ಸಾಮಾನ್ಯ ಬಡ ಕುಟುಂಬದ ಹುಡುಗಿ ಪವಿತ್ರ ಗೌಡ ಇಂದು ಕೋಟಿ ಕೋಟಿ ಒಡತಿ… ನೆನ್ನೆ ಹಾಗೂ ಇವತ್ತು ಇಡೀ ರಾಜ್ಯದಾದ್ಯಂತ ಚರ್ಚೆ ಆಗುತ್ತಾ ಸುದ್ದಿಯಾಗುತ್ತಿರುವ ಸಂಗತಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ನಟ ದರ್ಶನ್ ಗೆ ಸಂಬಂಧಪಟ್ಟ ಹಾಗೆ ಚರ್ಚೆ ಆಗಲೇ ಬೇಕಾಗುತ್ತದೆ ಸುದ್ದಿ ಆಗಲೇ ಬೇಕಾಗುತ್ತದೆ ಈ ಹಿಂದೆ ಸಣ್ಣಪುಟ್ಟ ಕಾಂಟ್ರವರ್ಸಿ ಎಡಬಟ್ಟನ್ನು ಮಾಡಿಕೊಂಡಾಗ ಮಾಧ್ಯಮಗಳಲ್ಲಿ ಅಬ್ಬಬ್ಬಾ ಎಂದರೆ ಎರಡು ದಿನ ಸುದ್ದಿಯಾಗುತ್ತಿದ್ದರು.

WhatsApp Group Join Now
Telegram Group Join Now

ಅವರ ಅಭಿಮಾನಿಗಳು ಕೂಡ ಅವರ ಬೆಂಬಲಕ್ಕೆ ನಿಂತು ಕೊಳ್ಳುತ್ತಿದ್ದರು ಆದರೆ ಈಗ ಆಗಿರುವುದು ಇದೆಯಲ್ಲ ಸಣ್ಣಪುಟ್ಟ ಎಡವಟ್ಟಲ್ಲ ಒಬ್ಬ ವ್ಯಕ್ತಿಯನ್ನು ತಮ್ಮ ಕೋಪಕ್ಕೆ ಬಲಿ ತೆಗೆದುಕೊಂಡು ಬಿಟ್ಟಿದ್ದಾರೆ ತಮ್ಮ ಅಹಂಕಾರ ದರ್ಪ ಮದಕ್ಕೋಸ್ಕರ ಒಬ್ಬ ವ್ಯಕ್ತಿಯ ಜೀವವನ್ನೇ ತೆಗೆದು ಬಿಟ್ಟಿದ್ದಾರೆ ಇವತ್ತು ಆತನ ಕುಟುಂಬದ ಪರಿಸ್ಥಿತಿಯನ್ನು ನೋಡುತ್ತಾ ಇದ್ದರೆ ಎಂತವರಿಗೂ ಕೂಡ ಅರೆಕ್ಷಣ ಸಂಕಟವಾಗುತ್ತದೆ.

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ಆತನ ಮಗು ತಾಯಿಯ ಹೊಟ್ಟೆಯ ಒಳಗಡೆ ಇದೇ ಆ ಮಗು ಇನ್ನು ಭೂಮಿಗೆ ಎಂಟ್ರಿ ಕೊಡುವುದಕ್ಕಿಂತ ಮುನ್ನ ಅಪ್ಪನ ಮುಖ ನೋಡುವುದಕ್ಕಿಂತ ಮುನ್ನವೇ ಅಪ್ಪನನ್ನು ಬಲಿ ತೆಗೆದುಕೊಂಡು ಬಿಟ್ಟಿದ್ದಾರೆ ಡಿ ಬಾಸ್ ಎಂದು ಕರೆಸಿಕೊಳ್ಳುವ ದರ್ಶನ್ ಮತ್ತು ಅವರ ಗ್ಯಾಂಗ್ ದರ್ಶನ್ ಅವರು ಇವತ್ತು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ ಈ ಪರಿಯಾಗಿ ಟೀಕೆಗೆ ಒಳಗಾಗುತ್ತಿದ್ದಾರೆ ಈ ಪರಿಯಾಗಿ ಸುದ್ದಿಯಾಗುತ್ತಾ ಇದ್ದಾರೆ ಎಂದರೆ ಅದೆಲ್ಲಾದಕ್ಕೂ ಕೂಡ ಕಾರಣ ಪವಿತ್ರ ಗೌಡ.

ಹೆಣ್ಣು ಮಕ್ಕಳನ್ನು ದುಷಿಸಬಾರದು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಅಥವಾ ಇಂತಹ ತಪ್ಪಾದಂತಹ ಸಂದರ್ಭದಲ್ಲಿ ಎಲ್ಲಾ ಜವಾಬ್ದಾರಿಯನ್ನು ಹೆಣ್ಣು ಮಕ್ಕಳ ತಲೆಗೆ ಒರಿಸಬಾರದು ಹೌದು ಅದೆಲ್ಲವನ್ನು ಕೂಡ ನಾನು ಒಪ್ಪಿಕೊಳ್ಳುತ್ತೇನೆ ಆದರೆ ಈ ಘಟನೆಯ ವಿಚಾರದಲ್ಲಿ ಮಾತನಾಡಲೇ ಬೇಕಾಗುತ್ತದೆ ತಪ್ಪನ್ನು ತಪ್ಪು ಎಂದು ಹೇಳಲೇಬೇಕಾಗುತ್ತದೆ ಇಲ್ಲವಾದರೆ ಇಂತಹವರ ಅಹಂಕಾರ ಮದ ದಿನೇ ದಿನೇ ಜಾಸ್ತಿ ಆಗುತ್ತಾ ಹೋಗುತ್ತದೆ.

ಇಲ್ಲಿ ಪವಿತ್ರ ಗೌಡ ವಿಚಾರದಲ್ಲಿಯೂ ಕೂಡ ಅದೇ ಅಹಂಕಾರ ಅದೇ ಮದ ಕೆಲಸ ಮಾಡಿತು ಒಬ್ಬ ವ್ಯಕ್ತಿ ಕಮೆಂಟನ್ನು ಮಾಡುತ್ತಾ ಇದ್ದಾಗ ನಿರಂತರವಾಗಿ ಮೆಸೇಜ್ ಮಾಡುತ್ತಾ ಇದ್ದಾಗ ಆತನಿಗೆ ಪಾಠ ಕಲಿಸಲೇಬೇಕು ಬುದ್ಧಿ ಕಲಿಸಲೇಬೇಕು ಎನ್ನುವಂತಹ ಅಹಂ ಒಂದು ಮಡುಗಟ್ಟಿತು ಒಳಗಡೆ ಆ ಅಹಂ ಸ್ಫೋಟಗೊಂಡು ಇವತ್ತು ಆ ವ್ಯಕ್ತಿ ಬಲಿಯಾಗಿದ್ದಾನೆ ಇದನ್ನು ಎಷ್ಟು ಚೆನ್ನಾಗಿ ಹ್ಯಾಂಡಲ್ ಮಾಡಬಹುದಾಗಿತ್ತು ಎಂದರೆ.

ನಟ ದರ್ಶನ ಅವರ ಗಮನಕ್ಕೆ ತರುವಂತಹ ಅವಶ್ಯಕತೆಯೂ ಇರಲಿಲ್ಲ ನೀಟಾಗಿ ಪೊಲೀಸ್ ಸ್ಟೇಷನ್ ಗೆ ಹೋಗಿ ತಮ್ಮ ಪ್ರಭಾವವನ್ನು ಬಳಸಿ ಒಂದು ಕಂಪ್ಲೇಂಟ್ ಅನ್ನು ಕೊಟ್ಟು ಆತನನ್ನು ಅರೆಸ್ಟ್ ಮಾಡಿಸಿ ಎರಡು ದಿನ ಆತ ಜೈಲಿನಲ್ಲಿ ಕೂರುವಂತೆ ಮಾಡಿ ಆತನಿಗೆ ಪಾಠ ಕಲಿಸಿ ಕಳುಹಿಸಿ ಕೊಡಬಹುದಿತ್ತು.

ಒಮ್ಮೆ ಆತ ಜೈಲಿನ ಮೆಟ್ಟಿಲನ್ನು ಹತ್ತಿದರೆ ಅಪ್ಪಿ ತಪ್ಪಿಯು ಕೂಡ ಪವಿತ್ರ ಗೌಡ ಅವರ ಸುದ್ದಿಗೆ ಬರುತ್ತಾ ಇರಲಿಲ್ಲ ಆದರೆ ಪವಿತ್ರ ಗೌಡಗೆ ಅದರಲ್ಲಿ ತೃಪ್ತಿ ಇರಲಿಲ್ಲ ಪವಿತ್ರ ಗೌಡಗೆ ಇದ್ದಿದ್ದು ತನ್ನ ಒಳಗಡೆ ಇದ್ದಂತಹ ಸಿಟ್ಟನ್ನು ತೋರಿಸಿಕೊಳ್ಳಬೇಕಾಗಿತ್ತು ಅಷ್ಟೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god