ಶವಸಾಗಿಸಲು ದರ್ಶನ್ ಮೂವತ್ತು ಲಕ್ಷ ಡೀಲ್ …. ಒಬ್ಬ ಸ್ಟಾರ್ ನಟ ಎನ್ನುವ ಕಾರಣಕ್ಕು ಅಥವಾ ಅವರಿಂದ ನೀವು ಇನ್ಸ್ಪಿರೇಷನ್ ಆಗುತ್ತದೆ ಎನ್ನುವ ಉದ್ದೇಶಕ್ಕ ಯಾವುದೋ ಸಮಾಜ ಮುಖಿ ಕೆಲಸವನ್ನು ಮಾಡಿದ್ದಾರೆ ಹಾಗಾಗಿ ನಾವು ಅವರನ್ನು ಅನುಸರಿಸುತ್ತಾ ಇದ್ದೇವೆ ಎಂದ ಮಾತ್ರಕ್ಕೆ ಒಬ್ಬ ಸಮಾಜ ಕಂಟಕ ವ್ಯಕ್ತಿಯನ್ನು ಯಾರು ಕೂಡ ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯಾನೆ ಇಲ್ಲ.
ಅಭಿಮಾನಿಗಳೆಲ್ಲ ಜೈಕಾರ ಆಗುತ್ತಾ ಇದ್ದೀರಲ್ಲ ನಿಮ್ಮ ಮನೆಯಲ್ಲಿಯೇ ಅದೇ ನಟ ಯಾರಾದರೂ ಈ ರೀತಿ ಯಾಗಿ ಅಲ್ಲೇ ನಡೆಸಿದ್ದರೆ ಕೊಲೆ ಮಾಡಿದರೆ ಅದನ್ನು ನೀವು ಸಮರ್ಥಿಸಿಕೊಳ್ಳುತ್ತಾ ಇದ್ದೀರಾ ಈ ಎಲ್ಲಾ ಮಾತುಗಳು ಈಗ ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಾ ಇರುವುದು ನಟ ದರ್ಶನವರಿಗೆ ಸಾಮಸಗುಣವು ಇದೇ ರಾಕ್ಷಸ ಗುಣವೂ ಇದೆ ಅವರು ಮಾಡಿರಬಹುದು ಅಥವಾ ಅವರು ಮಾಡಿರಬಹುದು ತಪ್ಪಲ್ಲ.
•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963
ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಕರೆ ಮಾಡಿ : 9036076963
ಆತ ಈ ರೀತಿಯಾಗಿ ಮಾಡಿದ್ದು ಸರಿನಾ ಎಂದು ಮೆಸೇಜ್ ಮಾಡಿದ ಮಾತ್ರಕ್ಕೆ ಈ ರೀತಿಯಾಗಿ ಮಾಡಬಹುದಿತ್ತ ಅವರು ಸೀದಾ ಸೈಬರ್ ಕಂಪ್ಲೇಂಟ್ ಅನ್ನು ಕೊಡಬಹುದಿತ್ತು ಪೊಲೀಸ್ ಠಾಣೆಯ ಮೆಟ್ಟಲು ಏರಬಹುದಿತ್ತು ಇದೇ ದರ್ಶನ ಅಥವಾ ಪವಿತ್ರ ಗೌಡ ಆದರೆ ಕರೆಸಿ ಈ ರೀತಿಯಾಗಿ ಸುಟ್ಟು ರಾಡ್ ನಿಂದ ಹೊಡೆದು ಕಟ್ಟಿಗೆಯಿಂದ ಹೊಡೆದು ಬೂಟ್ನಿಂದ ಹೊದ್ದು ಮರ್ಮಾಂಗಕ್ಕೆ ಹೊದ್ದು ಈ ರೀತಿಯಾಗಿ ಮಾಡಿರುವುದು ಇದು ಎಲ್ಲ ಈ ರೀತಿಯ ಕೃತ್ಯವನ್ನು ಒಬ್ಬ ನಟನಿಂದ ಯಾರೂ ಕೂಡ ಊಹಿಸಿರಲಿರಲಿಲ್ಲ.
ಇನ್ನೊಂದಿಷ್ಟು ಕುತೂಹಲ ವಿಷಯದೊಂದಿಗೆ ನಾನು ನಿಮಗೆ ತಿಳಿಸಲು ಬಂದಿದ್ದೇನೆ ಇದನ್ನು ನೀವು ಕೇಳಿದರೆ ನೀವು ಕೂಡ ಶಾಕ್ ಬಿಡುತ್ತೀರಾ ಈ ಕೆಲವೊಂದು ವಿಷಯಗಳು ದರ್ಶನ್ಗೆ ಮೊದಲೇ ಗೊತ್ತಿತ್ತು ಆತನನ್ನು ಪ್ರೀ ಪ್ಲಾನೆಟ್ ಮಾಡಿ ಕಳಿಸಲಾಯಿತು ಎಂದು ಹೇಳಲಾಗುತ್ತದೆ ಏಕೆಂದರೆ ಅಲ್ಲಿಂದ ಅಂದರೆ ಚಿತ್ರದುರ್ಗದಿಂದ ಇಲ್ಲಿಯವರೆಗೆ ಕರೆಯುವವರೆಗೂ ದರ್ಶನ ಅವರ ಅನುಮತಿ ಇಲ್ಲದೆ ಯಾರಾದರೂ ಏನಾದರೂ ಮಾಡಿದರೆ ಅವರ ಆಪ್ತ ವಲಯದಲ್ಲಿ ದರ್ಶನ್ ಅವರನ್ನು.
ಎದುರು ಹಾಕಿಕೊಳ್ಳುವುದು ಕಷ್ಟ ಅವರ ಕೋಪಕ್ಕೆ ತುತ್ತಾಗುವುದು ಕಷ್ಟ ಎಂದು ಹೇಳುತ್ತಾರೆ ಇನ್ನು ಆತನ ಅನುಮತಿ ಇಲ್ಲದೆ ಶೆಡ್ಗೆ ಕರೆದು ತಂದಿರುವ ಯಾವುದೇ ಸಾಧ್ಯತೆ ಇರುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ಆತನನ್ನ ಕರೆತಂದಿದ್ದು ಆತನಿಗೆ ಎಚ್ಚರಿಕೆ ಕೊಡುವುದು ಅಥವಾ ಒಡೆಯುವ ಪ್ಲಾನ್ ಎಲ್ಲವೂ ಪ್ರೀ ಪ್ಲಾನ್ ಆಗಿತ್ತು ಒಟ್ಟಾರೆಯಾಗಿ ಯಾವಾಗ ಈ ದರ್ಶನ್ ಶೆಡ್ಡಿಗೆ ಹೋಗಿ ಆತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸುತ್ತಾರೆ.
ಅದಾದ ನಂತರ ಮೃತದೇಹವನ್ನು ಸಾಗಿಸುವುದಕ್ಕೆ ದರ್ಶನ್ ಅವರು ಡೀಲ್ ಕೊಟ್ಟಿರುವ ಮೊತ್ತ ಕೇಳಿ ಬರುತ್ತಾ ಇರುವುದು ಬರೋಬ್ಬರಿ 30 ಲಕ್ಷ 30 ಲಕ್ಷವನ್ನು ಮೃತ ದೇಹವನ್ನು ಎಲ್ಲಾದರೂ ಯಾರಿಗೂ ಗೊತ್ತಾಗದ ಹಾಗೆ ವಿಲೇವಾರಿ ಮಾಡಬೇಕು ಎಂದು ಹೇಳಿ ದರ್ಶನವರು ಅವರಿಗೆ ಖಡಕ್ಕಾಗಿ ಹೇಳಿದ್ದರಂತೆ. ಜೊತೆಗೆ ಈ ಮೂವರ ಗ್ಯಾಂಗ್ ಇತ್ತಲ್ಲ ಅಲ್ಲಿ ಹೋಗಿ ಮೋರಿಯಲ್ಲಿ ಹೆಸದರಲ್ಲ ಆ ಮೂವರ ಗ್ಯಾಂಗ್ ನಿಂದ ರಾತ್ರಿ ಇಡೀ ದರ್ಶನ್ ಗೆ ವಾಟ್ಸಪ್ ಕಾಲ್ ಹೋಗಿದೆ.
ಅಂದರೆ ಏನೆಲ್ಲಾ ಮಾಡುತ್ತಿದ್ದೇವೆ ಎಲ್ಲಿಗೆ ಹಾಕಬೇಕು ಎಲ್ಲಿ ಹಾಕಿ ಬಂದವು ರಾಜ ಕಾಲುವೆಗೆ ಹಾಕಿದರೆ ಯಾರಿಗೂ ಗೊತ್ತೇ ಆಗುವುದಿಲ್ಲ ದರ್ಶನ್ ಬಾಸ್ ನೀವು ಸೇಫ್ ಆಗುತ್ತೀರಿ ಯೋಚನೆ ಮಾಡಬೇಡಿ ಎನ್ನುವ ರೀತಿಯಲ್ಲಿ ಎಲ್ಲ ರೀತಿಯದಂತಹ ವಾಟ್ಸಪ್ ಕಾಲ್ ಹೋಗಿರುವಂತದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.