ನಮಸ್ಕಾರ ಪ್ರಿಯ ವೀಕ್ಷಕರೇ, ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿಗೂ ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ. ಲಕ್ಷ್ಮಿ ದೇವಿಯ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವೂ ಹಾಸನಾಗಿರುತ್ತದೆ. ಆದರೆ ನಮ್ಮಲ್ಲಿರುವ ಕೆಲವು ಅಭ್ಯಾಸಗಳು ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತದೆ. ಇಂತಹ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ಇಂದೇ ಬದಲಾಗಿ ಇಲ್ಲದಿದ್ದರೆ ಹಣಕಾಸಿನ ಕೊರತೆ ಕಾಡುವ ಜೊತೆಗೆ ಮನೆಯಲ್ಲಿ ನೆಮ್ಮದಿಯೂ ಇರುವುದಿಲ್ಲ. ಲಕ್ಷ್ಮೀದೇವಿಯು ಸಂಪತ್ತಿನ ಜೊತೆಗೆ ಮನೆಗೆ ಸುಖ ಶಾಂತಿ ನೆಮ್ಮದಿಯನ್ನು ತರುತ್ತಾಳೆ.

WhatsApp Group Join Now
Telegram Group Join Now

ಅವಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಸೋಲು ಎಂಬುದು ಇರುವುದಿಲ್ಲ. ಆದರೆ ನೀವು ಮಾಡುವ ಸಣ್ಣ ತಪ್ಪುಗಳು ಅನುಸರಿಸುವ ಅಭ್ಯಾಸಗಳು ಲಕ್ಷ್ಮೀದೇವಿಯ ಮುನಿಸಿಗೆ ಕಾರಣವಾಗುತ್ತದೆ. ಇದರಿಂದ ಆಕೆ ನಿಮ್ಮ ಮನೆ ಬಿಟ್ಟು ಹೊರ ನಡೆಯುತ್ತಾಳೆ. ಇದರಿಂದ ನೀವು ಹಲವು ಸಮಸ್ಯೆಗಳನ್ನು ಎದುರಾಗಿಸಬೇಕಾಗುತ್ತದೆ. ಈ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ನಿಮಗೆ ಲಕ್ಷ್ಮಿಯ ಆಶೀರ್ವಾದ ಸಿಗುವುದಿಲ್ಲ. ಅಲ್ಲದೆ ದುರಾದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ. ಹಾಗಾದರೆ ಲಕ್ಷ್ಮಿ ದೇವಿಗೆ ಯಾವ ಅಭ್ಯಾಸಗಳು ಇಷ್ಟವಾಗುವುದಿಲ್ಲ ನೋಡಿ. ಮೊದಲನೆಯದು.

ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳದೆ ಇರುವುದು. ಕೆಲವರು ಪ್ರತಿದಿನ ಮನೆಗೂಡಿಸುವುದು ಒರೆಸುವುದು ಮಾಡಿ ಮನೆಯನ್ನು ನೀಟಾಗಿ ಇರಿಸಿಕೊಂಡಿರುತ್ತಾರೆ. ಆದರೆ ಕೆಲವರು ಶುದ್ಧ ಸೋಂಬೇರಿ ಗಳಾಗಿದ್ದು ಮನೆಯನ್ನು ಗಲೀಜಾಗಿ ಇರಿಸಿಕೊಂಡಿರುತ್ತಾರೆ. ಅಂತಹವರ ಮನೆಯಲ್ಲಿ ಲಕ್ಷ್ಮಿ ದೇವಿ ಎಂದಿಗೂ ನೆಲೆಸಲು ಇಷ್ಟಪಡುವುದಿಲ್ಲ. ಕೊಳಕು ತುಂಬಿರುವ ಮನೆಯಲ್ಲಿ ಬಡತನದ ದೇವ ನೆಲೆಸಿರುತ್ತಾಳೆ. ಇದರಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತಹಾಗಬಹುದು. ಇನ್ನು ಎರಡನೆಯದಾಗಿ.

ಹೆಂಡತಿಗೆ ಗೌರವ ಕೊಡದೆ ಇರುವುದು. ಮದುವೆಯ ನಂತರ ಪತಿ ಪತ್ನಿ ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು. ಒಳ್ಳೆಯ ಸಮಯ ಕೆಟ್ಟ ಸಮಯ ಎರಡು ಸಂದರ್ಭಗಳಲ್ಲಿ ಜೊತೆಯಾಗಿ ನಿಲ್ಲಬೇಕು. ಪರಸ್ಪರ ಭಾವನೆಗಳಿಗೆ ಬೆಲೆ ನೀಡಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ. ಪ್ರೀತಿಯಿಂದ ಜೀವನ ನಡೆಸಿ. ಪರಸ್ಪರ ಗೌರವಿಸಿ. ಗಂಡನಾದವನು ಎಂದಿಗೂ ತಾನೇ ಮೇಲೆ ತಾನು ಹೇಳಿದ್ದೆ ನಡೆಯಬೇಕು ಎಂಬ ದರ್ಪ ತೋರುವುದು, ಹೆಂಡತಿಗೆ ಗೌರವ ನೀಡದೆ ಇರುವುದು ಮಾಡಿದರೆ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುವುದಿಲ್ಲ.

ಅಂತಹ ವ್ಯಕ್ತಿಯ ಮೇಲೆ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ. ಮೂರನೆಯದು. ಸೂರ್ಯೋದಯದ ನಂತರವೂ ಮಲಗುವುದು. ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಒತ್ತಡ ಮತ್ತು ನಿದ್ರೆಯ ಕೊರತೆಯಿಂದಾಗಿ ಸೂರ್ಯ ಹುಟ್ಟಿದ ಎಷ್ಟೋ ಹೊತ್ತಿನ ನಂತರ ಎದ್ದು ಹೇಳುವವರು ಇದ್ದಾರೆ. ಆದರೆ ಸೂರ್ಯೋದಯದ ನಂತರವೂ ಮಲಗುವರನ್ನು ಲಕ್ಷ್ಮೀದೇವಿ ಇಷ್ಟಪಡುವುದಿಲ್ಲ. ಇದರಿಂದ ನೀವು ಅವಳ ಕೋಪಕ್ಕೆ ಗುರಿಯಾಗಬಹುದು.

ಅಲ್ಲದೆ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮಗೆ ಸೂರ್ಯೋದಯದ ನಂತರ ಮಲಗುವ ಅಭ್ಯಾಸವಿದ್ದರೆ ಇಂದೇ ತ್ಯಜಿಸಿ. ನಾಲ್ಕನೆಯದಾಗಿ. ಆಹಾರಕ್ಕೆ ಗೌರವ ನೀಡದೆ ಇರುವುದು. ಆಹಾರವನ್ನು ವ್ಯರ್ಥ ಮಾಡಬೇಡಿ. ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ಅನ್ನವನ್ನು ಎಂದಿಗೂ ಎಸೆಯಬಾರದು. ಆಹಾರಕ್ಕೆ ಅವಮಾನಿಸುವುದನ್ನು ಲಕ್ಷ್ಮೀದೇವಿಯು ಸಹಿಸುವುದಿಲ್ಲ. ಧಾನ್ಯಗಳನ್ನು ಗೌರವದಿಂದ ಕಾಣದ ಮನೆಯಲ್ಲಿ ಉಳಿಯಲು ಲಕ್ಷ್ಮಿ ದೇವಿ ಮನಸು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸುಖ ಸಮೃದ್ಧಿ ತುಂಬಿರಲು ಮೊದಲು ಆಹಾರವನ್ನು ಗೌರವಿಸಬೇಕು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

By god