ಈ ಲಕ್ಷಣಗಳು ನಿಮ್ಮಲ್ಲಿ ಇದ್ರೆ ‌ನೀವು ಸಾಮಾನ್ಯ ವ್ಯಕ್ತಿಯಲ್ಲ…ಶ್ರೀ ಕೃಷ್ಣ ಹೇಳಿದ ಮಾತು ಸರ್ವ ಶ್ರೇಷ್ಠನಿಗೆ ಇರುವ 9 ಲಕ್ಷಣಗಳು ಇವು

WhatsApp Group Join Now
Telegram Group Join Now

ಪರಮಾತ್ಮ ಜಗತ್ತಿನ ಎಲ್ಲ ಜಾಗದಲ್ಲಿಯೂ ಇರುತ್ತಾರೆ ಎಂದು ದೊಡ್ಡವರು ಹೇಳುತ್ತಾರೆ ಅಂದ್ರೆ ಎಲ್ಲಾ ಕಡೆ ಶಿವನು ಇರುತ್ತಾನೆ, ಅವನ ಅನುಮತಿ ಇಲ್ಲದೆ ಹುಲ್ಲು ಗರಿಕೆ ಕೂಡ ಕಲ್ಲುವುದಿಲ್ಲ ಅಂತ ಹೇಳುತ್ತಾರೆ ಇದೆಲ್ಲಾ ಯಾಕೆ ಆ ಶಿವನು ನಮ್ಮಲ್ಲೂ ಕೂಡ ಇರ್ತಾನೆ ಆ ಭಗವಂತ ನಮಗೆ ಕಾಣಿಸದೆ ಇರಬಹುದು ಆದರೆ ಬಹಳಷ್ಟು ಬಾರಿ ಚಮತ್ಕಾರವನ್ನು ಮಾಡುತ್ತಿರುತ್ತಾನೆ ಶ್ರೀ ಕೃಷ್ಣನು ಮಹಾಭಾರತದಲ್ಲಿ ಯಾವ ವ್ಯಕ್ತಿಗೆ ಈ ಒಂಬತ್ತು ಲಕ್ಷಣಗಳು ಇರುತ್ತೋ ಅವನು ಸರ್ವ ಶ್ರೇಷ್ಠ ಅಂತ ಹೇಳುತ್ತಾರೆ.

ಈ ಒಂಬತ್ತು ಲಕ್ಷಗಳು ಸಾಮಾನ್ಯ ಮಾನವರಲ್ಲಿ ಇರುವುದಿಲ್ಲ ಇವು ಹುಟ್ಟುವಾಗಲೇ ನಮ್ಮಲ್ಲಿ ಬಂದು ಸೇರಬೇಕು ಅಂದರೆ ನಮ್ಮ ಜಾತಕದಲ್ಲಿ ಇರಬೇಕು ಆಗ ವ್ಯಕ್ತಿ ಬೆಳೆಯುತ್ತಿದ್ದಂತೆ ಅಲ್ಲ ಕ್ಷಣಗಳಿಂದ ಈ ಸಮಾಜದಲ್ಲಿ ತುಂಬ ದೊಡ್ಡ ವ್ಯಕ್ತಿಯಾಗುತ್ತಾನೆ ಕೀರ್ತಿಯನ್ನ ಗಳಿಸುತ್ತಾನೆ ಇಂತಹ ವಿಶೇಷವಾದ ವ್ಯಕ್ತಿಗಳು ಜೀವಿಸುವುದಕ್ಕೂ ಕೂಡ ಕೆಲವು ಕಾರಣಗಳು ಇರುತ್ತೆ ನಮ್ಮ ಪುರಾಣಗಳ ಪ್ರಕಾರ ಮಾನವ ಜನ್ಮ ಎತ್ತುವುದು ಅನ್ನೋದು ಅಷ್ಟು ಸುಲಭವಾದ ಮಾತಲ್ಲ 84 ಲಕ್ಷ ಜನ್ಮಗಳಿರುವ ಈ ಪ್ರಪಂಚದಲ್ಲಿ ಮಾನವ ಜನ ಅತ್ಯುತ್ತಮವಾದದ್ದು ಮಾನವ ರೂಪದಲ್ಲಿ ಮಾಡುವ ಕಾರ್ಯಗಳು ಬೇರೆ ಯಾವ ಪ್ರಾಣಿ ರೂಪದಲ್ಲೂ ಕೂಡ ಮಾಡಲು ಸಾಧ್ಯವಿಲ್ಲ ಈ ರೀತಿಯಾಗಿ ಮಾನವ ಜನ್ಮಕ್ಕೆ ನಮಗೆ ಕಾರಣವಾಗಿರುವ ದೇವರಿಗೆ ಸದಾ ಕೈ ಮುಗಿಯಬೇಕು ನಮ್ಮ ವೇದ ಪುರಾಣಗಳು ಋಷಿಮುನಿಗಳು ಪುರಾಣಗಳೆಲ್ಲವೂ ಕೂಡ ಭಗವಂತನ ಧ್ಯಾನ ಮಾಡಬೇಕು ಅಂತ ಹೇಳುತ್ತಾರೆ ಆದರೆ ಕೆಲವರು ಮಾತ್ರ ಈ ಮಾನವ ದೇಹವನ್ನ ಧರಿಸಿ ತುಂಬಾ ವಿಕೃತವಾಗಿ ವರ್ತಿಸುತ್ತಾರೆ ಕ್ರೂರಿಗಳಾಗಿ ಜೀವನ ಮಾಡುತ್ತಾರೆ ಆದರೆ ನಮ್ಮ ಕರ್ಮ ಎಂದಿಗೂ‌ ನಿಮ್ಮನ್ನು ಬಿಡುವುದಿಲ್ಲ.

ಆದರೆ ಭಗವಂತನ ಕೃಪೆ ಇರುವವರು ತುಂಬಾ ಅದೃಷ್ಟವಂತರು ಅವರ ಪ್ರತಿ ಕಷ್ಟದಲ್ಲೂ ಪ್ರತಿ ಮಾರ್ಗದಲ್ಲೂ ಆ ಪರಮಾತ್ಮ ದಾರಿ ತೋರಿಸ್ತಾನೆ ಆದರೆ ಭಗವಂತ ಈ ಮಾರ್ಗವನ್ನು ಎಲ್ಲರಿಗೂ ತೋರಿಸೋದಿಲ್ಲ ಕೇವಲ ಕೆಲವರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಮಾತ್ರ ತೋರಿಸ್ತಾನ ಇವರು ಬೇರೆಯವರಿಗೂ ಕೂಡ ಸತ್ಯವಾದ ಮಾರ್ಗವನ್ನು ತೋರಿಸುತ್ತಾರೆ ಧರ್ಮದ ದಾರಿಯಲ್ಲಿ ನಡೆಸುತ್ತಾರೆ ತಮ್ಮನ್ನು ಹಿಂಬಾಲಿಸುವಂತೆ ಅವರನ್ನು ಬದಲಾಯಿಸ್ತಾರೆ ಆದರೆ ಇಂಥವರನ್ನು ಗುರುತಿಸುವುದು ಹೇಗೆ ಶ್ರೀ ಕೃಷ್ಣ ಹೇಳಿದ 9 ಲಕ್ಷಣಗಳು ಯಾವುವು? ಅವು ನಮ್ಮಲ್ಲಿದ್ಯಾ ಅಥವಾ ಬೇರೆಯವರಲ್ಲಿದ್ಯಾ? ಎಲ್ಲವನ್ನ ಇವತ್ತು ತಿಳಿಯೋಣ.

ಎಂತಹ ಪರಿಸ್ಥಿತಿಗಳಲ್ಲಾದರೂ ತಾನು ಅಂದುಕೊಂಡ ಕೆಲಸವನ್ನು ಆ ಪರಮಾತ್ಮನ ಕೃಪೆಯಿಂದ ಪೂರ್ತಿ ಮಾಡಬಲ್ಲೆ ಅಂತ ನಂಬುವವನು ಕಷ್ಟ ಬಂದರೂ ನಷ್ಟ ಬಂದರು ಯಾವ ಪರಿಸ್ಥಿತಿಗೂ ತಲೆ ಬಾಗದ ತಾನು ಅಂದುಕೊಂಡ ಕೆಲಸವನ್ನು ಪೂರ್ತಿ ಮಾಡಿ ತೋರಿಸುವ ಸಾಮರ್ಥ್ಯ ಯಾರಿಗೆ ಇರುತ್ತೋ ಅದೇ ರೀತಿ ನಿಮ್ಮ ಕಾರ್ಯವನ್ನ ನಿಮ್ಮ ಕೆಲಸಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವ ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇಂದಿನಿಂದ ನಿಮ್ಮನ್ನು ಎಳೆಯಲು ಪ್ರಯತ್ನಿಸುವ ವ್ಯಕ್ತಿಗಳ ಮೇಲೆ ಕೋಪ ಮಾಡಿಕೊಳ್ಳದೆ ಮುಂದುವಶಕ್ತಿಯನ್ನು ಹೊಂದಿರುವ ವ್ಯಕ್ತಿ ಇದು ಮೊದಲ ಲಕ್ಷಣ ಇಂತಹ ವ್ಯಕ್ತಿಗಳ ಮೇಲೆ ಆ ಭಗವಂತನ ಕೃಪೆ ಪೂರ್ತಿಯಾಗಿ ಇರುತ್ತದೆ ಇರುತ್ತೆ ಅಂತ ಶ್ರೀ ಕೃಷ್ಣನು ಹೇಳುತ್ತಾನೆ

ಎರಡು ಇತರರ ಮೇಲೆ ನಿಂದನೆ ಹಾಕದೆ ಇರೋರು ಬೇರೆಯವರನ್ನು ಕಷ್ಟಕ್ಕೆ ಸಿಲುಕಿಸದೆ ಇರೋರು ಈ ಕಾಲದಲ್ಲಿ ಜನರು ಯಾವುದಾದರೂ ತಪ್ಪು ಮಾಡಿದರೆ ಅದನ್ನು ಬೇರೆಯವರ ಮೇಲೆ ಯಾಕೆ ಅವರು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಈ ರೀತಿ ಯಾವುದೇ ಕಾರಣಕ್ಕೂ ಮಾಡಬಾರದು ಒಂದು ವೇಳೆ ತನ್ನಿಂದ ಯಾವುದಾದರೂ ತಪ್ಪು ನಡೆದರೂ ಇತರರ ಮೇಲೆ ನಿಂದನೆ ಹಾಕದೆ ಆ ತಪ್ಪಿಗೆ ತಾವೇ ಜವಾಬ್ದಾರಿ ಎಂದು ಯಾರು ಆ ತಪ್ಪನ್ನ ಒಪ್ಪಿಕೊಳ್ಳುತ್ತಾರೋ ಅವನೇ ಸರ್ವ ಶ್ರೇಷ್ಠ ಬೇರೆಯವರ ಬಗ್ಗೆ ಯಾವಾಗಲೂ ಕೆಟ್ಟದ್ದನ್ನ ಮಾತಾಡಬಾರದು ಬೇರೆಯವರಲ್ಲಿ ಕೆಟ್ಟ ಲಕ್ಷಣಗಳು ಇದ್ದರೂ ಅವರಲ್ಲಿ ಒಳ್ಳೆ ಲಕ್ಷಣಗಳನ್ನು ಗುರುತಿಸಿ ಅವರನ್ನ ಪ್ರೋತ್ಸಾಹಿಸಬೇಕು.

ಮೂರು ತನ್ನ ದೈನಂದಿನ ಕೆಲಸಗಳು ಪೂರ್ತಿಯಾದ ನಂತರ ಯಾವ ವ್ಯಕ್ತಿಯ ಪರಮಾತ್ಮನ ಧ್ಯಾನದಲ್ಲಿ ಕಾಲವನ್ನು ಕಳಿತನೊ ಆ ವ್ಯಕ್ತಿ ಸರ್ವ ಶ್ರೇಷ್ಠ ಎಂದು ಶ್ರೀ ಕೃಷ್ಣನು ಹೇಳುತ್ತಾರೆ ನಿಜವೇನೆಂದರೆ ಇಂತಹ ವ್ಯಕ್ತಿಗಳ ಸುತ್ತ ಅಗೋಚರವಾದ ಶಕ್ತಿ ಇರುತ್ತದೆ ಇದು ಈಶ್ವರ ನಾಶಕ್ತಿಯಿಂದಲೇ ಸಿಕ್ಕಿರುತ್ತದೆ ಎಲ್ಲದರಲ್ಲಿಯೂ ಭಗವಂತನನ್ನು ನೋಡುವುದು ಒಂದು ಉತ್ತಮವಾದ ಲಕ್ಷಣ ಕಷ್ಟ ಬಂದಾಗ ಭಗವಂತನನ್ನು ನಿಂದಿಸದೆ ಯಾವ ಪರಿಸ್ಥಿತಿಯಲ್ಲಿಯೂ ಭಗವಂತನೇ ನೋಡಿಕೊಳ್ಳುತ್ತಾನೆಂದು ಆತನ ಮೇಲೆ ಭಾರ ಹಾಕಿ ಮುಂದಕ್ಕೆ ಸಾಗುವವನೇ ಅತ್ಯುತ್ತಮವಾದವನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god

Leave a Reply

Your email address will not be published. Required fields are marked *