ಅನಂತ ಅಂಬಾನಿ ಯಾಕೆ ಇಷ್ಟು ದಪ್ಪಗಿದ್ದಾರೆ ಅವರ ಹಣವನ್ನು ನೋಡಿ ಮದುವೆಯಾದ್ರ ರಾಧಿಕಾ!
ಈಗ ಸದ್ಯಕ್ಕೆ ಎಲ್ಲ ಕಡೆ ಚರ್ಚೆಯಲ್ಲಿರುವ ವಿಷ್ಯ ಅಂದ್ರೆ ಅದು ಅಂಬಾನಿ ಅವರ ಮಗನ ಮದುವೆದು ಬಡವರು ಹಾಗೂ ಶ್ರೀಮಂತರ ನಡುವೆ ಭೇದ ತಿಳಿದಿರಲಿ ಅಂತ ಗುಜರಾತ್ನಲ್ಲಿರುವ ತಮ್ಮ ರಿಲೇಷನ್ ಶಿಪ್ ನಲ್ಲಿ ಸಾವಿರಾರು ಜನಕ್ಕೆ ಅನ್ನದಾನ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಈ ಊರು ಅಂಬಾನಿ ಪರಿವಾರದ ಪೂರ್ವಜರು ಇದೇ ಕಾರಣಕ್ಕೆ ಇಲ್ಲಿಯ ಜನರಲ್ಲಿ ನೀತಾ ಅಂಬಾನಿ ಅವರು ಮದುವೆ ಕಾರ್ಯಕ್ರಮ ಆಯೋಜಿಸಿ ಎರಡು ಕೂಡ ಪುಷ್ಕಳ ಭೋಜನದ ವ್ಯವಸ್ಥೆಯನ್ನ ಮಾಡಿದ್ದಾರೆ.
ಅವರು ಶಿಫ್ಟ್ನಲ್ಲಿ ಕೆಲಸ ಮಾಡುವಂತಹ ಒಬ್ಬ ಉದ್ಯೋಗಿ ಹಾಗೂ ಅಲ್ಲಿಯ ಸ್ಥಳೀಯ ನಿವಾಸಿಯೊಬ್ಬರು ತಾವು ಮನೆಯಿಂದ ಮದುವೆಗಾಗಿ ತಂದಿದ್ದ ತಿಂಡಿಯನ್ನು ಕೂಡ ಮುಖ್ಯಸ್ಥರು ಯಾವುದೇ ಮುಜುಗರ ಪಡದೆ ಸೇವಿಸಿದರು. ಇವರ ಜಾಗದಲ್ಲಿ ಬೇರೆ ಯಾರಾದರೂ ಇದೆ. ಆದರೆ ಯಾರು ಕೂಡ ಅಂತ ಅವನನ್ನ ಸೇವಿಸಿದ್ರೆ ಇಲ್ವೋ ಗೊತ್ತಿಲ್ಲ. ಆದ್ರೆ ಸಾವಿರಾರು ಕೋಟಿ ರೂಪಾಯಿಗಳ ಮಾಲಿಕರಾದ ಮುಕೇಶ್ ಕೂಡ ಯಾವುದೇ ಬಿಗುಮಾನ ತೋರದೆ ಅದನ್ನು ಚಪ್ಪರಿಸಿದರು. ಸಂತೋಷಪಡುತ್ತೇವೆ. ಊರನ್ನು ಕೂಡ ಖುಷಿ ಪಡಿಸಿದರು. ಇನ್ನು ಈ ನವ ದಂಪತಿ ಅಂತ ಅನಂತ್ ಅಂಬಾನಿ ಹಾಗೂ ಪ್ರಾಧಿಕಾರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇವರು ಕೂಡ ಬಾಲ್ಯದ ಗೆಳೆಯರು ಮೊದಲು ಇವರ ನಡುವೆ ಸ್ನೇಹವಿದ್ದು, ಇಬ್ಬರು ಕೂಡ ಪರಸ್ಪರ ಪ್ರೀತಿಸ್ತಾ ಇದ್ರು.
ಅಂಬಾನಿ ಪರಿವಾರದಲ್ಲಿ 1000 ಒಂಭೈನೂರ ತೊಂಬತ್ತೈದರಲ್ಲಿ ಅವಲಕ್ಕಿ ಮಗನಾಗಿ ಜನಿಸಿದ ಅವರು ಮೊದಲಿನ ಕೂಡ ಅತ್ಯಂತ ಮೂಡಿ ಹಾಗು ಸಭ್ಯ ಹುಡುಗ ಈತನ ಮಾತುಗಳನ್ನು ಕೇಳಿದ್ರೆ ಈತ ಎಂಥ ಪ್ರವಚನ ಯುವಕ ಅಂತ ನಿಮಗೆ ಅರ್ಥ ಆಗುತ್ತೆ ತಾನಾಡುವ ಪ್ರತಿ ಮಾತನ್ನು ಕೂಡ ತೂಕ ಇರುವಂಥ ವ್ಯಕ್ತಿ ಈತ ವನ್ಯಜೀವಿ ಹಾಗೂ ಪ್ರಕೃತಿ ಯಲ್ಲಿ ಅತ್ಯಂತ ಅಭಿರುಚಿ ಇರುವಂತಹ ಈತ ಇಲ್ಲಿಯ ಮೂರೂವರೆ 1000 ಎಕರೆಗಳ ಜಾಗದಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಹಾಗೂ ಅಭಯಾರಣ್ಯ ರಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಸಂಗತಿ ಅನೇಕರಿಗೆ ಗೊತ್ತಿಲ್ಲ.
ಇದು ಭಾರತದಲ್ಲಿ ಅತಿದೊಡ್ಡ ಅಭಯಾರಣ್ಯ ಅಂತ ಹೆಸರನ್ನು ಪಡೆದಿದೆ. ಇರುವಂತಹ ನೈಸರ್ಗಿಕ ಜೀವಿಗಳ ಒಂದು ಹಾಯಾಗಿ ಜೀವನದಿಂದ ಇವರು ಮಾಡಿರುವಂತದ್ದು ನಿಜಕ್ಕೂ ಶ್ಲಾಘನೀಯ. ಇನ್ನು ಇದೆ. ಇಲ್ಲಿ ಉತ್ಕೃಷ್ಟವಾದಲ್ಲೇ ಯಂತ್ರಗಳು, ಕ್ಷಣಗಳು ಯಾವು ಜಿಲ್ಲಾ ಶಸ್ತ್ರ ಚಿಕಿತ್ಸಾ ಯಂತ್ರಗಳು ತುರ್ತು ಆಕ್ಸಿಜನ್ ಸಿಲಿಂಡರ್ ಗಳು ಇವೆಲ್ಲವನ್ನು ಕೂಡ ಇಲ್ಲಿಯ ವನ್ಯ ಜೀವಿಗಳು ಚಿಕಿತ್ಸೆಗಾಗಿ ಸ್ಥಾಪಿಸುವುದು ಅಂತ ಅವರ ಬಹುಕಾಲದ ಯೋಜನೆ ಹಾಗೂ ಕನಸು ಇಷ್ಟು ಚಿಕ್ಕ ವಯಸ್ಸಿಗೆ ನಿಸರ್ಗದ ಜೀವಿಗಳ ಕಡೆಗೆ ಇರುವಂತ ಈ ಬಗ್ಗೆ ಕಾಳಜಿ ನಿಜಕ್ಕೂ ತಲೆದು ಅಂತ ಅದು ಅನೇಕರಿಗೆ ಅನಂತ ಅಂಬಾನಿ ಪರಿವಾರದ ಕಿರಿಮಗ ಬಹುಷಃ ಮಾತ್ರ ಗೊತ್ತು.
ನೀವೆಲ್ಲ ಅಂತವರ ಬಗ್ಗೆ ತಿಳಿಯಬೇಕು ಅಂತ ಇನ್ನಷ್ಟು ಇತರ ಸಂಗತಿಗಳು ಕೂಡ ಇವೆ. ಇವರಿಗೆ ಆಕಾಶವೂ ವಿಷ ಎಂಬ ಹಿರಿಯ ಸೋದರ ಸೋದರಿಯರು ಕೂಡ ಇದ್ದಾರೆ. ಬಾಲ್ಯದಿಂದ ಕೂಡ ಅನಾರೋಗ್ಯದ ಸಮಸ್ಯೆ ನ ಬೇಡ ಅಂತ ಹೋಗಿ ಆಸ್ಥಾನದ ಸಮಸ್ಯೆ ಇತ್ತು. ಮಗದೊಂದು ಸಮಸ್ಯೆ ನಡೆಸುವುದಕ್ಕೆ ಅವರ ಪೋಷಕರು ಬಹಳ ಪ್ರಯತ್ನ ಪಟ್ಟು ಕೂಡ ನಿಜ. ಓದಿನಲ್ಲಿ ಅತ್ಯಂತ ಚುರುಕಾಗಿದ್ದ ಅಂತರ್ ಅವರು ತಮ್ಮ ಆರಂಭಿಕ ಭಾಷಣ ಮುಂಬೈನ ತಮ್ಮದೇ ಆದಂತ ದುಬೈ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದು ಮುಂದೆ ಅಮೆರಿಕಾದ ರೋಡಲ್ಲಿ ಇರುವಂತಹ ಬ್ರೌನ್ ವಿವಿಯಲ್ಲಿ ತಮ್ಮ ಪದವಿಯನ್ನ ಮುಗಿಸಿದ್ದರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.