ಇವತ್ತಿನ ನಮ್ಮ ರಾಜಕಾರಣಿಯಲ್ಲಿ ಗುರುತಿಸಿಕೊಂಡಿರುವ ಅಥವಾ ಬಹಳ ಹೆಚ್ಚು ಹೆಸರು ಮಾಡಿರುವಂತಹ ಸಾಕಷ್ಟು ರಾಜಕಾರಣಿಗಳು ಒಂದು ಕಾಲದಲ್ಲಿ ರೌಡಿ ಪೀಟರ್ ನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು ಯಾರನ್ನ ಡಾನ್ ಎಂದು ಕರೆದಿದ್ದವೋ ಅವರ ಶಿಷ್ಯರಾಗಿದ್ದ ಇವರು ಈಗಿನ ರಾಜಕಾರಣಿಗಳಾಗಿದ್ದಾರೆ ಜೊತೆಗೆ ಉನ್ನತ ಹುದ್ದೆಗಳನ್ನು ಕೂಡ ಗಳಿಸಿದ್ದಾರೆ ಸಾಕಷ್ಟು ಮಂದಿಯ ಹೆಸರು ಎಲ್ಲರಿಗೂ ಸಹ ತಿಳಿದಿದೆ.

WhatsApp Group Join Now
Telegram Group Join Now

ಇದೀಗ ಸದ್ಯಕ್ಕೆ ಸದ್ದು ಮಾಡುತ್ತಿರುವ ಹೆಸರು ಯಾವುದೆಂದರೆ ಜೈಲಿನಲ್ಲಿ ಕಾಲ ಕಳೆಯುತ್ತಿರುವಂತಹ ಆರ್ ಆರ್ ವಿಧಾನಸಭೆಯ ಶಾಸಕರಾದ ಅಂತಹ ಮುನಿರತ್ನ ನಾಯ್ಡು ಕೂಡ ಒಬ್ಬರು ಇತ್ತೀಚಿಗೆ ಮುನಿರತ್ನಂ ರವರಿಗೆ ಸಂಬಂಧಪಟ್ಟಂತ ಆಡಿಯೋ ಒಂದು ವೈರಲ್ ಆಗಿತ್ತು ಅದಂತೂ ಸಾಮಾನ್ಯ ಜನರು ಕೇಳುವಂತಿರಲಿಲ್ಲ ಬಾಯಿ ಬಿಟ್ಟರೆ ಹೊಲಸಿನಂತೆ ಇತ್ತು ಅತ್ಯಂತ ಕೆಟ್ಟದಾಗಿ ಮಾತನಾಡಿದರು ಒಬ್ಬ ಶಾಸಕನ ಬಾಯಿಯಲ್ಲಿ ಇಷ್ಟು ಕೆಟ್ಟದಾಗಿ ಪದಗಳು ಬರಕ್ಕೆ ಹೇಗೆ ಸಾಧ್ಯವೆಂದು ಯೋಚಿಸುತ್ತಿದ್ದರು.

ಇದಕ್ಕೆ ಮುಖ್ಯವಾದ ಕಾರಣ ಮುನಿರತ್ನಂ ರವರ ಹಿನ್ನೆಲೆಯನ್ನ ತಿಳಿದುಕೊಳ್ಳಬೇಕು ಮುನಿರತ್ನಂ ಹುಟ್ಟಿದ್ದು ಶ್ರೀಮಂತ ಕುಟುಂಬದವಲ್ಲ ಒಬ್ಬ ಸಾಮಾನ್ಯ ಮಿಡ್ಲ್ ಕ್ಲಾಸ್ ಜೀವನದಲ್ಲಿ ಮುನಿರತ್ನಂ ರವರು ಒಂದು ಕಾಲದಲ್ಲಿ ಇದಾದ ನಂತರ ಕೊದ್ವಾಲ್ ರಾಮಚಂದ್ರರವರಿಗೆ ಗುರುತಿಸಿಕೊಂಡಿದ್ದು ಕೋತ್ಬಾಲ್ ರಾಮಚಂದ್ರ ಯಾವ ಯಾವ ಚಟುವಟಿಕೆಗಳಲ್ಲಿ ಭಾಗ ಯಾಗಿದ್ದರು ಅವರ ಜೊತೆ ಮುನಿರತ್ನಂ ರವರು ಸಹ ಸೇರಿದ್ದರು.

ಇದಾದ ನಂತರ ರೌಡಿಸಂ ನಿಂದ ಬದಲಾಗಬೇಕೆಂದು ಬೇರೊಂದು ಕಡೆಗೆ ಮನಸನ್ನ ಹೊರಳಿಸಿಕೊಂಡು ಕಾಂಟ್ರಾಕ್ಟರ್ ಆಗಿ ಗುರುತಿಸಿಕೊಂಡಿದ್ದರು ಇದಾದ ನಂತರ ಬಿಬಿ ಅಶೋಕ್ ಕುಮಾರ್ ಅಂತಹ ಪೊಲೀಸ್ ಅಧಿಕಾರಿಯಿಂದ ಸಹಾಯವನ್ನು ಪಡೆದುಕೊಂಡವರು ಇದಾದ ನಂತರ ಪ್ರೊಡ್ಯೂಸರ್ ಆಗಿ ರಾಜಕಾರಣಿಯಾಗಿ ತಮ್ಮನ ತಾವು ಗುರುತಿಸಿಕೊಂಡಿದ್ದು ಇವಾಗ ಕೋಟ್ಯಾನು ರೂಪಾಯಿಯ ಆಸ್ತಿಯನ್ನು ಮಾಡಿರುವಂತಹವರು ಮುನಿರತ್ನಂ ರವರು ಹಾಗೆ ಕೋರಂಬ ಕೃಷ್ಣ ಇವರ ಹೆಸರು ಸಾಮಾನ್ಯವಾಗಿ ಎಲ್ಲರೂ ಸಹ ಕೇಳಿರುತ್ತೀರಾ ಇವರು ಆಗಿನ ಕಾಲದಲ್ಲಿ ಬಹಳ ದೊಡ್ಡ ರೌಡಿಯಾಗಿದ್ದು ಮೂರು ನಾಲ್ಕು ವರ್ಷಗಳ ಹಿಂದೆ ಇವರು ಸಾವನ್ನಪ್ಪಿದ್ದರು.

ಈ ಕೊರಂಬ ಕೃಷ್ಣ ಅವರು ಮುನಿರತ್ನಂ ರವರ ಸಹೋದರ ಆದರೆ ಇಲ್ಲಿಯವರೆಗೂ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ ನಮ್ಮನ್ನು ಆಡುವ ಒಬ್ಬ ಶಾಸಕನ ಹಿನ್ನೆಲೆಯನ್ನ ತಿಳಿದುಕೊಳ್ಳುವುದು ನಮ್ಮೆಲ್ಲರ ಹಕ್ಕು ಮುನಿರತ್ನ ರವರ ಕುಟುಂಬ ಮೂಲತಃ ಆಂಧ್ರದ ಚಿತ್ತೂರಿನವರು ಇವರು ಆಂಧ್ರದ ಚಿತ್ತೂರಿನಿಂದ ಕರ್ನಾಟಕಕ್ಕೆ ವಲಸೆ ಬಂದು ಬೆಂಗಳೂರಿನ ಕೋದಂಡರಾಮಪುರದಲ್ಲಿ ವಾಸ ಮಾಡಲು ಶುರು ಮಾಡಿದರು ಇವರ ತಂದೆ ಸುಬ್ರಹ್ಮಣ್ಯ ನಾಯ್ಡು ಇವರ ತಂದೆ ಗಾರೆ ಕೆಲಸವನ್ನು ಮಾಡುತ್ತಿದ್ದು ಇವರ ತಾಯಿ ಇಡ್ಲಿ ಮಾರುವ ಕೆಲಸವನ್ನ ಮಾಡುತ್ತಿದ್ದರು.

ಈ ರೀತಿಯ ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದಂತಹವರು ಮುನಿರತ್ನಂ ರವರು ಮಾಹಿತಿ ಪ್ರಕಾರ ಇವರು ಎಂಟನೇ ತರಗತಿ ಫೇಲ್ ಆದ ನಂತರ ಶಾಲೆಯನ್ನು ಬಿಡುತ್ತಾರೆ ಆದರೆ ಚುನಾವಣೆ ಸಮಯದಲ್ಲಿ ನಾಮಿನೇಷನ್ ಸಲ್ಲಿಸುವಾಗ ಅಫೀಡ್ ಬಿಟ್ ನಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದ್ದೇನೆ ಎಂದು ಉಲ್ಲೇಖವನ್ನು ಮಾಡಿದ್ದಾರೆ ಹೀಗಾಗಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ತಿಳಿದಿಲ್ಲ ಒಟ್ಟಾರೆಯಾಗಿ ಹೈಸ್ಕೂಲಿಗೆ ಮುನಿರತ್ನಂ ನಾಯ್ಡು ಅವರ ವಿದ್ಯಾಭ್ಯಾಸ ಮುಗಿಯುತ್ತದೆ. ಇದೇ ಸಮಯದಲ್ಲಿ ಮುನಿರತ್ನಂ ರವರ ತಂದೆ ವಿಧಿವಶರಾಗುತ್ತಾರೆ ಇದಾದ ನಂತರ ಮುನಿರತ್ನಂ ರವರ ಬದುಕು ಕೂಡ ಬದಲಾಗಿಬಿಡುತ್ತದೆ.

ನಂತರ ಮುನಿರತ್ನಂ ರವರು ಕೋದಂಡಪುರದ ಪೈಪ್ಲೈನ್ ನಲ್ಲಿ ಕೆಲವೊಂದಷ್ಟು ಹುಡುಗರನ್ನ ಕಟ್ಟಿಕೊಂಡು ಓಡಾಡಿಕೊಂಡು ಇರಲು ಶುರು ಮಾಡುತ್ತಾರೆ ನಂತರ ಸಣ್ಣ ಸಣ್ಣ ರೌಡಿಸಂ ಗೆಲ್ಲವು ಸಹ ಆರಂಭವಾಗುತ್ತದೆ ಎಲ್ ಡಿ ನಾಗರಾಜ್ ಎಂಬುವವರಿಗೆ ಹೊಡೆದು ಮುನಿರತ್ನಂ ರವರು ಬೆಂಗಳೂರು ಸೆಂಟ್ರಲ್ ಜೈಲನ್ನು ಸೇರುವ ಪರಿಸ್ಥಿತಿಯನ್ನು ತಂದುಕೊಳ್ಳುತ್ತಾರೆ ಇದಾದ ನಂತರ ಹೇಳಿರುವ ಕಥೆಗಳೆಲ್ಲ ಮುನಿರತ್ನಂ ರವರು ಹೇಳಿಕೊಂಡಿರುವ ಕಥೆಗಳು ರವಿ ಬೆಳಗೆರೆ ಅವರು ತಮ್ಮ ಪಾಪಿಗಳ ಲೋಕದ ಪುಸ್ತಕದಲ್ಲಿ ಪೂರ್ಣ ರೀತಿಯಲ್ಲಿ ಇದೆಲ್ಲವನ್ನು ಕೂಡ ಉಲ್ಲೇಖ ಮಾಡಿದ್ದಾರೆ.

ರವಿ ಬೆಳಗೆರೆ ಅವರು ಹೇಳಿರುವಂತೆ ಸ್ವತಹ ಮುನಿರತ್ನಂ ರವರು ರವಿ ಬೆಳಗೆರೆಯವರ ಎದುರುಗಡೆ ತಮ್ಮ ಬಾಲ್ಯ ಹಾಗೂ ಬೆಳೆದು ಬಂದ ವಿಚಾರವನ್ನ ತಿಳಿಸಿದ್ದಾರೆ ಇದನ್ನು ರಾಜಕಾರಣಕ್ಕೆ ಬರುವ ಮೊದಲೇ ಹೇಳಿಕೊಂಡಿರುವಂತಹ ವಿಷಯವಾಗಿದೆ ಮುನಿರತ್ನಂ ರವರು ಹೇಳಿಕೊಂಡಿರುವ ಪ್ರಕಾರ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇರುವಾಗ ಕುತ್ವಾಲ್ ರಾಮಚಂದ್ರ ಕೂಡ ತಮ್ಮ ಗ್ಯಾಂಗಿನ ಜೊತೆ ಜೈಲಿನಲ್ಲಿ ಇದ್ದರಂತೆ ಜೈ ಲಲಿದ್ದಾಗ ಕೋತ್ವಾಲ್ ರಾಮಚಂದ್ರ ಮುನಿರತ್ನನನ್ನು ಕರೆದು ಜೈಲಿನಲ್ಲಿ ಬೆದರಿಸಿದರಂತೆ ಕಾರಣ ಕೊತ್ವಾಲ್ ರಾಮಚಂದ್ರ ಅವರ ಶಿಷ್ಯ ಹೇಳಿ ನಾಗರಾಜು ಇವರನ್ನೇ ಮುನಿರತ್ನಂ ನಾಯ್ಡು ಹೊಡೆದಿದ್ದಿದ್ದು ನಂತರ ಮುನಿರತ್ನಂ ನಾಯ್ಡು ಅವರಿಗೆ ನಿಧಾನವಾಗಿ ಕೋತ್ವಾಲ್ರವರ ಸ್ನೇಹ ಸಿಕ್ಕಿಬಿಡುತ್ತದೆ ಹೆಚ್ಚಿನ ಮಾಹಿತಿಗಾಗಿ.

By god