ನಟ ಸಾಧುಕೋಕಿಲ್ ಹೆಂಡ್ತಿ ಮಕ್ಕಳು ಯಾರು ಗೊತ್ತಾ?.. ನಟ ಸಾಧುಕೋಕಿಲ ಅವರ ಬಗ್ಗೆ ನೀವು ತಿಳಿಯದ ವಿಷಯಗಳು ಸಾಧು ಕೋಕಿಲ ಅವರ ಕಣ್ಣೀರಿನ ಕಥೆಯನ್ನ ನೋಡಿ ಸಾಧು ಕೋಕಿಲ ಅವರ ಹೆಂಡತಿ ಮತ್ತು ಮಕ್ಕಳು ಯಾರೆಂದು ಈ ವಿಡಿಯೋದಲ್ಲಿ ನೋಡೋಣ.ತಿನ್ನಲು ಊಟವಿಲ್ಲದೆ ಸಾಯಲು ಹೋಗಿದ್ದ ಸಾಧು ಕೋಕಿಲ ಅವರ ಜೀವನದ ಕಣ್ಣೀರ ಕಥೆಯನ್ನು.

WhatsApp Group Join Now
Telegram Group Join Now

ನೋಡೋಣ ಇವರನ್ನು ನೋಡಿ ಕರ್ನಾಟಕದಲ್ಲಿ ನಗದೇ ಇರುವ ಜನರೆಲ್ಲ ನಟ ನಿರ್ದೇಶಕ ಸಂಗೀತ ನಿರ್ದೇಶಕ ನಿರ್ಮಾಪಕ ಭಾರತದಲ್ಲಿ ಅತಿ ವೇಗವಾಗಿ ಈ ಬೋರ್ಡ್ ಅನ್ನು ನುಡಿಸುವವರಲ್ಲಿ ಸಾಧು ಕೋಕಿಲ ಅವರು ಕೂಡ ಒಬ್ಬರು ಆದರೆ ತಿನ್ನಲು ಊಟವಿಲ್ಲದೆ ಆಹಾರವಿಲ್ಲದೆ ತಿಂಗಳಗಟ್ಟಲೆ ಮಾವಿನ ಹಣ್ಣನ್ನ ತಿಂದು ಹಲಸಿದ ಅನ್ನವನ್ನು ತಿಂದು ಹೊಟ್ಟೆ.

ತುಂಬಿಸಿಕೊಳ್ಳುತ್ತಿದ್ದರಂತೆ ಅಂಗಡಿ ಮತ್ತು ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುವಾಗ ಅವಮಾನ ತಾಳಲಾರದೆ ಸಾಯಲು ಹೊರಟಿದ್ದರಂತೆ ಯಾವುದೇ ಗಾಡ್ ಫಾದರ್ ಇಲ್ಲದೆ ಕೇವಲ ಸ್ವಂತ ಪರಿಶ್ರಮದಿಂದ ಇಡೀ ಕರ್ನಾಟಕದ ಜನತೆಗೆ ನಾಯಕರಾಗಿದ್ದಾರೆ ಸಾಧುಕೋಕಿಲ್ ಅವರು ಇವರ ಮೊದಲ ಹೆಸರು ಶೀಲನ್ ರಾಜ್ ಎಂದು 24-3-1966ರಲ್ಲಿ ಲತೇಶ್.

ಮತ್ತು ಮಂಗಳ ದಂಪತಿಗೆ ಮಗನಾಗಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು ಇವರಿಗೆ ಲಯನ್ ಎಂಬ ಅಣ್ಣ ಮತ್ತು ಉಷಾ ಎಂಬ ತಂಗಿ ಇದ್ದಾರೆ ಸಂಗೀತಗಾರರ ಕುಟುಂಬದಲ್ಲಿ ಇವರು ಜನಿಸುತ್ತಾರೆ ಬಡ ಕುಟುಂಬದಲ್ಲಿ ಹುಟ್ಟಿದ ಸಾಧುಕೋಕಿಲ್ ಅವರಿಗೆ ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟಪಡುವ ಪರಿಸ್ಥಿತಿ ಇರುತ್ತೆ ಸಾಧು ಕೋಕಿಲ ಚಿಕ್ಕ ವಯಸ್ಸಿನವರಿದ್ದಾಗ ಅವರನಾ.

ಪಕ್ಕದ ಮನೆಯಲ್ಲಿ ಬಿಟ್ಟು ಅವರ ತಂದೆ ತಾಯಿ ಮದುವೆ ಸಮಾರಂಭಗಳಿಗೆ ಹಾಡು ಹೇಳಲು ಹೋಗುತ್ತಿದ್ದರು ಸಾಧು ಕೋಕಿಲ ಅವರು ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು ಎಂಟನೇ ತರಗತಿಯಲ್ಲಿ ಇರುವಾಗ ಅಂಗಡಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಅಲ್ಲಿ ವಾದ್ಯವನ್ನ ವರಿಸಿಕೊಂಡು ಕೆಲಸವನ್ನ.

ಮಾಡುತ್ತಿರುತ್ತಾರೆ ಆ ಅಂಗಡಿಯಲ್ಲಿ ಕೆಲಸ ಮಾಡುವಾಗ ವಾದ್ಯಗಳ ಕಡೆ ಮನಸ್ಸು ವಾಲುತ್ತದೆ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಮೂಡುತ್ತದೆ ಆನಂತರ ವಿ ಮನೋಹರ್ ಅವರ ಹತ್ತಿರ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ದಿನಕ್ಕೆ ಹತ್ತು ರೂಪಾಯಿಯ ಸಂಬಳವನ್ನು ನೀಡುತ್ತಾರೆ ಆದರೆ ಆರ್ಕೆಸ್ಟ್ರಾದಲ್ಲಿ ವಿ ಮನೋಹರ್ ಅವರು ಒಂದು ದಿನ ಅವಮಾನವನ್ನ.

ಮಾಡುತ್ತಾರೆ ಅದನ್ನ ಸಾಧು ಅವರು ಸಹಿಸಿಕೊಳ್ಳುವುದಿಲ್ಲ ಅಲ್ಲಿಂದ ಹೊರ ಬರುತ್ತಾರೆ, ಆದರೆ ದಾರಿಯಲ್ಲಿ ಇಂಗ್ಲಿಷ್ ಸಿನಿಮಾ ಒಂದರ ಪೋಸ್ಟರ್ ಅನ್ನು ನೋಡುತ್ತಾರೆ ಸಾಯಲು ಮುಂಚೆ ಒಂದು ಸಿನಿಮಾವನ್ನು ನೋಡಿ ಸಾಯೋಣ ಎಂದು ಯೋಚಿಸಿ ನೋಡುತ್ತಾರೆ ಸಿನಿಮಾದ ಪ್ರಾರಂಭದಿಂದ ಅಂತ್ಯದವರೆಗೂ ಕೇವಲ ನಗುವಿನ ಹಾಸ್ಯಮಯ ವಾಗಿರುತ್ತದೆ.

ಅದ್ಭುತವಾದ ದೃಶ್ಯ ಗಳು ಆ ಸಿನಿಮಾದಲ್ಲಿ ಇರುತ್ತದೆ ಈ ಸಿನಿಮಾ ನೋಡಿದ ನಂತರ ಸಾಧು ಅವರ ಜೀವನವನ್ನು ಬದಲಾಯಿಸಿ ಬಿಡುತ್ತೆ ಆ ಸಿನಿಮಾ ನಂತರ ಆದ ಕಷ್ಟಪಟ್ಟು ಕೆಲಸ ಮಾಡಿ ಮ್ಯೂಸಿಕ್ ಡೈರೆಕ್ಟರ್ ಆಗುತ್ತಾರೆ ಹಂಸಲೇಖ ವೆಂಕ್ಟೇಶ್ ಜೈ ಗೋಪಾಲ್ ಅವರ ಬಳಿ ಕೆಲಸವನ್ನು ಮಾಡುತ್ತಾರೆ.

ಇನ್ನು ಕಾಮಿಡಿ ನಟನಾಗಿ ಕೂಡ ಮಿಂಚುತ್ತಾರೆ ಉಪೇಂದ್ರ ಅವರ ಸಿನಿಮಾದ ಮೂಲಕ ಸಾಧು ಕೋಕಿಲ ಡೈರೆಕ್ಟರ್ ಆಗುತ್ತಾರೆ ನಂತರ ಯಾವ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ವಿಪಿ ಮನೋಹರ್ ಅವರಿಂದ ಅವಮಾನ ಆಗಿತ್ತು ಅವರೇ ಕರೆದು.

ಇವರಿಗೆ ಸನ್ಮಾನ ಮಾಡುತ್ತಾರೆ ಇವರು ಫಿಲೋನಿ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಕನ್ನಡದಲ್ಲಿ ಒಟ್ಟು 405 ಚಿತ್ರಗಳಲ್ಲಿ ನಟಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ