ಇತ್ತೀಚಿಗೆ ಬಿಡುಗಡೆಯಾಗಿರುವಂತಹ ಹೊಸ ಸಿನಿಮಾದ ಬಗ್ಗೆ ತಿಳಿದುಕೊಳ್ಳೋಣ
ನಾವು ಇವತ್ತು ರೀಸೆಂಟಾಗಿ ರಿಲೀಸ್ ಆಗಿರುವಂತಹ ಒಂದೊಳ್ಳೆ ಕ್ರೈಂ ಥ್ರಿಲ್ಲರ್ ಮೂವಿನ್ನ ನೋಡೋಣ. ಸಿನಿಮಾದ ಹೆಸರು ಬಸ ಇನ್ನು ಈ ಸಿನಿಮಾದ ಒನ್ಲೈನ್ ಸ್ಟೋರಿ ಏನು ಅಂತ ನೋಡೋದಾದ್ರೆ ಬಿಹಾರದ ಮುನ್ನೂರ ನಲ್ಲಿ 2000 ಎಂಟರಲ್ಲಿ ಬಾಲಕಿಯರ ವಸತಿಗೃಹದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆದಂತಹ ಧಾರವಾಡ, ಅತ್ಯಾಚಾರ, ದೌರ್ಜನ್ಯಗಳ ಕುರಿತದ್ದು.
ಹಾಗಾಗಿ ಈ ರಿಯಲ್ ಸ್ಟೋರಿ ಏನೇನಾಯ್ತು ಅನ್ನೋದನ್ನ ಈ ವಿಡಿಯೋದಲ್ಲಿ ನೋಡೊಣ. ಸಿನಿಮಾ ಆರಂಭವಾಗುತ್ತದೆ. ನಾವು ಬಿಹಾರ್ನ ಮುನಾವರ್ ನಲ್ಲಿ ರಾತ್ರಿ ಸಮಯದಲ್ಲಿ ಒಂದು ಮನೆಯಲ್ಲಿ ಒಬ್ಬ ಬಾಲಕಿ ನೋವಿನಿಂದ ಕಿರುಚಿದ ಅಳ್ತಿರೋದನ್ನ ನೋಡಿದ್ದೇವೆ. ಅಸಲಿಗೆ ಬಾಬು ಅಂತ ವ್ಯಕ್ತಿ ಆ ಹುಡುಗಿ ನೋವಿನಿಂದ ಇದ್ರೆ ಇತ್ತ ವಿಕೆಟ್ವಾಗಿ ನಗರ ಅದನ್ನ ಎಂಜಾಯ್ ಮಾಡ್ತಾ ಇರ್ತಾನೆ. ಆದ್ರೆ ಇಲ್ಲಿ ಸೋನುವಂತ ವ್ಯಕ್ತಿಯಲ್ಲಿಗೆ ಬಂದು ಯಾಕೆ ಅವರಿಗೆ ಎಷ್ಟು ಜೋರಾಗಿ ಹೇಳ್ತಾ ಇದ್ದಾಳೆ? ಏನು ಮಾಡೋಣ ಅಂತ ಕೇಳ್ತೀನಿ.
ಅದಕ್ಕೆ ಬಾಬು ಅಂತ ನಾನು ಅವರ ಜೊತೆ ಇಂಟಿಮೇಟ್ ಆಗಿ ಮಾಡಬೇಕು ಅಂದುಕೊಂಡರೆ ಅವಳು ನನ್ನ ಕೈಯನ್ನು ಕಚ್ಚಿ ಗಾಯಗೊಳಿಸಿ ಬಿಟ್ಟಳು. ಅದಕ್ಕೆ ಅವಳಿಗೆ ಕೂಡ ನೋ ಅಂದ್ರೆ ಏನು ಅಂತ ಗೊತ್ತಾಗಬೇಕು ಅಂದುಕೊಂಡು ಒಳ ಪ್ರವೇಶಕ್ಕೆ ಕಾಲ ಕೂಡಿ ಹಾಕಿದ್ದೀರಿ ಅಂತಾನೇ ಇದನ್ನ ಕೇಳಿ ದಂತ ಸೋನು ತುಂಬಾ ಸಿಟ್ಟಾಗಿ ಏನು ಎನ ಮಾಡಲಿ ಅಂತ ಬಿಟ್ರೆ ಹೀಗೆಲ್ಲ ಮಾಡೋದು ಅಂತ ಸಿಟ್ಟಾಗಿ ಡಾಕ್ಟರೆ ಕಾಲ್ ಮಾಡಿ ತಕ್ಷಣ ಅಲ್ಲಿಗೆ ಬರುವಂತೆ ಹೇಳುತ್ತೇನೆ. ಆದರೆ ಡಾಕ್ಟರ್ ನಾನು ಊರಲ್ಲಿಲ್ಲ ಬೇರೆ ಊರಲ್ಲಿದ್ದೀನಿ ಹಾಗಾಗಿ ಬರೋದಕ್ಕೆ ಇಲ್ಲ ಅಂತ ಹೇಳಿದ್ದರಿಂದ ಆಗ ಸೋನು ಮತ್ತೊಬ್ಬ ವ್ಯಕ್ತಿಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದ್ದಾನೆ.
ಆದರೆ ಆ ಕಡೆಯಿಂದ ಫೋನ್ ನಲ್ಲಿ ಮಾತನಾಡ್ತಿದ್ದನಂತೆ. ವ್ಯಕ್ತಿ ಸರಿಯಾಗಿ ಸುಮ್ಮನೆ ಇದ್ದು ಬಿಡಿ ಅಂತಾನೆ. ಇದರಿಂದಾಗಿ ಬಾಬು ಮತ್ತು ಸೋನು ಹುಡುಗಿಯನ್ನು ಒಂದಾಗಿ ತಮ್ಮ ಕಾರಲ್ಲಿಕೊಂಡು ನೇರವಾಗಿ ಸ್ಮಶಾನಕ್ಕೆ ಹೋಗ್ತಾರೆ. ಮತ್ತೆ ಅಲ್ಲಿ ಕೆಲಸ ಮಾಡುವಂತ ವ್ಯಕ್ತಿಗೆ ಯಾಕೆ? ಇಷ್ಟು ದಿನ ಯಾರಿಗೂ ಗೊತ್ತಾಗದಂತೆ ಸುಟ್ಟುಬಿಡು ಹಾಗೆನೇ ಇವತ್ತು ನಾವು ಇಲ್ಲಿಗೆ ಬಂದಿಲ್ಲ. ನೀನು ಕೂಡ ನಮ್ಮ ನೋಡಿಲ್ಲ ಅನ್ನೋ ತರನೇ ಇದ್ದಿದ್ದು ಅಂತ ಹೇಳಿ ಅವರಿಗೆ ಡಿಯನ್ನು ಹಾಕಿಸಿ ಅಲ್ಲಿಂದ ವಾಪಸ್ ಹೋಗ್ತಾರೆ ಸಿಂಗಲ್ ಮಾಡಿ ನಾವು ಈ ಸಿನಿಮಾದ ಮುಖ್ಯ ಪಾತ್ರವಾದಂತಹ ವೈಶಾಲಿ ಸಿಂಗ್ನ್ನು ಅಂತ ಮಹಿಳೆಯನ್ನ ನೋಡಿದ್ದೇವೆ.
ಇನ್ನು ಒಂದಿನ ರಾತ್ರಿ ನಿದ್ದೆ ಮಾಡ್ತಾ ಇರಬೇಕು. ಆದರೆಕ್ಕೆ ಗೊತ್ತಾ? ಜೇನು ನಿಂದ ಕಾಲ್ ಬರುತ್ತೆ ಮತ್ತು ಅಂತ ಹೇಳ್ತೀನಿ. ನೀವು ಅರ್ಜಂಟಾಗಿಲ್ಲಿ ಬನ್ನಿ ಮಾತ್ರ ಒಂದು ವಿಷಯ ಮಾತಾಡ್ತಿದ್ದೆ ಅಂತ. ಇದರಿಂದಾಗಿ ವೈಶಾಲಿ ಮಧ್ಯರಾತ್ರಿಯಲ್ಲಿ ಗಾಡಿಯನ್ನಕೊಂಡು ಆತನನ್ನು ಮೀಟ್ ಮಾಡೋದು ಅಂತ ಹೋಗುತ್ತಾಳೆ. ಆಗ ವೈಶಾಲಿ ಗೊತ್ತ ನನ್ನ ಮೀಟ್ ಮಾಡಿದಾಗ ಗೊತ್ತಾಗಿಗೆ ಒಂದು ಸೋಶಿಯಲ್ ಆಡಿಟ್ ರಿಪೋರ್ಟ್ ನ್ನು ಕೊಟ್ಟು ಇದು ನಮ್ಮ ಬಿಹಾರದ ಬಾಲಕಿಯರ ಹಾಸ್ಟೆಲ್ಗಳ ಸರ್ವೇ ರಿಪೋರ್ಟ್ 1 ವರ್ಷ ನಷ್ಟಗಳನ್ನು ಸರ್ವೆ ಮಾಡಿ ರಿಪೋರ್ಟ್ಗಳನ್ನು ತಯಾರು ಮಾಡಿದ್ರು.
ಅದರಲ್ಲಿ ಮುನ್ನೂರದಲ್ಲಿರುವ ಬಾಲಕಿಯರ ವಸತಿಗೃಹದಲ್ಲಿ ಹೆಣ್ಣು ಮಕ್ಕಳನ್ನು ದಾರುಣವಾಗಿ ಹಿಂಸಿಸಿದ್ದಾರೆ ಅನ್ನೋದು ಪಕ್ಕಾ ಸಮಾಚಾರ. ಹಾಗಾಗಿ ಈ ರಿಪೋರ್ಟ್ ನಿಮಗೆ ಎಲ್ಲಾ ಆಗುತ್ತೆ ಅಂತ ತಗೊಂಡು ಬಂದೆ. ಇನ್ನು ಈ ರಿಪೋರ್ಟನ್ನು ಸರ್ ಕ್ರಕ್ಸ್ ಮಾಡಿ ಎರಡು ತಿಂಗಳಾಯಿತು. ಆದರೆ ಸರ್ಕಾರವಾಗಲೀ ಪೊಲೀಸ್ ಡಿಪಾರ್ಟ್ ಮೆಂಟ್ ಆಗ್ಲಿ ಇಲ್ಲಿವರೆಗೂ ಕೂಡ ಯಾವುದೇ ತಗೊಂಡಿಲ್ಲ ಅಂತ ಹೇಳ್ತಾನೆ. ಇನ್ನು ಅದನ್ನ ಕೇಳಿ ದಂತ ವೈದ್ಯರೇ ಇಂದು ಸ್ವಲ್ಪ ಸಾಕಾಗಿ ಏನಿದೆ? ಬಡ ರಾಜಕಾರಣಿಗಳ ಕೈವಾಡ ಇದ್ದಂತಿದೆದಲ್ಲಿ ನಾನು ಜರ್ನಲಿಸ್ಟ್ ಒಂದು ವೇಳೆ ರಿಪೋರ್ಟ್ನಲ್ಲಿ ಏನಾದರೂ ತಪ್ಪುಗಳಿದ್ದರೆ ನಾನೇ ಪ್ರಾಬ್ಲಮ್ ಅಲ್ಲಿ ಚಿಕ್ಕಕೊಳಬೇಕಾಗುತ್ತೆ ಅಂತಾಳೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.