ನೋಡಿ ಸ್ನೇಹಿತರೆ ಮನುಷ್ಯನಿಗೆ ಇರಬೇಕಾದ ನಾಲ್ಕು ಜ್ಞಾನದಲ್ಲಿ ಕಾಮಸೂತ್ರವು ಒಂದಂತೆ ನೋಡಿ ಇಲ್ಲಿ ಕೆತ್ತಿರುವಂತಹ ಹಳೆಯ ಪುರಾಣ ಕಥೆಗಳಾಗಿರಬಹುದು ಅಥವಾ ಕಾಮದ ಕಥೆಗಳು ಎಲ್ಲವೂ ಶಿಲ್ಪಿ ಮೂಲಕ ಕಥೆಯನ್ನು ವಿವರಿಸಲ್ಪಟ್ಟಿವೆ ನೋಡಿ ಇಲ್ಲೊಂದು ಮೂರ್ತಿ ಇದೆ ಇಲ್ಲೊಂದು ಕೆತ್ತನೆ ಇದೆ ಅರ್ಥಶಿವ ಅರ್ಧ ವಿಷ್ಣು ಶಿವ ಅಂದ್ರೆ ಡಮರು ತಲೆಯ ಮೇಲೆ ಗಂಗೆ ಇತರ ಬರುತ್ತೆ ವಿಷ್ಣು ಅಂತ ಅಂದ್ರೆ ಶಂಕ ಚಕ್ರ ಈ ರೀತಿ ಇದೆ ನೋಡಿ ಕೈಯಲ್ಲಿ ನೋಡಿ ನಿಮಗೆ ಇದನ್ನು ನೋಡಿಕೊಳ್ಳಲೇ ಗೊತ್ತಾಗುತ್ತೆ ಕರೆಕ್ಟಾಗಿ ಎಷ್ಟು ಕ್ಲಿಯರ್ ಕೆತ್ತಿದ್ದಾರೆ ಇದನ್ನು ಕೆತ್ತುವುದಕ್ಕೆ ಎಷ್ಟು ಸಮಯ ಬೇಕಾಗಿರಬಹುದು ಹೇಳಿ ಪ್ರತಿಯೊಂದು ಕೂಡ ಸಣ್ಣ ಒಂದು ಸೂಕ್ಷ್ಮವಾಗಿ ಕಟ್ಟಿ ಕೆತ್ತಿದ್ದಾರೆ ಅಷ್ಟು ಸುಂದರವಾಗಿ ಗೆದ್ದಿದ್ದಾರೆ ನೋಡಿ ಇಲ್ಲಿ ನೋಡ್ತಾ ಇದೀರಲ್ಲ ನೀವು ಸ್ನೇಹಿತರೆ ಇದೇ ರೀತಿ ಮಾಡಿದಾರೆ.

WhatsApp Group Join Now
Telegram Group Join Now

ನೋಡಿ ಎಷ್ಟು ನೀಟಾಗಿ ಎಷ್ಟು ಚೆನ್ನಾಗಿ ಒಂದು ಕೊಡ ತಪ್ಪಿಲ್ದೆ ಎಷ್ಟು ಚೆನ್ನಾಗಿ ಕೆತ್ತನೆ ಮಾಡಿದ್ದಾರೆ ಇವರಿಬ್ಬರ ಮಗನೇ ಅಯ್ಯಪ್ಪ ಹರಿಹರ ಸುತ್ತ ಅಯ್ಯಪ್ಪ ನೀವೆಲ್ಲ ಕಡೆ ಕೇಳಿರಬಹುದು ಏನಾದರೂ ಒಂದು ಮಂತ್ರದಲ್ಲಿ ಆಗಿರಬಹುದು ಅಥವಾ ಏನಾದರೂ ಒಂದು ಹಾಡಿನಲ್ಲಿ ಹಾಡಿನ ರೂಪದಲ್ಲೂ ಕೂಡ ಕೇಳಿರಬಹುದು ಹರಿಹರ ಮಗ ಇತರ ಏನೋ ಒಂದು ಹಾಡು ಇಲ್ಲಿ ನೋಡಿ ಈ ತರ ಚೆನ್ನಾಗಿ ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಎಷ್ಟು ದಿನ ತಗೊಂಡಿರಬೇಕು ಅವರಿಗೆ ಎಷ್ಟು ತಾಳ್ಮೆ ಇರಬೇಕು ಅಲ್ವಾ

ನೋಡಿ ಇದರಲ್ಲಿ ರಾಮಾಯಣ ಕಥೆ ಕೂಡ ಇದೆ ಎಲ್ಲಾ ಕಥೆಗಳು ಇದೆ ರಾಮಾಯಣ ಆಗಿರಬಹುದು, ಮಹಾಭಾರತ ಆಗಿರ್ಬಹುದು ಹಾಗೂ ಭಕ್ತ ಪ್ರಹ್ಲಾದ ಎಲ್ಲಾ ರೀತಿಯ ಪೌರಾಣಿಕ ಕಥೆಗಳನ್ನು ಕೂಡ ಹಿಂದಿ ಕೆತ್ತನೆ ಮಾಡಿದ್ದಾರೆ ನೋಡಿ ನೀವು ಒಂದೊಂದು ಪ್ರತಿಯೊಂದು ಕೆತ್ತನೆಯನ್ನು ಕೂಡ ನೀವು ನೋಡಿದಾಗ ನಿಮಗೆ ಅನಿಸುತ್ತದೆ ಅದೇ ರೀತಿಯಾಗಿ. ಎಷ್ಟು ಸೂಕ್ಷ್ಮವಾಗಿ ಮತ್ತೆ ಒಂದು ವಿಶೇಷ ಅಂದ್ರೆ ಎಷ್ಟು ಸ್ಪಷ್ಟವಾಗಿ ನೋಡಿ ಕೈ ಬೆರಳುಗಳಾಗಲಿ ಕಾಲು ಬೆರಳುಗಳಾಗಲಿ ಎಷ್ಟು ಸ್ಪಷ್ಟವಾಗಿ ಕಿತ್ತಲೆ ಮಾಡಿದಾರೆ

ನೋಡಿ ಇಲ್ಲಿ ವಾಲಿ ಸುಗ್ರೀವರ ಕಥೆ ಇಲ್ಲಿಗೆ ತಲೆ ಮಾಡಿದ್ದಾರೆ ವಾಲಿ ಮತ್ತು ಸುಗ್ರೀವ ಇಬ್ಬರು ನಿಂತಿದ್ದಾರೆ ಇವರಿಗೆ ಒಂದು ವರ ಇರುತ್ತೆ ಸೂರ್ಯದೇವನಿಂದ ಒಂದು ವರ ಸಿಗುತ್ತೆ ವಾಲಿಗೆ ಏನು ವರ ಇರುತ್ತೆ ಅಂತ ಅಂದ್ರೆ ಎದುರುಗಡೆ ಯಾರೇ ಯುದ್ಧ ಮಾಡ್ಲಿ ವಾರೆ ಜೊತೆಗೆ ಅವರ ಅರ್ಧ ಶಕ್ತಿ ವಾಲಿಗೆ ಬರುತ್ತೆ ಈ ರೀತಿಯಾದಂತಹ ವರವನ್ನು ಪಡೆದುಕೊಂಡಿರುತ್ತಾರೆ ವಾಲಿ. ವಾಲೆಯನ್ನು ಯಾರು ಕೊಲ್ಲಲು ಸಾಧ್ಯವಾಗುವುದಿಲ್ಲ ಅದಕ್ಕೆ ಮರೆಯಲಿ ನಿಂತು ಸರ್ಪದಿಂದ ಸಾಯಿಸಲಾಗುತ್ತದೆ ಈ ರೀತಿಯಾದಂತಹ ಒಂದು ಅದ್ಭುತವಾದ ಚಿತ್ರವನ್ನು ಇಲ್ಲಿ ನೋಡಿ ಕಥೆಯ ರೂಪದಲ್ಲಿ ಅವರು ಎಷ್ಟು ಚೆನ್ನಾಗಿ ಮಾಡಿದ್ದಾರೆ.

ನೋಡಿ ಈ ರೀತಿ ಮರದ ಮರೆಯಲಿ ನಿಂತು ವಾಲಿಯನ್ನು ಕೊಲ್ಲಲಾಗುತ್ತದೆ ಆಮೇಲೆ ವಾಲಿಗೆ ಗೊತ್ತಾಗುತ್ತದೆ ವಾಲಿ ಹೇಳುತ್ತಾನೆ ಸುಮ್ಮನೆ ನಾನು ರಾವಣಗೆರೆ ಸೀತೆಯನ್ನು ತಂದು ಬಿಡುತ್ತಿದ್ದ ರಾವಣ ಸುಮ್ಮನೆ ನನ್ನನ್ನು ಕೊಂದಿದ್ದೀರಿ ಮೋಸದಿಂದ ಕೊಂದರೆ ಅಂತ ಹೇಳುತ್ತಾನೆ ಆಮೇಲೆ ವಾಲಿ ತುಂಬಾ ಹೇಳಿಕೊಳ್ಳುತ್ತಾನೆ ಸುಮ್ಮನೆ ಯಾಕೆ ಕೊಂದಿದ್ದು, ಕೊಂಡುಬಾರದಿತ್ತು ನನ್ನ ನಾನು ಸಹಾಯ ಮಾಡುತ್ತಿದೆ ಅಂತ ಹೇಳುತ್ತಾನೆ ಅಷ್ಟೊತ್ತಿಗೆ ಆಗಲೇ ಬಾಣ ತಾಗಿ ಹೋಗಿತ್ತು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god