ನರ ದೌರ್ಬಲ್ಯ ಪಾದದ ಉರಿ ಇರುವವರು ಈ 7 ಆಹಾರ ಮುಟ್ಟಲೇಬೇಡಿ… ಕೈಯಲ್ಲ ಜೋಮು ಹಿಡಿಯುತ್ತದೆ ರಕ್ತ ಹೆಪ್ಪುಗಟ್ಟುತ್ತಾ ಇದೆ ಶುಗರ್ ಇದೆ ಶುಗರ್ ನಿಯಂತ್ರಣದಲ್ಲಿ ಇದೆ ಆದರೆ ಯಾಕೆ ಕೈಕಾಲು ಹೊಡೆತ ಬರ್ತಾ ಇದೆ ಯಾವ ಯಾವ ಆಹಾರಗಳನ್ನು ತಿನ್ನಬೇಕು ಯಾವ ಯಾವ ಆಹಾರಗಳನ್ನು ತಿನ್ನಬಾರದು ಯಾವ ಆಹಾರವನ್ನು ತಿಂದರೆ ಇದು ಸರಿ ಹೋಗುತ್ತದೆ.

WhatsApp Group Join Now
Telegram Group Join Now

<span style=”color: #993300;”><strong>ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( <span style=”color: #ff6600;”>BEST ASTROLOGER IN BANGALORE</span> ) <span style=”color: #003366;”>8197358456 <span style=”color: #800080;”>ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ </span></span></strong></span>

<span style=”color: #800080;”><strong>ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ</strong>.</span>

<span style=”color: #0000ff;”><strong>ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456</strong></span>

<span style=”color: #800000;”><strong>ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456</strong></span>

<strong><span style=”color: #008000;”>ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.</span></strong>

ನರ ದೌರ್ಬಲ್ಯ ಜಾಸ್ತಿ ಆಗಬಾರದು ಎಂದರೆ ಯಾವ ಆಹಾರವನ್ನು ಸೇವಿಸಬಾರದು ಈ ರೀತಿಯಾಗಿ ಸಾಕಷ್ಟು ಜನರು ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ ಏಕೆಂದರೆ ಡಯಾಬಿಟಿಕ್ ನ್ಯೂರೋಪತಿಯಲ್ಲಿ ಬಳಲುತ್ತಾ ಇರುತ್ತಾರೆ ಜೊತೆಗೆ ಎಷ್ಟೊಂದು ಬೇರೆಬೇರೆ ಸಿಂಪ್ಟಮ್ಸ್ ಇಂದ ಅಂದರೆ ಮುಳ್ಳು ಚುಚ್ಚಿದ ಹಾಗೆ ಆಗುವುದು ಜೋಮು ಹಿಡಿಯುವುದು ಮರ ಗಟ್ಟುವುದು ಮಧ್ಯರಾತ್ರಿಯಲ್ಲಿ ಎಚ್ಚರವಾಗಿ ಕೈಗಳನ್ನ ಕೊಡವಿಕೊಳ್ಳುವುದು.

ಈ ರೀತಿಯಲ್ಲ ನರಗಳ ದೌರ್ಬಲ್ಯ ವನ್ನು ತಡೆಯಬೇಕು ಎಂದರೆ ಯಾವೆಲ್ಲ ಆಹಾರವನ್ನು ಪದಾರ್ಥಗಳನ್ನು ಕಡೆಗಣಿಸಬೇಕಾಗುತ್ತದೆ. ನಿಮಗೆ ಗೊತ್ತಿರಬೇಕು ಗೋಧಿ ಡಯಾಬಿಟಿಸ್ ಇರುವವರಿಗೆ ಗೋಧಿಯನ್ನು ಉಪಯೋಗಿಸಿ ಗೋಧಿಯ ಚಪಾತಿಯನ್ನು ತಿನ್ನಿ ಗೋಧಿಯ ಪುರಿಯನ್ನು ತಿನ್ನಿ ಎಂದು ಹೇಳುತ್ತೇವೆ ಮತ್ತು ಗೋಧಿ ಉಪ್ಪಿಟ್ಟನ್ನು ತಿನ್ನಿ ಎಂದು ಹೇಳುತ್ತೇವೆ.

ಆದರೆ ಗೋಧಿಯಲ್ಲಿ ಕ್ಲುಟೇನ್ ಎನ್ನುವ ಒಂದು ಅಂಶವಿರುತ್ತದೆ ಅದು ಇಂಪ್ಲಾಮೆಟರಿ ಎನ್ನುವ ಅಂಶವನ್ನು ಬಿಡುಗಡೆ ಮಾಡುತ್ತದೆ ಎಂದು ರಿಸರ್ಚ್ ಮೂಲಕ ತಿಳಿದುಬಂದಿದೆ ಆ ರೀತಿಯ ಇಂಪ್ಲಾಮೆಟರಿ ರಿಲೀಸ್ ಆದಾಗ ನರಗಳಿಗೆ ತೊಂದರೆಯಾಗುತ್ತದೆ ಅದಕ್ಕೆ ನ್ಯೂರೋಪತಿ ಎಂದು ಹೇಳುತ್ತೇವೆ ನರಗಳಿಗೆ ಅದು ಜೋಮು ಹಿಡಿಯುವಂತದ್ದು ಮರಗಟ್ಟುವುದು.

ಉರಿ ಉರಿ ಆಗುವುದು ಆ ರೀತಿಯಾದಹ ಲಕ್ಷಣಗಳು ಗೋಧಿಯನ್ನು ತೆಗೆದುಕೊಳ್ಳುವವರಿಗೆ ಜಾಸ್ತಿ ಆಗಿದೆ ಎಂದು ಒಂದು ರಿಸರ್ಚ್ನ ಮೂಲಕ ಗೊತ್ತಾಗಿದೆ ಎಲ್ಲರಿಗೂ ಇದು ಆಗುವುದಿಲ್ಲ ಯಾರಿಗೆ ಆ ರೀತಿಯ ಲಕ್ಷಣ ಇರುತ್ತದೆ ಅವರಿಗೆ ಮಾತ್ರ ಆಗುತ್ತದೆ ಆ ರೀತಿಯಾಗಿ ಇದ್ದಾಗ ದಯವಿಟ್ಟು ನೀವು ನಿಮ್ಮ ವೈದ್ಯರ ಬಳಿ ಹೋಗಿ ನೋಡಿಸಿಕೊಂಡು ಆ ಆಹಾರವನ್ನು ತಿನ್ನುವುದನ್ನು ಸ್ವಲ್ಪ ಕಡಿಮೆ ಮಾಡಿ.

ಗೋಧಿ ಎಂದರೆ ನಿಮಗೆ ಗೊತ್ತೇ ಇದೆ ಚಪಾತಿ ಮತ್ತು ಗೋಧಿಯಲ್ಲಿ ಪೂರಿಯನ್ನು ಕೂಡ ಮಾಡುತ್ತಾರೆ ಉಪ್ಪಿಟ್ಟು ಬ್ರೆಡ್ಡಿಗೆ ಗೋಧಿಯನ್ನು ಹಾಕಿರುತ್ತಾರೆ ಯಾವ ಯಾವ ಅಂಶದಲ್ಲಿ ಗೋಧಿ ಇರುತ್ತದೆ ಆ ಅಂಶವನ್ನು ನೀವು ಕಡೆಗಣಿಸಿ ನೋಡಿ ನಿಮ್ಮ ಆಹಾರದಲ್ಲಿ ಲಕ್ಷಣಗಳು ಹೆಚ್ಚಾಗುತ್ತಾ ಇದೆ ಎಂದರೆ ಸಾಕು ನೀವು ಆಹಾರವನ್ನು ಕಡೆಗಣಿಸುವುದು ಒಳ್ಳೆಯದು.

ಎರಡನೆಯದಾಗಿ ರಿಫೈನೆಡ್ ಕಾರ್ಬೋಹೈಡ್ರೇಟ್ಸ್ ಎಂದು ಹೇಳುತ್ತೇವೆ ಇದು ಶುಗರ್ ಅನ್ನು ಒಂದೇ ಬಾರಿಗೆ ಜಾಸ್ತಿ ಮಾಡುತ್ತದೆ ಉದಾಹರಣೆಗೆ ಅನ್ನ ಇದು ಮತ್ತು ನೇರವಾಗಿ ಸಕ್ಕರೆಯನ್ನು ತಿಂದಾಗ ಬೇಕರಿಯಲ್ಲಿ ಮಾಡಿರುವಂತಹ ಐಟಮ್ಸ್ ಗಳು ಮತ್ತು ಸ್ವೀಟ್ ತಿಂದಾಗ ಇದ್ದಕ್ಕಿದ್ದ ಹಾಗೆ ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ.

ಈ ರೀತಿಯಾಗಿ ಆದಾಗ ರಿಸಲ್ಟ್ ನ ಪ್ರಕಾರ ಏನು ಹೇಳುತ್ತದೆ ಎಂದರೆ ಒಂದೇ ಬಾರಿ ಈ ರೀತಿ ಡಯಾಬಿಟಿಸ್ ಪೇಶಂಟ್ ನಲ್ಲಿ ಹೆಚ್ಚಾದಾಗ ನರಗಳು ನ್ಯೂರೋಪತಿ ಜಾಸ್ತಿ ಆಗುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.