ನಾಳೆ 24 ಗುರುವಾರ ತುಂಬಾನೇ ಪವರ್ಫುಲ್ ಹುಣ್ಣಿಮೆ ಅಂತ ಹೇಳಬಹುದು. ಸ್ನೇಹಿತರ ಅದರಲ್ಲೂ ಗುರುವಾರ ಉಣ್ಣೆ ಬಂದಿರೋದ್ರಿಂದ ಯಾರೆಲ್ಲ ಗುರು ಬಲ ಇಲ್ಲ ಅನ್ನೋರು ಕೂಡ ಈ ಕೆಲಸವನ್ನು ಮಾಡಿಕೊಂಡು ಹಾಗೇನೇ ಮನೆಯಲ್ಲಿ ತುಂಬಾನೇ ಕಷ್ಟ ಇದೆ ಮಕ್ಕಳ ಮಾತು ಕೇಳ್ತಿಲ್ಲ, ಸಂತಾನ ಭಾಗ್ಯ ಇಲ್ಲ ಅಥವಾ ಕಂಕಣ ಬಲ ಕೂಡಿ ಬರ್ತಿಲ್ಲ ಅನ್ನೋ ಆಗಲಿ ಅಥವಾ ಕೊಟ್ಟ ದುಡ್ಡು ವಾಪಸ್ ಬರ್ತಿಲ್ಲ ಅನ್ನೋ ಆಗಲಿ ಮನೆಯಲ್ಲಿ ತುಂಬ ನೆಗೆಟಿವ್ ಎನರ್ಜಿ ಹೆಚ್ಚಾಗಿದೆ ಅನ್ನೋರು ಕೂಡ ಈ ಸಣ್ಣ ಕೆಲಸ ಅರಿಶಿನ ಮತ್ತು ಶುದ್ದವಾದ ನೀರು ಇದ್ದರೆ ಸಾಕು ಇದರಿಂದ ಇಲ್ಲಿ ಎರಡು ರೆಮಿಡೀಸ್ ನ ತೋರಿಸುತ್ತಾ ಇದ್ದೀನಿ.
ಇದನ್ನ ನಿಮಗೆ ಯಾವತ್ತು ಆಗುತ್ತೋ ಅದನ್ನ ಮಾಡಿಕೊಳ್ಳಿ. ಸಂಜೆ ಇಲ್ಲಿ ಮಾಡಿಕೊಂಡರೆ ತುಂಬಾನೇ ಒಳ್ಳೇದು. ಹಾಗಾಗಿ ಯಾವ ಸಮಯದಲ್ಲಿ ಮಾಡಬೇಕು, ಏನು ಮಾಡಬಾರದು ಅಂತಾನು ತಿಳಿಸಿ ಕೊಡ್ತಾ ಇದ್ದೀನಿ. ಲಕ್ಷ್ಮಿಗೆ ತುಂಬಾನೇ ಪ್ರಿಯವಾದ ವಸ್ತು ಇದು ಅರಿಶಿನ ಹಾಗಾಗಿ ಅರಿಶಿನದಿಂದ ಮನೆಯಲ್ಲಿ ನಾವು ಈ ಸಣ್ಣ ಕೆಲಸ ಮಾಡೋದ್ರಿಂದ ಮನೆಯಲ್ಲಿ ನಮಗೆ ಸುಖ ಶಾಂತಿ. ನೆಮ್ಮದಿ ಅನ್ನೋದು ದೊರೆಯುತ್ತದೆ. ಯಾಕೆಂದ್ರೆ ಮೊದಲು ನಾವು ಮನೆಯೇ ಮಂತ್ರಾಲಯ ಅಂತ ಹೇಳ್ತೀರಿ. ಆಗಿ ಮನೇಲಿ ನಾವು ನೆಮ್ಮದಿಯಾಗಿದ್ರೆ ನಾವು ಬೇರೆ ಕಡೆ ಕೆಲಸ ಮಾಡಿಕೊಂಡು ಆರಾಮಾಗಿರುತ್ತೆ. ಹಾಗಾಗಿ ಮನೆಯಲ್ಲಿ ನಾವು ಈ ಸಣ್ಣ ಕೆಲಸ ಮಾಡಬೇಕಾಗುತ್ತೆ. ಯಾಕೆಂದರೆ ಮನೆಯಲ್ಲಿ ತುಂಬಾ ನೆಗೆಟಿವ್ ಎನರ್ಜಿ ಹೆಚ್ಚಾಗಿ ಇರದ್ದಾಗಲಿ ಅಥವಾ ನಮಗೆ ದೃಷ್ಟಿ ದೋಷ ಆಗಿತ್ತು. ಅಂದು ನಾವು ಯಾವುದೇ ಕೆಲಸ ಮಾಡೋದು ನಮಗೆ ಆಗ್ತಿಲ್ಲ. ಸ್ನೇಹಿತರೆ ಹಾಗಾಗಿ ಮೊದಲು ನಾವು ಮನೆಯಲ್ಲಿ ರೋದನ ಎನ್ನ ಆಚೆ ಕಳಿಸಬೇಕು. ನಮಗೆ ಆಗಿರುವಂತ ದೃಷ್ಟಿಯನ್ನು ತೆಗೆಯಬೇಕಾಗುತ್ತದೆ.
ಈ ರೀತಿಯಾಗಿ ಮಾಡುವುದರಿಂದ ನಿಮಗೆ ಯಾವುದೇ ಕೆಲಸಕ್ಕೆ ಕೈ ಹಾಕಲು ಸೆಷನ್ಸ್. ಸಿಗ್ತಾ ಬರುತ್ತೆ. ನಾಳೆ ಉಣ್ಣೆ ಗುರುವಾರ ರಾತ್ರಿ ಮಾಡುವಂತ ಈ ಸಣ್ಣ ಕೆಲಸ. ಸ್ನೇಹಿತರ ಇದನ್ನು ಹೇಗೆ ಮಾಡಬೇಕು? ಅಂತಾನು ತಿಳಿಸಿ ಕೊಡ್ತಾ ಇದ್ದೀನಿ. ನಾಳೆ ರಾತ್ರಿ ಊಟ ಎಲ್ಲ ಆದ ಮೇಲೆ ಇನ್ನೇನು ಮಲಗಕ್ಕೆ ಆಗ್ತಿಲ್ಲ. ಆ ಸಮಯದಲ್ಲಿ ಮನೆಯ ಗೃಹಿಣಿ ಅದು ಈ ಕೆಲಸವನ್ನು ಮಾಡಬೇಕಾಗುತ್ತೆ. ನಾಳೆ ರಾತ್ರಿ ಅಂದ್ರೆ ಗುರುವಾರ ಉಣ್ಣೆ ರಾತ್ರಿ ಈ ಸಣ್ಣ ಕೆಲಸವನ್ನು ಮಾಡಬೇಕಾಗುತ್ತೆ ಏನು ಮಾಡಬೇಕು ಅಂತ ಅಂದರೆ ಒಂದು ಗ್ಲಾಸಿನ ಬುಲ್ ಆಗಲಿ ಅಥವಾ ಒಂದು ಗಾಜಿನ ಲೋಟ ಆಡಳಿತದಲ್ಲಿ ಯಾವುದೇ ಕಾರಣಕ್ಕೂ ನೀವು ಪ್ಲಾಸ್ಟಿಕ್ಗೋಷ್ಟಿಯಲ್ಲಿ ಇದನ್ನೆಲ್ಲ ಯೂಸ್ ಮಾಡೋಕೆ ಹೋಗ್ಬೇಡಿ, ಒಂದು ಗ್ಲಾಸಿನ ಬುಡ್ಡಿ ತಗೊಂಡು ಅದಕ್ಕೆ ಮುಕ್ಕಾಲು ಭಾಗದಷ್ಟು ನೀರು ಹಾಕಿ ತುಂಬಾ ತುಂಬಿದರೆ ಅದು ಮನೇಲಿ ಹೇಳುತ್ತೆ.
ಯಾವುದೇ ಕಾರಣಕ್ಕೂ ಈ ನೀರು ಮನೆಲಿ ಚೆಲ್ಲಬಾರದು. ಆ ರೀತಿಯಾಗಿ ನೋಡಿಕೊಳ್ಳಿ. 0.75 ಭಾಗದಷ್ಟು ನೀರು ಹಾಕಿ ಅದಕ್ಕೆ ಶುದ್ಧವಾದ ಅರಿಶಿನ ಹಾಕಿ ಚೆನ್ನಾಗಿ ಕಲಸಿ. ನಂತರ ನೀವು ರಾತ್ರಿ ಊಟ ಇಲ್ಲ ಆಗುತ್ತಲ್ಲಾ. ಊಟ ಎಲ್ಲ ಆದಮೇಲೆ ಮನೆ ಗೃಹಿಣಿ ಈ ಕೆಲಸವನ್ನು ಮಾಡಬೇಕಾಗುತ್ತೆ. ಇನ್ನೇನು ಮಲಗ ಗೊತ್ತಿಲ್ಲ. ಆ ಸಮಯದಲ್ಲಿ ನೀವು ಈ ಗ್ಲಾಸ್ನ್ನ ಇಟ್ಕೊಂಡು ಮನೆಯ ಪೂರ್ತಿಯಾಗಿ ಓಡಾಡಿ ಹಲೋ ಅಡಿಗೆಮನೆ ಎಷ್ಟು ಸಾಧ್ಯವೋ ಅಷ್ಟು ಎಲ್ಲ ಓಡಾಡಿ ನೀವು ತಗೊಂಡು ಬಂದು ಹಾಲಲ್ಲಿ ಯಾವುದೇ ಕಾರಣಕ್ಕೂ ರೂಮಲ್ಲಿ ಆಗಲಿ ಅಥವಾ ದೇವರ ಮನೆಯಲ್ಲಿ ಕಿಚನ್ ನಲ್ಲಿ ಈ ರೀತಿಯಾಗಿಡಬೇಡಿ.
ಅಲ್ಲಿ ಯಾವುದು? ಸೋಫಾ ಕೆಳಗಡೆ ಅಥವಾ ಟೀಪಾಯ್ ಕೆಳಗಡೆ ಅಥವಾ ಯಾವುದಾದರು ಸೇರಿತ್ತು. ತೇರ್ಗಡೆ ನೀವು ಈ ಲೋಟವನ್ನು ಇಡಬೇಕಾಗುತ್ತದೆ. ಯಾವುದೇ ಕಣ್ಣು ಅದರ ಮೇಲೆ ಮುಚ್ಚಳ ಮುಚ್ಚಬೇಡಿ. ಆಗಿ ಖಾಲಿ ಲೋಟ ಅಂದರೆ ಅರಿಶಿನದ ಲೋಟವನ್ನು ನೀವು ಅಲ್ಲಿಬೇಕಾಗುತ್ತೆ. ಯಾಕೆಂದ್ರೆ ರಾತ್ರಿ ಪೂರ್ತಿ ನೆಗೆಟಿವ್ ಎನರ್ಜಿ ಕೊಡುತ್ತೆ. ನಾವು ಯಾವುದೇ ಕಾರಣಕ್ಕೂ ದೇವರ ಮನೆಯಲ್ಲಿ ದೇವರ ಮನೆಗೆ ಎನರ್ಜಿ ಹೋಗುವುದಾಗಲಿ ಅಥವಾ ಯಾವುದೇ ಒಂದು ದುಷ್ಟಶಕ್ತಿ ದೇವರ ಮನೆಗೆ ಹೋಗಕ್ಕೆ ಆಗಲ್ಲ ಆಗಿ. ಬದಲು ನಾವು ಮನೆ ಅಂತ ಬಂದ್ರೆ ನಮಗೆ ಹಾಲ್ಫರ್ಡ್ ಸಿಗೋದು. ಹಾಗಾಗಿ ನಮಗೆ ಯಾವುದೇ ಒಂದು ಶುರುವಾಗೋದು ಯಾವುದು ಕಷ್ಟಗಳಿಗೆ ಬರೋದುಫರ್ಡ್ ಹಾಲ್ ಬರುತ್ತೆ. ಹಾಗಾಗಿ ನೀವು ಹಾಂ ಅಲ್ಲಿ ನೀವು ಈ ಒಂದು ಸಣ್ಣ ಕೆಲಸವನ್ನ ಮಾಡಬೇಕಾಗುತ್ತದೆ. ಈ ಲೋಟವನ್ನು ಹಾಂ ಅಲ್ಲ ಇಡಿ ಯಾಕೆಂದ್ರೆ ಯಾವುದೇ ಒಂದು ದುಷ್ಟಶಕ್ತಿ ಮನೆಯಲ್ಲಿಟ್ಟು ಕೆಟ್ಟ ಶಕ್ತಿ ಇತ್ತು.
ನೆಗೆಟಿವ್ ಎನರ್ಜಿ ಇತ್ತು ಆ ನೀರು ಅಬ್ಸರ್ವ್ ಮಾಡುತ್ತ ಹಾಗಾಗಿ ಅದರ ಮೇಲೆ ನೀನು ಯಾವುದೇ ಕಾರಣಕ್ಕೂ ಒಂದು ಪ್ಲೇಟ್ ಆಗಲಿಲ್ಲ ಮುಚ್ಚಬೇಡಿ ಆಡಿನ ಲೋಟವನ್ನು ಮಾತ್ರ ನೀವು ಇಡಬೇಕಾಗುತ್ತೆ. ನಂತರ ಬೆಳಗ್ಗೆ ಎದ್ದ ಮೇಲೆ ನೀವು ಅದನ್ನ ತಗೊಂಡು ಹೋಗಿ ಯಾರು ತುಳಿದ ಇರುವಂತಹ ಜಾಗಕ್ಕಾಗಿ ಯಾವುದೇ ಕಾರಣಕ್ಕೂ ಯಾರೂ ತುಳಿದರೆ ಅದರಿಂದ ಅವರಿಗೆ ಕಷ್ಟವಾಗುತ್ತೆ. ಹಾಗಾಗಿ ಯಾರು ತುಳಿದ ಇರುವಂತಹ ಜಾಗ ಇರಬಹುದು. ಈ ರೀತಿ ಹಾಕಿ ನೀವು ಕಾಲು ತೊಳೆದುಕೊಂಡು ಒಳಗಡೆ ಬನ್ನಿ ಮತ್ತೆ ಲೋಟನುಕೊಂಡು ಒಳಗಡೆ ತಗೊಂಡು ಬರಬಹುದು. ತ್ರಿ ಪೂರ್ತಿ ಅರಶಿನದ ಲೋಟ ಹಾಲನ್ನು ಇರಬೇಕಾಗುತ್ತೆ. ಯಾಕೆಂದರೆ ಅದು ನೆಗೆಟಿವ್ ಎನರ್ಜಿ ಅಬ್ಸರ್ವ್ ಮಾಡುತ್ತಾನೆ. ಹಾಗಾಗಿ ಬೆಳಗ್ಗೆ ಎದ್ದು ನೀವು ಅದನ್ನ ಆಚೆಲ್ಲಿ ಯಾರಾದರೂ ತುಳಿದರೆ ಅವರಿಗೆ ಎಫೆಕ್ಟ್ ಆಗುತ್ತೆ. ನಿಮ್ಮ ಮನೆಯಲ್ಲಿ ನೆಟ್. ಎನೋ ಇರುತ್ತೆ. ಅವರು ಬಾಡಿಹೋಗುತ್ತೆ. ಹಾಗಾಗಿ ಆ ರೀತಿಯಾಗಿ ಮಾಡ್ಕೋಬೇಡಿ.ಇನ್ನೂ ಹೆಚ್ಚಿನ ಹೆಚ್ಚಿನ ಮಾಹಿತಿಹಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.