ಹಿಂದಿ ಸಿನಿಮಾ ರಂಗದಲ್ಲಿ ಆಗ ಒಂದು ಫೋನ್ ಬಂತು ಅಂದ್ರೆ ಎಲ್ಲರ ಎದೆ ಜಲ್ ಅಂತ ಇತ್ತು… 90ರ ದಶಕದ ಬಾಲಿವುಡ್ ಅನ್ನು ಸುವರ್ಣ ಯುಗ ಎಂದೇ ಕರೆಯಲಾಗುತ್ತದೆ ಇವತ್ತು ಬಾಲಿವುಡ್ ನ ಗಾಡ್ ಫಾದರ್ ಗಳು ಹಾಕಿರುವಂತಹ ಅದರ ಎಷ್ಟೋ ಸ್ಟಾರ್ ನಟ ನಟಿಯರಿಲ 90ರ ದಶಕದಲ್ಲಿ ಪಾಪುಲರ್ ಆಗಿದ್ದು ಅಕ್ಷಯ್ ಕುಮಾರ್ ಶಾರುಖ್ ಖಾನ್ ಸಲ್ಮಾನ್ ಖಾನ್.

WhatsApp Group Join Now
Telegram Group Join Now

ಸಂಜಯ್ ದತ್ ಇವರಿಗೆಲ್ಲ ಹೆಸರು ತಂದು ಕೊಟ್ಟಿದ್ದೆ ಆ 90ರ ದಶಕದ ಆ ಒಂದು ಸಮಯದಲ್ಲಿ ಬಾಲಿವುಡ್ ಜೊತೆಗೆ ಕ್ರೈಂ ಗಳು ಕೂಡ ಸದ್ದಿಲ್ಲದೆ ಗಾಢವಾಗಿ ಬೆಸೆದುಕೊಂಡಿದ್ದವು ಅದರಲ್ಲಿಯೂ ದಾವುದ್ ಎಂಬ ಕುಖ್ಯಾತ ಭೂಗತ ಪಾತಕಿಯ ಹೆಸರು ಬಾಲಿವುಡ್ ನಲ್ಲಿ ಮುಖ್ಯ ಫೈಲ್ಗಳಲ್ಲಿ ಅನೇಕ ಕಡೆ ತಡುಕನ್ನು ಹಾಕಿಕೊಂಡಿತು ಆಗ ಒಂದು ಕಾಲವಿತ್ತು ಆಗ ಬಾಲಿವುಡ್ ನ.

ಲೋಕ ಈ ಇಬ್ಬರ ನಿಯಂತ್ರಣದಲ್ಲಿ ಯಾವ ರೇಂಜ್ ಗೆ ಇತ್ತು ಎಂದರೆ ಇಲ್ಲಿ ಯಾವ ಚಿತ್ರಕ್ಕೆ ಯಾರು ನಾಯಕಿಯಾಗಬೇಕು ಆಕೆಗೆ ಸಂಭಾವನೆ ಎಷ್ಟು ಕೊಡಬೇಕು ಆ ಒಂದು ಸಿನಿಮಾವನ್ನು ಯಾರು ಫೈನಾನ್ಸ್ ಮಾಡಬೇಕು ಮತ್ತು ಆ ಒಂದು ಸಿನಿಮಾವನ್ನು ಯಾರು ಹಂಚಿಕೆ ಮಾಡಬೇಕು ಇದೆಲ್ಲವನ್ನು ಕೂಡ ಅವನೇ ನಿರ್ಧರಿಸುತ್ತಾ ಇದ್ದ ಇದಕ್ಕೆ ಒಪ್ಪದೇ ಇದ್ದರೆ ಜೀವ ಬೆದರಿಕೆಯನ್ನು.

ಹಾಕಲಾಗುತ್ತಿತ್ತು, 1995ರಲ್ಲಿ ಅನಿತಾ ಆಯುಬ್ರನ್ನ ಅವರ ಚಿತ್ರಕ್ಕೆ ತನ್ನ ಸೂಚನೆಯಂತೆ ಹಾಕಿಕೊಳ್ಳಲಿಲ್ಲ ಎಂಬ ಒಂದೇ ಒಂದು ಕಾರಣಕ್ಕಾಗಿ ಬಾಲಿವುಡ್ ನ ಕ್ಯಾತ ನಿರ್ಮಾಪಕರಾದಂತಹ ಶಾವಿತ್ ಸಿದ್ದಿಕ್ ಅವರನ್ನ ದಾವುದ್ನ ಆದೇಶದಂತೆ ಅವರ ಸಹಚರರು ಕೊಂದು ಹಾಕಿದ್ದರು ಇದಲ್ಲದೆ ಟೀಸೆಸ್ನ ಮುಖ್ಯಸ್ಥರಾಗಿದ್ದಂತಹ ಗುಲ್ಶನ್ ಕುಮಾರ್ ಅವರ ಹತ್ಯೆ ಹಿಂದೆ.

ಕೂಡ ಈ ಭೂಗತ ಪಾತಕಿಗಳ ಕೈವಾಡವಿತ್ತು ನಾನು 90ರ ದಶಕದಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದೆ ಮುಂದೆ ನಾವು ಕೂಡ ಸಿನಿಮಾ ತೆರೆಯುವುದರ ಬಗ್ಗೆ ತಿಳಿದು ಕೊಂಡಾಗ ಆಗಲ್ಲ ಬಾಲಿವುಡ್ ನಲ್ಲಿ ಯಾವ ರೆಡ್ಡಿ ಅಕ್ರಮವಾಗಿ ಲೆಕ್ಕಾಚಾರ ರಹಿತವಾಗಿ ಸಿನಿಮಾ ಫೈನಾನ್ಸಿಂಗ್ ನಡೆಯುತ್ತಿತ್ತು ಎಂದು ನಾವು ನೋಡಿದ್ದವು ನಾನು ಆಯ್ಕೆಯಾದ ಸಿನಿಮಾಗಳಲ್ಲಿ.

ನಟನಟಿಯರು ಬದಲಾಗಿ ಬಿಡುತ್ತಿದ್ದರು ಕೆಲವು ಚಿತ್ರಗಳ ಅವಕಾಶ ನನಗೆ ಸಿಕ್ಕಿದರು ಕೂಡ ನಾನು ಅವುಗಳನ್ನು ಮಾಡಲಾಗದ ಪರಿಸ್ಥಿತಿಗೆ ಸಿಲುಕಿದ್ದೆ ಇದೆಲ್ಲಾ ಭೂಗತ ಲೋಕದ ಕರಾಳ ಛಾಯೆ ಬಾಲಿವುಡ್ ಅನ್ನು ಹೇಗೆ ಡಾಮಿನೇಟ್ ಮಾಡಿತು ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಮಾತ್ರ ಈ ರೀತಿ ಹೇಳಿದವರು ಸುಪ್ರಸಿದ್ಧ ಬಾಲಿವುಡ್ ನ ನಟಿ ಸೋನಾಲಿ ಬೇಂದ್ರೆ.

ಈ ಹಿಂದೆ ಎರಡು ಸಾವಿರ ಒಂದರಲ್ಲಿ ತೆರೆಕಂಡಿದ್ದಂತಹ ಹಿಂದಿಯ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದ ಸಮಯದಲ್ಲಿಯೂ ಕೂಡ ನಟ ಸಲ್ಮಾನ್ ಸೇರಿದಂತೆ ಮುಂತಾದವರಿಗೆ ತಾವು ಒಂದು ಫೋನ್ ಮುಖಾಂತರ ದ ಬಗ್ಗೆ ಹಾಕುವುದಕ್ಕೆ ಪ್ರಯತ್ನಪಟ್ಟಿದ್ದರು ಈ ಒಂದು ಚಿತ್ರಕ್ಕೆ ಅವರು.

ಕರೀನಾ ಕಪೂರ್ ಅನ್ನ ಕಳಿಸಬೇಕು ಎಂದು ಬಯಸಿದರು ಕೂಡ
ಆಗ ನಟಿ ಕರಿನಾ ತಾವು ಈ ಒಂದು ಬೇಡಿಕೆಯನ್ನು ಹೆದರದೆ ರಿಜೆಕ್ಟ್ ಮಾಡಿದಂತಹ ಧೈರ್ಯವನ್ನು ತೋರಿದರು ಈ ದಾವುದ್ ಮೂಲತಃ ಭಾರತದ ಬಾಂಬೆಯವನು ಇವನ ತಂದೆ ಇಬ್ರಂ ಕಸ್ಟಮ ಎಂದು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್.

ಆಗಿದ್ದರು ದಾವನ್ನ ಕ್ರಿಮಿನಲ್ ಚಟುವಟಿಕೆಗಳು ಅವನ ಟೀನೇಜ್ ನಲ್ಲಿ ಶುರುವಾಗಿದ್ದವು ಕಳ್ಳತನ ರಾಬರಿಯನ್ನ ಮಾಡುತ್ತಿದ್ದಂತಹ ದಾವುದ್ ನಿಧಾನವಾಗಿ ಮುಂಬೈ ಲೋಕದ ಡಾನ್ ಆಗಿದಂತಹ ಪಾಸುಲ್ ದಾದ ಎನ್ನುವಂತಹ ಗ್ಯಾಂಗ್ ಅನ್ನ ಸೇರಿಕೊಂಡಿದ್ದ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god