ಏನ್ ಆಗುತ್ತೆ ದರ್ಶನ್ ಕೇಸ್ ಏನ್ ಹೇಳುತ್ತೆ ಜಾತಕ ರಿಲೀಸ್ ಆಗ್ತಾರ ದರ್ಶನ್…ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್…

WhatsApp Group Join Now
Telegram Group Join Now

ವರ್ತಮಾನದಲ್ಲಿ ಕರ್ನಾಟಕದ ಸುಪ್ರಸಿದ್ಧ ನಟರಾಗಿರತಕ್ಕಂತಹ ದರ್ಶನ್ ತೂಗುದೀಪ್ ಜೈಲು ಪಾಲಾಗಿದ್ದಾರೆ, ಅನ್ನುವಂತಹ ಮಾತುಗಳು ಎಲ್ಲರಿಗೂ ಕೂಡ ಅರಿವಿರುವಂತಹ ಸತ್ಯ.

ಏನು ಅತ್ಯಂತ ಕಡುಬಡತನದಿಂದ ಬಂದಂತಹ ವ್ಯಕ್ತಿಯೊರ್ವ ಸ್ಟಾರ್ ಪಟ್ಟಕ್ಕೆ ಏರುವಂತದ್ದು ಅಷ್ಟೊಂದು ಸುಲಭದ ಮಾತಲ್ಲ. ಹಾಗಿದ್ರೆ ಅನೇಕ ಏಳು ಬೀಳುಗಳನ್ನ ಕಂಡಂತಹ ದರ್ಶನ್ ತೂಗುದೀಪ್ ವರ್ತಮಾನದಲ್ಲಿ ಜೈಲುವಾಸವನ್ನು ಅನುಭವಿಸಲಿಕ್ಕೆ ಅವರ ಜಾತಕ ಕಾರಣವಾಯಿತ? ದರ್ಶನ್ ಕೇಸ್ ಏನಾಗಬಹುದು? ಅನ್ನುವಂತಹ ವಿಚಾರವನ್ನ ವಿಮರ್ಶೆ ಮಾಡಬೇಕು ಅಂತಕಂತಹ ವಿಚಾರವನ್ನ ಅನೇಕ ಮಿತ್ರರು ಕೇಳಿಕೊಂಡಿದ್ದರ ಪರಿಣಾಮವಾಗಿ ಆ ವಿಚಾರವನ್ನು ಕೈಗೆತ್ತುಕೊಂಡಿದ್ದೇನೆ.


ಹಾಗಿದ್ರೆ ದರ್ಶನ್ ತೂಗುದೀಪ ರವರ ದಿನಾಂಕವನ್ನು ಅವಲೋಕನವನ್ನು ಮಾಡುವುದಾದರೆ 16 ಫೆಬ್ರವರಿ 1977 ರಂದು ಬುಧವಾರದ ದಿನ ಶ್ರೀಯುತ ದರ್ಶನ್ ಜನ್ಮವಾಗುತ್ತೆ. ಹಾಗಿದ್ರೆ ಶ್ರವಣ ನಕ್ಷತ್ರ ಮಕರ ರಾಶಿಯಲ್ಲಿ ಜನ್ಮವನ್ನು ತಾಳುತ್ತಾರೆ, ಶ್ವೇತ ದರ್ಶನ್ ತೋಗುದೀಪ್ ಹಾಗಿದ್ರೆ ವರ್ತಮಾನದಲ್ಲಿ ಅವರಿಗೆ ನಡೀತಾ ಇರ್ತಕ್ಕಂತಹ ಕಾಲ ಕೆಟ್ಟ ಕಾಲವಾ ಅಂತ ಕೇಳಿದರೆ? ನಿಜವಾಗಿಯೂ ಕೂಡ ಕೆಟ್ಟ ಕಾಲ ಅಂತ ಹೇಳಬೇಕಾಗುತ್ತೆ.

ಹಿಂದಿನ ಅನೇಕ ಸಂಚಿಕೆಗಳಲ್ಲಿ ಗುರುಚಾಂಡಾಲ ದೋಷದಿಂದ ಉಂಟಾಗುವಂತಹ ಸಮಸ್ಯೆಗಳೇನು? ಗುರುಚಾಂಡಾಲ ದೋಷದಿಂದ ಆಗುವಂತಹ ಅನಾಹುತಗಳೇನು? ಅನ್ನುವಂತಹ ವಿಚಾರವನ್ನು ಕೂಡ ಪ್ರಕಟಪಟಿಸಿತ್ತು ನಿಮ್ಮ ಓಂ ಟಿವಿ ಅದರ ಜೊತೆ ಜೊತೆಗೆ ವರ್ತಮಾನದ ಸಂವತ್ಸರವಾಗಿರತಕ್ಕಂತಹ ಕ್ರೋಧಿನಾಮ ಸಂವತ್ಸರದಲ್ಲಿ ಆಗಬಹುದಾದಂತಹ ಅನಾಹುತಗಳು, ಅನೇಕ ಹಗರಣಗಳು ಅನೇಕರು ತಮ್ಮ ಜೀವನದಲ್ಲಿ ಅನೇಕ ರೀತಿಯಾಗಿರತಕ್ಕಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ.

ಈ ಸಂದರ್ಭದಲ್ಲಿ ಹಾಗಿರುವಾಗ ದರ್ಶನ್ ತೂಗುದೀಪ್ ಅವರನ್ನು ಸಿಕ್ಕಿಸಲಾಗುತ್ತಿದೆ ಅನ್ನುವಂತದ್ದು. ಹಲವು ಅಭಿಮಾನಿಗಳ ವಿಚಾರಗಳಾದರೂ ಕೂಡ ಕಾನೂನಾತ್ಮಕವಾಗಿ ಅವರನ್ನ ಅಪರಾಧಿ ಎನ್ನುವುದಾಗಿ ಪರಿಗಣಿಸಬಹುದಾದಂತಹ ವ್ಯವಸ್ಥೆಗಳು ಇರುವುದರಿಂದ ಅವರನ್ನ ಜೈಲಿಗೆ ಹಾಕಲಾಯಿತು ಅಂತಕಂತದ್ದನ್ನ ಮಾಧ್ಯಮಗಳು ಬಿತ್ತರಗೊಳಿಸುತ್ತಿದೆ.

ಹಾಗಿದ್ರೆ ಅತ್ಯಂತ ಕಡು ಕಷ್ಟಗಳಿಂದ ಬಂದಂತಹ ದರ್ಶನ್ ತೂಗುದೀಪ್ ಈ
ಮಟ್ಟಕ್ಕೆ ಏರುವಂತದ್ದು ಅಷ್ಟೊಂದು ಸುಲಭದ ಮಾತಲ್ಲ ಕೋಟ್ಯಾಂತರ ಜನರ ಅಭಿಮಾನಿಗಳನ್ನು ಸಂಪಾದಿಸಿಕೊಳ್ಳಬೇಕು ಅಂತಾದ್ರೆ, ಒಬ್ಬ ಸ್ಟಾರ್ ನಟನಿಗೆ ಅನೇಕ ನಟರು ಕರ್ನಾಟಕದಲ್ಲೂ ಕೂಡ ಇದ್ದಾರೆ ಆದರೆ ನಂಬರ್ ಒನ್ ಅಭಿಮಾನಿಗಳನ್ನು ಹೊಂದಿರತಕ್ಕಂತಹ, ಖ್ಯಾತಿಯನ್ನು ಹೊಂದಿದಂತಹ ವ್ಯಕ್ತಿ ಎಂದರೆ ದರ್ಶನ್ ತೂಗುದೀಪ್ ಮಾತ್ರವೇ ಅನ್ನುವಂತದ್ದನ್ನ ಪ್ರಾಮಾಣಿಕವಾಗಿ ಎಲ್ಲರೂ ಕೂಡ ಒಪ್ಕೋಬೇಕಾಗುತ್ತೆ.

ಹಾಗಿದ್ರೆ ಅಭಿಮಾನವನ್ನ ಸಂಪಾದನೆ ಮಾಡತಕ್ಕಂತದ್ದು ಅಷ್ಟೊಂದು ಸುಲಭದ ಮಾತಲ್ಲ ಯಾರು ಏನೇ ಹೇಳಲಿ ಮನುಷ್ಯ ಎಡವಿ ಬಿದ್ದಾಗ ಆಳಿಗೊಂದು ಕಲ್ಲು ಅನ್ನುವಂತಹ ಮಾತುಗಳನ್ನು ನಾವು ಕೇಳ್ತಾನೆ ಇರುತ್ತೇವೆ. ಹಾಗಿದ್ರೆ ಮನುಷ್ಯ ಎಡವು ಅಂತದ್ದು ಸಹಜವಾಗಿ ಎಡವುತ್ತಾನೆ.

ಆ ಎಡವಿದಂತಹ ಮನುಷ್ಯನ ಮೇಲ ಇಲ್ಲಸಲ್ಲದಂತಹ ಆಪಾದನೆಗಳನ್ನು ಬಿತ್ತರ ಮಾಡತಕ್ಕಂತಹ ವ್ಯಕ್ತಿಗಳು ಕೂಡ ಅನೇಕರಿದ್ದಾರೆ. ಅದೇನೇ ಇರಲಿ ಅವರ ವೈಯಕ್ತಿಕವಾದಂತಹ ವಿಚಾರ ಇಲ್ಲಿ ನಾನು ಅವರ ಜಾತಕವನ್ನಷ್ಟೇ ವಿಮರ್ಶೆ ಮಾಡತಕ್ಕಂತಹ ವ್ಯವಸ್ಥೆಯನ್ನ ಮಾಡುತ್ತೇನೆ.

ಹಾಗಿದ್ರೆ ಅವರ ಜಾತಕದಲ್ಲಿ ಗುರುಚಾಂಡಾಲ ಎಂತಕಂತಹ ದೋಷ! ಪ್ರಮುಖವಾಗಿ ಬಾಧಿಸುತ್ತಾ ಇದೆ. ಈ ಗುರು ಚಾಂಡಾಲ ಯೋಗ ಯಾಕೆ ಬರುತ್ತೆ? ಅಂತ ಕೇಳಿದರೆ ಗುರುವಿನ ಜೊತೆಗೆ ರಾಹು ಅಥವಾ ಕೇತು ಗ್ರಹಗಳು ಯುತಿಯಾಗಿ ಇದ್ದಂತಹ ಸಂದರ್ಭದಲ್ಲಿ ಪೀಡಾಕಾರಕವಾಗಿರತಕ್ಕಂತಹ ವ್ಯವಸ್ಥೆಗಳಲ್ಲಿ ಇರುವ ಸ್ಥಾನದಲ್ಲಿದ್ದರೆ! ಆ ವ್ಯಕ್ತಿಗೆ ಅನೇಕ ತರದ ಏಳು ಬೀಳುಗಳು ಸಹಜವಾಗಿ ಬರುತ್ತವೆ. ಒಂದಿಷ್ಟು ವರ್ಷಗಳ ಕಾಲ ಅತ್ಯಂತ ಏರ್ಮುಖವಾಗಿಯೂ ಕೆಲವು ವರ್ಷಗಳ ಕಾಲ ಅವರಿಗೆ ಸಲ್ಲದಂತಹ ವಿಚಾರಗಳಲ್ಲಿ ಬೇರೆ ಬೇರೆ ರೀತಿಯಾಗಿರತಕ್ಕಂತಹ ಸಮಸ್ಯೆಗಳು ಉಂಟಾಗಿ ಮತ್ತೆ ಪಾತಾಳಕ್ಕೆ ಇಳಿತಕ್ಕಂತಹ ವ್ಯವಸ್ಥೆಗಳು ಕಂಡುಬರುತ್ತೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god