ಆರೋಪಿ ಪವಿತ್ರಾ ಗೌಡ ಪ್ರಗ್ನೇಂಟ್ ಮಾವಿನ ಕಾಯಿ ಬಯಕೆ ತಂದ ಕುತ್ತು..ದರ್ಶನ್ ಆಪ್ತರಿಂದ ಶ..ಪರೀಕ್ಷೆ

WhatsApp Group Join Now
Telegram Group Join Now

ಪವಿತ್ರ ಗೌಡ ಪ್ರೆಗ್ನೆಂಟ್ ದರ್ಶನ್ಗೆ ಹೊಸ ತಲೆನೋವು ಮಾವಿನ ಕಾಯಿ ಕೇಳಿದೆ ಸಿಕ್ಕಾಪಟ್ಟೆ ವೈರಲ್… ದರ್ಶನ್ ಕೊಲೆ ಕೇಸ್ನಲ್ಲಿ ತಗಲಾಕಿಕೊಳ್ಳುವುದಕ್ಕೆ ಪ್ರಮುಖ ಕಾರಣ ಮಾಟಗಾತಿ ಮಾಯಗಾತಿ ಪವಿತ್ರ ಗೌಡ ಕಾರಣ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ ಮಳ್ಳಿ ಮಳ್ಳಿ ಮಿಂಚುಳ್ಳಿ ಆ ಮಾಯಾಂಗಣಿ ಮಾತಿಗೆ ಮನಸೋತು ಜೈಲಿನಲ್ಲಿ ಮುದ್ದೆ ಮುರಿಯಬೇಕಾದ ಪರಿಸ್ಥಿತಿ ಬಂತು ಎಂದು ದರ್ಶನ್ ಅಭಿಮಾನಿಗಳು ನೊಂದುಕೊಳ್ಳುತ್ತಿದ್ದಾರೆ.

ಅತ್ತಿಗೆಯ ಬಗ್ಗೆ ಪವಿತ್ರ ಮಾತನ್ನು ಆಡಿಕೊಳ್ಳುತ್ತಿದ್ದಾರೆ ಆದರೆ ಪವಿತ್ರ ಗೌಡ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿಕೊಳ್ಳುತ್ತಾ ಇರುವುದು ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ಈ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾ ಇರುವುದು ಪವಿತ್ರ ಗೌಡ ಪ್ರಗ್ನೆಂಟ್ ವಿಷಯ ಸಂಚಲನ ಸೃಷ್ಟಿ ಮಾಡುತ್ತ ಇದೆ ಪವಿತ್ರ ಗೌಡ ಪ್ರಗ್ನೆಂಟ್ ಆಗಿದ್ದಾರೆ ಎನ್ನುವ ಸುದ್ದಿ ಈ ನಡುವೆ ದರ್ಶನವರು ಶಿವಾಜಿ ರೂಪದಲ್ಲಿ ವಿಗ್ ತೆಗೆದು ಆಧ್ಯಾತ್ಮ ಧ್ಯಾನ ತಪಸ್ಸು ಎಂದು ಮುಳುಗಿದ್ದರೆ.

ಪವಿತ್ರ ಗೌಡ ಇತ್ತ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎಂದು ಸುಳ್ಳು ಸುದ್ದಿಗಳು ಅಥವಾ ಸತ್ಯವೋ ಸಿಕ್ಕಾಪಟ್ಟೆ ಹರಿದಾಡುತ್ತಿರುವ ಇದರ ಜೊತೆಗೆ ಒಂದಷ್ಟು ಸೆನ್ಸೇಶನ್ ವಿಷಯವನ್ನು ನಾನು ನಿಮಗೆ ಹೇಳಲೇಬೇಕು ದರ್ಶನ್ ಅವರ ಅಭಿಮಾನಿಗಳು ಒಂದು ಕಡೆ ಖುಷಿಪಡುತ್ತಾ ಇದ್ದಾರೆ ಇದು ಖುಷಿಪಡುವ ವಿಷಯ ಜೊತೆಗೆ ದರ್ಶನ್ ವಿರೋಧಿಗಳು ಹಾಗಾದರೆ ಅವರಿಗೆ ಶಿಕ್ಷೆ ಆಗುವುದೇ ಇಲ್ಲ ಎನ್ನುವ ಸುದ್ದಿ ಇದು ಹಾಗಾಗಿ ಇವತ್ತು ನಾನು ನಿಮಗೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸುತ್ತೇನೆ.

ನಿಮಗೆಲ್ಲ ಗೊತ್ತಿರುವ ಹಾಗೆ ದರ್ಶನ್ ರೇಣುಕಾ ಸ್ವಾಮಿ ಕೊಲೆಯ ನಂತರ ಪೋಸ್ಟ್ಮಾರ್ಟ ಮಾಡಿದ್ದು ದರ್ಶನ್ ಆಪ್ತರು ಏನು ಸುದ್ದಿ ಈಗ ಎಲ್ಲಾ ಕಡೆ ವೈರಲ್ ಆಗುತ್ತಿರುವುದು ಅದು ಸತ್ಯ ಕೂಡ ಆಗಾದರೆ ದರ್ಶನ್ಗೆ ಶಿಕ್ಷೆ ಆಗುವುದು ಸುಳ್ಳು ವರು ಸುಲಭವಾಗಿ ಹೊರಗೆ ಬಂದು ಬಿಡುತ್ತಾರೆ ಅವರು ಬಚಾವ್ ಆಗುತ್ತಾರೆ ಈ ಕೇಸ್ ನಲ್ಲಿ ಕುಲಸೆ ಆಗುತ್ತಾ ಅವರಿಗೆ ಪವಿತ್ರ ಗೌಡ ಪ್ರೆಗ್ನೆಂಟ್ ವಿಷಯ ನಿಜಾನಾ ಇವೆಲ್ಲ ಮಾಹಿತಿಯನ್ನು ಹೊತ್ತು ಇವತ್ತು ನಾನು ನಿಮಗೆ ಹೇಳುವುದಕ್ಕೆ ಬಂದಿದ್ದೇನೆ.

ನಿಮಗೆಲ್ಲ ಗೊತ್ತಿರುವ ಹಾಗೆ 17 ಜನ ಆರೋಪಿಗಳಲ್ಲಿ ಪವಿತ್ರ ಗೌಡ ಅವರು ಮತ್ತು ನಟದರ್ಶನ್ ಕೂಡ ಸೇರಿದ್ದಾರೆ ಇವರೆಲ್ಲ ನಡೆದಾಟ ನಿಮಗೆಲ್ಲ ಗೊತ್ತಿದೆ ಆದರೆ ಗಾಂಧಿನಗರದ ಗಲ್ಲಿ ಗಲ್ಲಿ ಎಲ್ಲಿ ಸದ್ದು ಮಾಡುತ್ತಾ ಇರುವುದು ಇದೇ ಪವಿತ್ರ ಗೌಡ ಅವರ ಪ್ರೆಗ್ನೆಂಟ್ ವಿಷಯ ಈ ಹಿಂದೆ ದರ್ಶನ್ ಅವರ ಒಂದು ವೈರಲ್ ಆಡಿಯೋ ನೀವೆಲ್ಲ ಕೂಡ ಕೇಳಿದ್ದೀರಾ ಎಂದುಕೊಳ್ಳುತ್ತೇನೆ.

ನಿಮ್ಮ ಜೊತೆ ಸಂಸಾರ ಮಾಡಬೇಕು ಎಂದುಕೊಂಡಿದ್ದೇ ಇರೋ ಒಬ್ಬ ಮಗ ಸಾಕು ಎಂದುಕೊಂಡಿದ್ದೆ ಆದರೆ ಒಂದು ಮಗುವನ್ನು ಅವಳ ಜೊತೆ ಮಾಡಿಕೊಳ್ಳುತ್ತೇನೆ ಎಂದು ಈ ಹಿಂದೆ ದರ್ಶನವರ ಆಡಿಯೋ ವೈರಲ್ ಆಗಿತ್ತು ಅದು ದರ್ಶನವರ ಆಡಿಯೋ ನ ಅಥವಾ ಇಲ್ಲವಾ ಎನ್ನುವ ಚರ್ಚೆ ಈಗ ಬೇಡ ಆದರೆ ಅದರಲ್ಲಿ ಬಹಳಷ್ಟು ಜನ ನಂಬುವಂತೆ ದರ್ಶನವರ ವಾಯ್ಸ್ ಆಗಿತ್ತು ಏಕೆಂದರೆ ವಿಜಯಲಕ್ಷ್ಮಿ ಅವರ ಜೊತೆ ಮಾತನಾಡಬೇಕಾದರೆ ಆ ಮಾತನ್ನು ಹೇಳಿದ್ದರು.

ಇನ್ನೊಂದು ಮಗು ಮಾಡಿಕೊಳ್ಳುವ ವಿಷಯ ಪವಿತ್ರ ಗೌಡ ಅವರ ಸಂಬಂಧವಾಗಿಯ ಎನ್ನುವ ಅನೇಕ ಪ್ರಶ್ನೆಗಳು ಸಹಜವಾಗಿ ಹೇಳುತ್ತದೆ ಆದರೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇರುವ ಸುದ್ದಿ ಪವಿತ್ರ ಗೌಡ ಅವರ ಪ್ರೆಗ್ನೆಂಟ್ ವಿಷಯ ಹಾಗಾದರೆ ಎರಡನೇ ಮಗುವನ್ನ ಮಾಡಿಕೊಂಡು ಬಿಟ್ಟರೆ ದರ್ಶನವರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god