ಪ್ರತಿ ತಿಂಗಳ ಮೂರು ಸಾವಿರ ರೂಪಾಯಿ ಸಿಗುತ್ತೆ ಹಾಗಾದರೆ ಈ ಯೋಜನೆ ಯಾವುದು?

WhatsApp Group Join Now
Telegram Group Join Now

ಇಲ್ಲಿ ನೀವೆಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಯಡಿ ₹2000 ಕೊಡುತ್ತಿರಾ? ಎಷ್ಟು ತಿಂಗಳು ಬರುತ್ತ ₹2000. ಈ ಸರ್ಕಾರ ಅವರಿಗೂ ಕೂಡ ಬರಬಹುದು. ಅದಾದ ಮೇಲೆ ಬರೋದು ಇರುತ್ತೆ. ಬೇರೆ ಸರ್ಕಾರದವರು ಬಂದು ಅದನ್ನು ತೆಗೆದುಹಾಕಬಹುದು. ಆದರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ನೀವು ಒಂದ್ಸಲ ಹಣ ಬರೋವರ್ಗೂ ಅಷ್ಟೇ ಕಷ್ಟ. ಅದಾದ್ಮೇಲೆ ಕಂಟಿನ್ಯೂಸ್ ಆಗಿ ಬರುತ್ತಾ ಹೋಗುತ್ತೆ. ಈ ಒಂದು ಯೋಜನೆ ಬಗ್ಗೆ ಡೀಟೇಲ್ ಆಗಿ ತಿಳಿಸಿಕೊಡ್ತೀನಿ. ಇಲ್ಲಿ ನೀವು ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಯಡಿ ₹2000 ಪಡ್ಕೋತೀರಾ. ಆದ್ರೆ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದರೆ ಒಂದು ಸಲಿ ಹಣ ಬರೋ ಸ್ಟಾರ್ಟ್ ಆಯ್ತು ಅಂದ್ರೆ ನಾವು ಸಾಯೋವರೆಗೂ ಕೂಡ ಬರ್ತಾ ಇರುತ್ತೆ. ಆ ರೀತಿ ಒಂದು ಯೋಜನೆ ಮಾಡಿದಾರೆ ಇದು ಕೇಂದ್ರ ಸರ್ಕಾರದಿಂದ ಒಂದು ಬಿಡುಗಡೆ ಮಾಡುವಂತ ಯೋಜನೆ ಆಗಿದೆ. ಹಾಗಾದ್ರೆ ಒಂದು ಯೋಜನೆ ಯಾವುದು? ಹಾಗಿದ್ರೆ ಒಂದು ಜನೆಗೆ ಅರ್ಜಿ ಸಲ್ಲಿಸಬಹುದು ಏನು ಕಂಡೀಶನ್ ಇದೆ ಮತ್ತೆ ಎಲ್ಲಿದಿರಬೇಕು? ಎಲ್ಲಾನೂ ಕೂಡ ತಿಳಿಸಿಕೊಡ್ತೀನಿ.

ಹೋಗಿ ಇಲ್ಲಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಇಂದು ಯಾವುದೇ ತರಹದ ಜಾತಿ ಆಗಿರಲಿ ನಿಮ್ಮ ಆಗಿರಲಿ ಯಾವುದು ಕೂಡ ಲಿಮಿಟ್ ಇಲ್ಲ. ಯಾರು ಬೇಕಾದ್ರು ಕೂಡ ಅರ್ಜಿನ ಸಲ್ಲಿಸಬಹುದಾಗಿರುತ್ತದೆ. ಒಂದೇ ಒಂದು ಕಂಡೀಷನ್ ಏನಪ್ಪ ಅಂದ್ರೆ ನೀವುಗೆ ಗವರ್ನಮೆಂಟ್ ಕೆಲಸ ಆಗಿರಬಾರದು. ನೀವು ಪ್ರೈವೇಟ್ ಆಗಿ ಏನಾದ್ರೂ ಕೆಲಸ ಮಾಡಿರಬೇಕು ಅಥವಾ ಪ್ರೈವೇಟ್ ಮಾಡಿರಬೇಕುವರು ಮಾತ್ರ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಮತ್ತೆ ಈ ಒಂದು ಯೋಜನೆ ಯಾವ ರೀತಿ ವರ್ಕ್ ಆಗುತ್ತೆ ಮತ್ತೆ ಏನು ಡಾಕ್ಯುಮೆಂಟ್ಬೇಕು, ಯಾವ ರೀತಿ ಬರುತ್ತದೆ ಅದರ ಬಗ್ಗೆ ತಿಳಿಸಿ ಕೊಡೋದಾದ್ರೆ ಇಲ್ಲಿ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆಗೆ ಕರ್ನಾಟಕ ವನ್ ಗ್ರಾಮವನ್ನ ಬಾಪೂಜಿ ಸೇವಾ ಕೇಂದ್ರ ಇಲ್ಲಿ ಹೋಗಿ ನೀವು ಅರ್ಜಿ ಸಲ್ಲಿಸಬಹುದು ಆಗಿರುತ್ತೆ.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಪಾಸ್‌ಪೋರ್ಟ್ ಫೋಟೋ ಮತ್ತೆ ನಿಮ್ಮದು ರೇಷನ್ ಕಾರ್ಡ್ ಕೂಡ ಕೇಳುತ್ತಾರೆ. ಕೆಲವರಿಗೆ ಮಾತ್ರ ಇಷ್ಟೊಂದು ಡಾಕ್ಯುಮೆಂಟ್ ತಗೊಂಡೋಗಿ ಸಾಕು. ನೀವು ಆರಾಮಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಮತ್ತು ನಿಮ್ಮ ಬ್ಯಾಂಕ್ ಅಕೌಂಟ್ ಇರಲೇಬೇಕು. ಅದು ಇದ್ದರೇನೇ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಒಂದು ಯೋಜನೆ ಎಸ್ ಏನು ಅಂದ್ರೆ ಈ ಶ್ರಮ ಕಾರಣ ಅಂತ ಅಂದ್ರೆ ಇಲ್ಲಿ ನೀವು ಕಷ್ಟಪಟ್ಟು ಒಂದು ತೀರಾ ಆದ್ರೆ ನಿಮಗೆ ದುಡಿಯುತ್ತಿದ್ದಾಗ ಇಲ್ಲಿ ನಿಮಗೆ ಪ್ರತಿ ತಿಂಗಳು ಕೂಡ ₹3 ಕೊಡ್ತಾರೆ.

ಇಲ್ಲಿ ನಿಮಗೆ ಕೇವಲ 18 ವರ್ಷ ಆಗಿದೆ ಅಂದ್ರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇಲ್ಲಿ ಗವರ್ನರ್ ಕೆಲಸದವರಿಗೆ ಗವರ್ನರ್ ಒಂದು ಪೆನ್ ರೀತಿ ಕೊಡ್ತಾರೆ 1 ವರ್ಷ ಆದ್ಮೇಲೆ. ಆದರೆ ಪ್ರಾಗ್ ಇದುವರೆಗೆ ಯಾವುದೇ ತರದ ಒಂದು ಹಣ ಬರ್ತಾ ಇಲ್ಲ. ಅದಕೋಸ್ಕರ ಅವರಿಗೆಲ್ಲರಿಗೂ ಕೂಡ ಬೆನಿಫಿಟ್ ಆಗಲಿ ಅಂದು ಬಿಟ್ಟು ಇದನ್ನ ಈ ಒಂದು ಯೋಜನೆ ತಂದಿದ್ದಾರೆ. ಈ ಒಂದು ಯೋಜನೆ ಯಾವ ರೀತಿ ಕೆಲಸ ಮಾಡುತ್ತೆ ಅಂದರೆ ಫಸ್ಟು ನೀವೇ ಮಾಡಿ ಅಂದ್ರೆ ಕನ್ನಡ ಒಂದು ಗ್ರಾಮ, ಒಂದು ಸೇವಾ ಕೇಂದ್ರಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಸಬೇಕಾಗಿರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god