ಉಗುರು ಕತ್ತರಿಸಿ ಈ ಸಸ್ಯದ ಬೇರಿನಲ್ಲಿ ಇಡಿ ಎಲ್ಲರೂ ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ…ಪ್ರಪಂಚದ ಪವರ್ ಫುಲ್ ರೆಮಿಡಿ

WhatsApp Group Join Now
Telegram Group Join Now

ಬೆರಳಿನ ಉಗುರು ಶರೀರದ ಒಂದು ಯಾವ ರೀತಿಯಾದ ಭಾಗ ಆಗಿದೆ ಅಂದ್ರೆ ಇದು ನಿರಂತರವಾಗಿ ಬೆಳೆಯುತ್ತಲೇ ಇರುತ್ತದೆ. ಜನರು ಇವುಗಳನ್ನು ಕತ್ತರಿಸಿ ತೆಗೆದು ಹಾಕುತ್ತಲೇ ಇರುತ್ತಾರೆ.

ಸ್ವತಃ ನೀವು ಹಲವಾರು ಬಾರಿ ಈ ರೀತಿ ವಿಷಯಗಳನ್ನು ನೋಡಿರ್ತೀರಾ ಅಥವಾ ಕೇಳಿರಬಹುದು ಇಲ್ಲಿ ಅದೆಷ್ಟೆಲ್ಲಾ ತಂತ್ರ ಪ್ರಯೋಗಗಳಿರುತ್ತವೆಯೋ ಅದೆಷ್ಟೆಲ್ಲಾ ತಾಂತ್ರಿಕ ಸಾಧನೆಗಳಿರುತ್ತವೆಯೋ ಇವು ತಲೆ ಕೂದಲು ಮತ್ತು ಬೆರಳಿನ ಉಗುರುಗಳಿಂದ ತುಂಬಾ ಸುಲಭವಾಗಿ ನಡೆದುಬಿಡುತ್ತವೆ.


ಯಾಕಂದ್ರೆ ತುಂಬಾ ಜನರಿಗೆ ಬೆರಳಿನ ಉಗುರುಗಳ ಬಗ್ಗೆ ಈ ಒಂದು ವಿಷಯ ಗೊತ್ತೇ ಇಲ್ಲ ತಲೆ ಕೂದಲು ಮತ್ತು ಬೆರಳಿನ ಉಗುರುಗಳಲ್ಲಿ ಅವರ ಔರ ಶಕ್ತಿ ಇರುತ್ತದೆ.

ಇಲ್ಲಿ ಅದೇ ಔರವನ್ನು ಹಿಡಿದುಕೊಂಡು ತಂತ್ರ ಸಾಧನೆ ತಾಂತ್ರಿಕ ಸಾಧನೆ ಇತ್ಯಾದಿ ಕ್ರಿಯೆಗಳನ್ನು ಮಾಡುತ್ತಾರೆ. ಇಲ್ಲಿ ನಾವು ನಿಮಗೆ ಹೇಳಬೇಕಂದ್ರೆ ಒಂದು ವೇಳೆ ನಿಮ್ಮ ಜೀವನದಲ್ಲಿ ತುಂಬಾ ಹಲವಾರು ರೀತಿಯ ಸಮಸ್ಯೆಗಳು ನಡೀತಾ ಇದ್ರೆ ಇಲ್ಲಿ ಬೆರಳಿನ ಉಗುರುಗಳ ಮೂಲಕವೇ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.

ಹೌದು ಸ್ನೇಹಿತರೆ ಇಲ್ಲಿ ಕೇವಲ ಕೆಲವು ವಿಶೇಷವಾದ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು ಅಷ್ಟೇ ಹಾಗಾಗಿ ಇಂದಿನ ಈ ಸಂಚಿಕೆಯಲ್ಲಿ ತುಂಬಾನೇ ವಿಶೇಷವಾದ ವಿಷಯಗಳನ್ನು ತಿಳಿಸ್ತೀವಿ.

ಸ್ನೇಹಿತರೆ ಇಲ್ಲಿ ಬೆರಳಿನ ಉಗುರುಗಳಂತೂ ನಿರಂತರವಾಗಿ ಬೆಳೆಯುತ್ತವೆ ಹಲವಾರು ಜನರು ಇಲ್ಲಿ ಏನು ಮಾಡ್ತಾರೆ ಅಂದ್ರೆ ಬೆರಳಿನ ಉಗುರುಗಳನ್ನು ಕತ್ತರಿಸಿ ತೆಗೆದು ಅಲ್ಲಿ ಇಲ್ಲಿ ಕಸದಲ್ಲಿ ಎಸೆದು ಬಿಡುತ್ತಾರೆ.

ಇಲ್ಲಿ ನಾವು ನಿಮಗೆ ಹೇಳ್ಬೇಕಂದ್ರೆ ಆ ರೀತಿ ನೀವು ಮಾಡಲೇಬಾರದು ಒಂದು ವೇಳೆ ನೀವು ನಿಮ್ಮ ಬೆರಳಿನ ಉಗುರುಗಳನ್ನು ತೆಗೆದು ಕಸದಲ್ಲಿ ಎಸೆದು ಬಿಟ್ಟರೆ.

ಇದರಿಂದ ನಿಮ್ಮ ಶಕ್ತಿ ಕ್ಷೇತ್ರ ಅಂದರೆ ಅವರ ಶಕ್ತಿ ಕೆಟ್ಟುಹೋಗಲು ಶುರುವಾಗುತ್ತದೆ. ಯಾಕಂದ್ರೆ ನೀವು ನಿಮ್ಮ ಬೆರಳಿನ ಉಗುರಗಳನ್ನ ಕತ್ತರಿಸಿದ ನಂತರವೂ ಅವುಗಳಲ್ಲಿ ನಿಮ್ಮ ಔರ ಶಕ್ತಿ ಇರುತ್ತದೆ.

ಇದೇ ಒಂದು ಕಾರಣದಿಂದಾಗಿ ತಲೆ ಕೂದಲುಗಳಾಗಲಿ ಬೆರಳಿನ ಉಗುರಗಳ ಬಳಕೆಯನ್ನ ತಂತ್ರಕ್ರಿಯೆಗಳಲ್ಲಿ ಮಾಟ ಮಂತ್ರದಂತಹ ವಿಷಯಗಳಲ್ಲಿ ಬಳಸುತ್ತಾರೆ ಯಾಕಂದ್ರೆ ಅದರಲ್ಲಿ ವ್ಯಕ್ತಿಯ ಔರಾಶಕ್ತಿ ಇರುತ್ತದೆ.

ಒಂದು ವೇಳೆ ನೀವು ನೆಗೆಟಿವ್ ಸ್ಥಳಗಳಲ್ಲಿ ನಿಮ್ಮ ವಸ್ತುಗಳನ್ನು ಎಸೆದರೆ ಇದರ ನೇರವಾದ ಪ್ರಭಾವ ನಿಮ್ಮ ಔರಾಶಕ್ತಿಯ ಮೇಲೆ ಬೀಳುತ್ತದೆ ಇದರಿಂದ ಮನಸ್ಸು ಚಿಂತೆಗೀಡಾಗುತ್ತದೆ ನಂಬಿಕೆ ಇಲ್ಲ ಅಂದ್ರೆ ಸ್ವತಃ ನೀವೇ ಇದನ್ನ ಮಾಡಿ ನೋಡಬಹುದು.

ಯಾವಾಗ ನೀವು ಬೆರಳಿನ ಉಗುರುಗಳನ್ನು ತೆಗೆಯುತ್ತೀರಾ ಒಂದು ವೇಳೆ ಅವುಗಳನ್ನು ನೀವು ಕಸದಲ್ಲಿ ಎಸೆದರೆ ಇಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಹಲವಾರು ಚಿಂತೆಗಳು ತೊಂದರೆಗಳು ನಿಮ್ಮನ್ನು ಕಾಡಲು ಶುರು ಮಾಡುತ್ತವೆ.

ಉದಾಹರಣೆಗೆ ಇಲ್ಲಂತೂ ಎಲ್ಲರ ಜೀವನದಲ್ಲಿ ಸಮಸ್ಯೆಗಳು ಇದ್ದೆ ಇರುತ್ತವೆ ಆದರೆ ಯಾವಾಗ ಕೆಲವು ನಕಾರಾತ್ಮಕತೆಗಳು ವ್ಯಕ್ತಿಯ ಓರ ಮೇಲೆ ಆವರಿಸಿಕೊಳ್ಳುತ್ತವೆಯೋ ಇಲ್ಲಿರುವಂತಹ ಅವರ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಅವರಿಗೆ ಕಾಣಲು ಶುರುವಾಗುತ್ತದೆ.

ಇನ್ನೊಂದೆಡೆ ಒಂದು ವೇಳೆ ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳಿದ್ದರೆ ಒಂದು ವೇಳೆ ಅವರು ಧನಾತ್ಮಕ ಶಕ್ತಿ ಸಂಚಾರದಲ್ಲಿದ್ದರೆ ಅವರಿಗೆ ಅವರ ದೊಡ್ಡದಾಗಿರುವ ಸಮಸ್ಯೆ ಕೂಡ ತುಂಬಾ ಚಿಕ್ಕದಾಗಿ ಕಾಣುತ್ತದೆ.

ಆ ಸಮಸ್ಯೆಯ ಯಾವುದೇ ಪ್ರಭಾವ ಆ ವ್ಯಕ್ತಿಯ ಮೇಲೆ ಬೀಳುವುದಿಲ್ಲ ವಿಶೇಷವಾಗಿ ಒಂದು ವೇಳೆ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಏನಾದರೂ ಹೆಚ್ಚಾಗಿ ಇದ್ದರೆ.

ನೀವು ಈ ಒಂದು ಮಾತು ಮಾತನ್ನು ನೆನಪಿಡಿ ಯಾವಾಗ ನಿಮ್ಮ ಬೆರಳಿನ ಉಗುರುಗಳನ್ನು ಕತ್ತರಿಸುತ್ತಿರೋ ಆ ಉಗುರುಗಳನ್ನು ಬಾಳೆ ಗಿಡದ ಬೇರಿಗೆ ಖಂಡಿತವಾಗಿ ಹಾಕಿರಿ ಅಥವಾ ಇಲ್ಲಿ ಹಲವಾರು ಮಹಿಳೆಯರು ಯಾವ ರೀತಿ ಇರ್ತಾರೆ ಅಂದ್ರೆ ಹೆಚ್ಚಾಗಿ ಅವರಲ್ಲಿ ತಲೆ ಕೂದಲುಗಳು ಉದುರುತ್ತವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

By god