವು ತಿಳಿದುಕೊಂಡರಿ ಹೇಗೆ ಶುರುವಾಯಿತು ಈ.
ಹಣದ ಜರ್ನಿ ಬಗ್ಗೆ ಮಾತನಾಡಿ, ಏನಾಯ್ತು ಎಂದರೆ ಮೊದಮೊದಲು ಕೆಲವು ಲಕ್ಷಗಳಿಗೆ ತೋಟಗಳನ್ನು ಮಾಡುತ್ತಾ ಇದ್ದದ್ದು 17 ಎಕರೆ ತಮಿಳುನಾಡಿನಲ್ಲಿ 3 ಎಕ್ಕರೆಯನ್ನು ಅಲ್ಲಿ ಸೇಲ್ ಮಾಡುತ್ತೇವೆ ಅಲ್ಲಿ ಸೇಲ್ ಮಾಡಿ ಇಲ್ಲಿ ಮೈಲ್ ನಲ್ಲಿ ತೋಟದಲ್ಲಿ ಆರು ಎಕ್ಕರೆ ಜಾಗವನ್ನು ತೆಗೆದುಕೊಳ್ಳುತ್ತೇವೆ ಚಿಲ್ಲರೆ ದುಡ್ಡಿನಲ್ಲಿ ಆಗ ನಿಮಗೆ ಇಂಪುಲೇಷನ್ ಎಲ್ಲಾ ಕಡಿಮೆ ಇತ್ತು.
ಹಣಕ್ಕೆ ತುಂಬಾ ಬೆಲೆ ಇತ್ತು ನನಗೆ ತುಂಬಾ ಚೆನ್ನಾಗಿ ನೆನಪಿದೆ 300 ರೂಪಾಯಿಗೆಲ್ಲ ನಾನು ಸಂತೆಗೆ ಹೋದರೆ ಒಂದು ಮೂಟೆ ಸಾಮಗ್ರಿಗಳನ್ನು ಕಟ್ಟಿಕೊಂಡು ಬರುತ್ತಿದ್ದೆ ನೀವು ಇವತ್ತು ಇಷ್ಟೊಂದು ಮೂಟೆ ಕಟ್ಟಿಕೊಂಡು ಬರಬೇಕು ಎಂದರೆ 10000 ಬೇಕಾಗುತ್ತದೆ ಮಿನಿಮಮ್ ಒಂದು ಸಣ್ಣ ಒಂದು ಫ್ಯಾಮಿಲಿಗೆ ಎಂದರು ಎರಡುವರೆ ಸಾವಿರ ರೂಪಾಯಿ ರೇಷನ್ ಅನ್ನು.
ಕೊಳ್ಳಲೇಬೇಕಾಗುತ್ತದೆ ಆಗಮೈನಲ್ಲಿ ಹೇಳಿ ತೋಟವನ್ನು ತೆಗೆದುಕೊಂಡೆ ಆಗಸ್ಟ್ ಕಡಿಮೆ ಇತ್ತು ಯಾಕೆ ಅದನ್ನು ತೆಗೆದುಕೊಳ್ಳುತ್ತೀರಾ ಎಂದರೆ ಭೂಮಿ ಇಲ್ಲದೆ ಹೇಗೆ ಬದುಕುವುದು ಪೂರ್ತಿಯಾಗಿ ಅದಕ್ಕೆ ಸುರಿದಿಲ್ಲ ನಾವು ಉಳಿದಿದ್ದನ್ನು ಅಮ್ಮ ಖರ್ಚಿಗೆ ಇಟ್ಟುಕೊಳ್ಳುತ್ತಿದ್ದರು ಕೂಡಿಡುವುದಕ್ಕೆ ನಮಗೆ ಅವಕಾಶವಾಗಿರಲಿಲ್ಲ ಆಮೇಲೆ ಏನು.
ಮಾಡುತ್ತೇವೆ ಎಂದರೆ ಮತ್ತೆ ತೊಂದರೆಗಳು ಬರುತ್ತದೆ ಸಿನಿಮಾಗಳಲ್ಲಿ ನನಗೆ ಚಿಕ್ಕ ಚಿಕ್ಕ ಪಾತ್ರಗಳು ಮಾತ್ರ ಸಿಗುತ್ತಾ ಇತ್ತು ಕಮ್ಮಿಯಾಗಿತ್ತು ಮತ್ತೆ ತಮಿಳುನಾಡಿಗೆ ಹೋಗುತ್ತೇವೆ ಮತ್ತೆ ಇದರಿಂದ ಹಿಂತಿರುಗಿ ಬರಬೇಕು ಎಂದು ಯೋಚನೆ ಮಾಡುತ್ತೇವೆ ಆಗ ಐದು ಎಕರೆ ಸೇಲ್ ಮಾಡುವುದಕ್ಕೆ ಯೋಚನೆ ಮಾಡುತ್ತೇವೆ ನಿಧಾನವಾಗುತ್ತದೆ ಮಧ್ಯದಲ್ಲಿ ಏನು ಮಾಡುವುದು ನಮ್ಮ.
ತಾಯಿಯವರು ಕಬ್ಬಣವನ್ನು ತೆಗೆಯುವ ಕೆಲಸ ಮಾತನಾಡಿ ಮಾತನಾಡಿ ಪರ್ಚೇಸ್ ಮಾಡುತ್ತಾರೆ ಬೆಳಗ್ಗೆ ಪೇಪರ್ ನಲ್ಲಿ ನಿಮಗೆ ಆದರ ಮಾಹಿತಿ ಬರುತ್ತೆ ಯಾವಾಗಲೂ ಇವತ್ತು ಕೆಜಿ ಸ್ಟೀಲ್ ಎಷ್ಟು ಎಂದು ಆ ಸ್ಟೀಲನ್ನು ನಾವು ಒಂದು ಅಂಗಡಿಯಲ್ಲಿ ಇಟ್ಟುಕೊಂಡಿದ್ದೀವಿ ಎಂದರೆ ಆಮೇಲೆ ನಾನು ಅಯ್ಯೋ ಅಯ್ಯೋ ಎಂದು ತಲೆ ಎಂದು ಚಚ್ಚಿ ಕೊಳ್ಳುತ್ತಿದ್ದೆ ನಾನು ಹೋಗುವುದಿಲ್ಲ.
ಮರ್ಯಾದೆ ಹೋಗಿಬಿಡುತ್ತದೆ ಎಂದು ಹೇಳುತ್ತಿದ್ದೆ ಅಮ್ಮನಿಗೆ ಸುಮ್ಮನೆ ಇರು ಬಡ್ಡಿಮಗನೇ ಅಲ್ಲಿ ಕಬ್ಬಿಣವೆಷ್ಟಿದೆ ನೋಡು ಅಲ್ಲಿ ಗುಜುರಿಯವನಿಗೆ ಕರೆ ಮಾಡು ಫೋನ್ ಮಾಡಿ ಮಾತನಾಡಿ ಆಯಪ್ಪ ಬಂದ ತಕ್ಷಣವೇ ಹಾಕೋ ಎಂದು ಹೇಳಿದ ಅವತ್ತಿಗೆ ಒಂದುವರೆ ಲಕ್ಷಕ್ಕೆ ಸ್ಟೀಲನ್ನು ಸೇಲ್ ಮಾಡಿದ್ದವು ಹೇಗೆ.
ಮಾಡಿದವು ಎಂದರೆ ಒಂದು ಕಲ್ಯಾಣ ಮಂಟಪ ಹೊಡೆದು
ಹಾಕಿದರೂ ಎಲ್ಲಾ ಕಬ್ಬಿಣದ ಶೀಟ್ ಮತ್ತು ಹಳೆಯ ಸಿಮೆಂಟ್ ಶೀಟ್ ಚಾರ್ಮಿನಾರ್ ಸಿಮೆಂಟ್ ಶೀಟ್ ಎಲ್ಲ ತೆಗೆದು ಅಲ್ಲಲ್ಲೇ ಜೋಡಿಸಿಡು ಅಲ್ಲೇ ಇಡು ಎಂದು ಹೇಳಿದರು ಅಲ್ಲೇ ಪರ್ಚೇಸ್ ಮಾಡಿದರು ಸ್ವಲ್ಪ ಇರಪ್ಪ ಎಂದು ಹೇಳಿ ಅಲ್ಲೇ ಚಾರ್ಮಿನಾರ್.
ಶೀಟನ್ನು ಮದ್ದು ಕಬ್ಬಿಣವನ್ನು ತೆಗೆದುಕೊಂಡು ಹೋಗಿ ತೋಟದಲ್ಲಿ ಸ್ಟಾಕ್ ಇಟ್ಟಿದ್ದರು ಇದು ಒಂದುವರೆ ಲಕ್ಷಕ್ಕೆ ಹೋಯಿತು ಅದು ಅಲ್ಲಿಂದ ಅವತ್ತಿಗೆ ಮಾರಿದ್ದು ಬಂದು 65,000 ಬಂದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.