1 ಜನವರಿ 2024 ಹೊಸ ವರ್ಷದ ಮೊದಲ ದಿನ ಕೇವಲ ಎರಡು ಏಲಕ್ಕಿಗಳನ್ನ ಈ ಸ್ಥಾನದಲ್ಲಿ ಇಟ್ಟು ಬಿಡಿ. ಚುಂಬಕದ ರೀತಿ ಎಷ್ಟು ಹಣ ಎಳೆದುಕೊಳ್ಳುತ್ತದೆ ಅಂದ್ರೆ ಅದ್ರ ಬಗ್ಗೆ ನೀವು ಕಲ್ಪನೆ ಮಾಡಲು ಸಹ ಸಾಧ್ಯವಿಲ್ಲ. ತಾಯಿ ಲಕ್ಷ್ಮಿ ದೇವಿಯ ಯಾವ ರೀತಿಯ ಆಶೀರ್ವಾದ ಸಿಗುತ್ತದೆ ಅಂದರೆ ಮನೆಯು ಸುಖ, ಶಾಂತಿ, ನೆಮ್ಮದಿಯಿಂದ ಧನ ಸಂಪತ್ತಿನಿಂದ ತುಂಬಿಕೊಳ್ಳುತ್ತದೆ. ಸ್ನೇಹಿತರೆ ಇಂದು ಪಂಚಾಂಗದ ಅನುಸಾರವಾಗಿ ಹೊಸ ವರ್ಷದ ಮೊದಲ ದಿನದಲ್ಲಿ ಸುಮಾರು 52 ರೀತಿಯ ಶಿವಯೋಗಿಗಳು ಬಂದಿವೆ. ಇವುಗಳಲ್ಲಿ ಮಹಾಲಕ್ಷ್ಮಿ, ಯೋಗ ಧನ, ಯೋಗ, ಬ್ರಹ್ಮ, ಯೋಗ, ಐಂದ್ರ ಯೋಗ, ಸತಳಜ ಯೋಗ ಈ ರೀತಿಯಾಗಿ ಪೂರ್ತಿಯಾಗಿ 62 ಶುಭ ಯೋಗಗಳು ಬಂದಿವೆ. ಇಂತಹ ಶುಭ ಸಮಯ ಪೂರ್ತಿ 152 ವರ್ಷಗಳ ನಂತರ ವೇ ಬಂದಿದೆ.

WhatsApp Group Join Now
Telegram Group Join Now

ಯಾಕಂದ್ರೆ ಈ ದಿನ ಮಹಾಲಕ್ಷ್ಮಿ ಯೋಗ ದಿನ ಯೋಗ ಬಂದಿದೆ. ಇದು ಒಂದು ಕಾರಣದಿಂದಾಗಿ ಪೂರ್ತಿವರ್ಷ ತಾಯಿ ಲಕ್ಷ್ಮಿ ದೇವಿಯ ನಿಯಂತ್ರಣದಲ್ಲಿರುತ್ತದೆ ಅಂದರೆ ಇದನ್ನ ನೀವು ತಂತ್ರ ಶಾಸ್ತ್ರದ ಅನುಸಾರವಾಗಿ ಎರಡು ಏಲಕ್ಕಿಗಳ ಉಪಾಯವನ್ನು ಮಾಡಿದರೆ ಇದರ ಬಗ್ಗೆ ಇಂದಿನ ಯುಗದಲ್ಲಿ ನನಗೆ ಒಂದೊಂದಾಗಿ ತಿಳಿಸ್ತಾ ಇದ್ದೀವಿ. ಕೇವಲ ಇಷ್ಟೇ ಉಪಾಯವನ್ನು ಮಾಡುವುದರಿಂದ ನಿಮಗೆ ಸಾಕ್ಷಾತ್ ತಾಯಿ ಲಕ್ಷ್ಮಿ ದಿವ್ಯ ಆ ಒಂದು ವರದಾನ ಸಿಗುತ್ತದೆ. ಇದರ ನಂತರ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆಯಾಗುತ್ತದೆ.

ನಿಮ್ಮ ಜೀವನದಲ್ಲಿ ಹಣ ಬರುವಂತಹ ಮಾರ್ಗಗಳು ತೆರೆದು ಕೊಳ್ಳುತ್ತವೆ. ನಿಮ್ಮ ಜೀವನದಲ್ಲಿ ಬರುವಂತಹ ಹಣಕಾಸಿನಲ್ಲಿ ವೃದ್ಧಿಯಾಗುತ್ತೆ. ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನಿಮಗೆ ಹಣಕಾಸಿನ ಎಲ್ಲ ಪ್ರಕಾರದ ಸಮಸ್ಯೆಗಳಿಂದ ಮುಕ್ತಿ ಕೊಡಿಸುತ್ತದೆ ಎಂದರೆ ನೀವು ನಂಬಿ ಅಥವಾ ಬಿಡಿ ಇಡೀ ಜಗತ್ತು ಜೊತೆ ಶಾಸ್ತ್ರದ ಮೇಲೆ ನಿಂತು ಕೊಂಡಿದೆ. ಹಾಗಾಗಿ ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆ ವರ್ಷದ ಮೊದಲ ದಿನ ನೀವು ಏನೇ ಕಾರ್ಯಗಳನ್ನು ಮಾಡಿದರೆ ಪೂಜಾ ಪಾಠ ಮಾಡಿದರೆ ಅದರ ಲಾಭ ನಿಮಗೆ ಪೂರ್ತಿ ವರ್ಷ ಸಿಗ್ತಾ ಇರುತ್ತೆ. ಈ ಉಪಾಯವನ್ನು ಹಲವಾರು ಕೊಟ್ಟ ದೇಶ ಹೊಸ ವರ್ಷದ ಮೊದಲ ದಿನ ಖಂಡಿತವಾಗಿ ಮಾಡ್ತಾರೆ. ಇದರ ಲಾಭ ಅವರಿಗೆ ಪೂರ್ತಿ ವರ್ಷ ಸಿಗ್ತಾ ಇರುತ್ತೆ ಅಂದರೆ ನೀವು ಸಹ ವರ್ಷದ ಮೊದಲ ದಿನ ಎಲ್ಲಿ ಗಳ ಆ ಚಿಕ್ಕ ಉಪಾಯವನ್ನು ಮಾಡಿದರೆ ಇಡೀ ವರ್ಷ ನಿಮಗೆ ಹಣಕಾಸಿನ ಸಂಪತ್ತಿನ ಸಮಸ್ಯೆಗಳು ಎದುರಾಗುವುದಿಲ್ಲ.

ಇದರ ಬಗ್ಗೆ ತಂತ್ರ ಶಾಸ್ತ್ರದಲ್ಲಿಯೂ ಬರೆದಿದ್ದಾರೆ. ನೀವು ಯೋಚನೆ ಮಾಡುತ್ತಿರಬಹುದು ಹೇಗೆ? ಪ್ರಯೋಗ ಮಾಡಿದ್ರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಅಂತ ನೀವು ಯೋಚನೆ ಮಾಡ್ತಾ ಇರ್ತಿರಾ. ಎಲ್ಲಿ ನಾವು ನಿಮಗೆ ಹೇಳ್ತಾ ಇದ್ರೆ ಏಲಕ್ಕಿ ಅವರು ಶುಕ್ರ ಗ್ರಹದ ಕಾರಕ ಆಗಿರುತ್ತದೆ. ಇಲ್ಲಿ ಶುಕ್ರಗ್ರಹ ಧನ ಸಂಪತ್ತಿನ ಕಾರಕಗ್ರಹ ಆಗಿರುತ್ತದೆ. ಇಲ್ಲಿ ಶುಕ್ರಗ್ರಹದ ನಿಯಂತ್ರಣವ ತಾಯಿ ಲಕ್ಷ್ಮಿ ದೇವಿಯ ಅಂಗೈಯಲ್ಲಿರುತ್ತದೆ. ಇಲ್ಲಿ ಒಂದು ಮಾತನ್ನ ತಿಳಿದುಕೊಳ್ಳಿ. ಒಂದು ವೇಳೆ ಯಾವುದಾದರೂ ವ್ಯಕ್ತಿಗೆ ಶುಕ್ರಗ್ರಹ ಅವರಿಗೆ ಸಾಥ್ ಕೊಡಲು ಶುರುಮಾಡಿದ್ರೆ ಒಂದ್ವೇಳೆ ಆ ವ್ಯಕ್ತಿಗಳು. ನನ್ನ ಕಾಸಿನ ವಿಷಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ ತಪ್ಪಾದ ನಿರ್ಧಾರದಿಂದ ಇರುವ ವ್ಯಕ್ತಿಗೆ ಹಣಕಾಸಿನ ವಿಷಯದಲ್ಲಿ ಲಾಭ ಆಗುತ್ತದೆ.

ಇನ್ನೊಂದೆಡೆ ಜೊತೆ ಶಾಸ್ತ್ರದಲ್ಲಿ ಈ ರೀತಿ ಹೇಳಿದ್ದಾರೆ. ಇದು ಲಕ್ಷ್ಮಿ ದೇವಿಯ ಪೂಜೆಯಲ್ಲಿ ಒಂದು ವೇಳೆ ಎಲ್ಲಕ್ಕಿಂತ ಇಟ್ಟು ಪೂಜೆಯನ್ನು ಶುರುಮಾಡಿದ್ರೆ ಆ ಪೂಜೆಯು ತಕ್ಷಣ ಸಿದ್ಧಿಯಾಗುತ್ತದೆ. ಖಂಡಿತವಾಗಿ ಆ ಪೂಜೆಯ ಲಾಭ ವ್ಯಕ್ತಿಗೆ ಸಿಗುತ್ತದೆ. ಯಾಕೆಂದರೆ ಇಲ್ಲಿ ಎಲ್ಲಕ್ಕೂ ತಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿದ್ದು ನಿದ್ರೆ ನಿಮ್ಮ ಕಳೆದು ಹೋದ ಸಮಯದ ಬಗ್ಗೆ ನೀವು ಏನು ಸಹ ಮಾಡಲು ಸಾಧ್ಯವಿಲ್ಲ. ಆದರೆ ಮುಂಬರುವ ಅಂತ ನಿಮ್ಮ ಸಮಯಕ್ಕಾಗಿ ನೀವು ಒಳ್ಳೆಯ ತಯಾರಿಯನ್ನು ಮಾಡಬಹುದು. ಒಂದು ವೇಳೆ ಮುಂಬರುವಂತ ಪೂರ್ತಿ ವರ್ಷ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಸಿಗಲಿ ಅಂತ ನೀವು ಇಷ್ಟ ಪಡ್ತಾ ಇದ್ರೆ ಮುಂಬರುವ ವರ್ಷದಲ್ಲಿ ಯಾವುದೇ ಕಾರಣಕ್ಕೂ ಹಣಕಾಸಿನ ಸಮಸ್ಯೆ ಎದುರಾಗಬಾರದು ಅಂತ ನೀವು ಇಷ್ಟಪಡ್ತಾ ಇದ್ರೆ ಕೇವಲ ಇಲ್ಲಿ ನೀವು ವರ್ಷದ ಮೊದಲ ದಿನ ತಂತ್ರ ಶಾಸ್ತ್ರದ ಅನುಸಾರವಾಗಿ ಎರಡು ಏಲಕ್ಕಿಗಳ ಉಪಾಯ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god